Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಪಂಚಕರ್ಮ’ವು ದೀರ್ಘಕಾಲಿಕ ರೋಗಗಳಿಗೆ ಪರಿಣಾಮಕಾರಿಯೇ.? ಇಲ್ಲಿದೆ ಡೀಟೆಲ್ಸ್ | Panchakarma Treatment
LIFE STYLE

‘ಪಂಚಕರ್ಮ’ವು ದೀರ್ಘಕಾಲಿಕ ರೋಗಗಳಿಗೆ ಪರಿಣಾಮಕಾರಿಯೇ.? ಇಲ್ಲಿದೆ ಡೀಟೆಲ್ಸ್ | Panchakarma Treatment

By kannadanewsnow0922/04/2025 4:30 PM

ಇತ್ತೀಚಿನ ದಿನಗಳಲ್ಲಿ ದೀರ್ಘಕಾಲಿಕ ಕಾಯಿಲೆಗಳು ಮತ್ತು ಜೀವನಶೈಲಿಯಿಂದ(Lifestyle) ಉಂಟಾಗುವ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತೀಯ ಐತಿಹಾಸಿಕ ವೈದ್ಯಕೀಯ ಶಾಖೆಯಾದ ಆಯುರ್ವೇದವು ತನ್ನ ಪಂಚಕರ್ಮ ಚಿಕಿತ್ಸೆಯ ಮೂಲಕ ಶಾಶ್ವತ ಪರಿಹಾರವನ್ನು ನೀಡುತ್ತಿದೆ. ಇದು ಕೇವಲ ರೋಗಲಕ್ಷಣಗಳನ್ನು ಮಾತ್ರ ಅಲ್ಲದೇ , ಮೂಲ ಕಾರಣವನ್ನು ಪತ್ತೆ ಹಚ್ಚಿ ಚಿಕಿತ್ಸೆ ಮತ್ತು ಶುದ್ಧೀಕರಣ ಹಾಗೂ ಪುನರ್‌ಜೀವನದೊಂದಿಗೆ ಆರೋಗ್ಯವನ್ನು ಮರುಸ್ಥಾಪಿಸುತ್ತದೆ.

ಅರ್ತ್ರೈಟಿಸ್(arthritis), ಎಕ್ಸಿಮಾ(Eczema), ಪಿಸಿಒಡಿ(PCOD and PCOS), ಜೀರ್ಣಕೋಶದ (IBS and Digestive Disorders) ತೊಂದರೆಗಳು ಅಥವಾ ತ್ವಚಾ ಸಮಸ್ಯೆಗಳಂತಹ (Skin disorders) ದೀರ್ಘ ಕಾಯಿಲೆಗಳು ಸಾಮಾನ್ಯವಾಗಿ ದೋಷಗಳ ಅಸಮತೋಲನ (ವಾತ, ಪಿತ್ತ, ಕಫ), ದೇಹದ ಅಜೀರ್ಣ ಮತ್ತು ಆಹಾರದ ತಪ್ಪು ವಿಧಾನಗಳಿಂದ ಉಂಟಾಗುತ್ತವೆ.

ಪಂಚಕರ್ಮವು “ಐದು ವಿಧದ ಶುದ್ಧೀಕರಣ ಕ್ರಮಗಳು” ಎಂದು ಅರ್ಥ. ಇದು ದೇಹದ ಆಂತರಿಕ ವಿಷಗಳನ್ನು ಹೊರತೆಗೆದು, ದೋಷ ಸಮತೋಲನವನ್ನು ಮರುಸ್ಥಾಪಿಸಿ, ದೀರ್ಘಕಾಲಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುತ್ತದೆ.

ಹಳೆಯ ಸಮಸ್ಯೆಗಳಿಗೆ ಆಯುರ್ವೇದ ಪರಿಹಾರ

ಆಧುನಿಕ ವೈದ್ಯಕೀಯದಲ್ಲಿ ಹೆಚ್ಚಿನ ಬಾರಿ ಕೇವಲ ತಾತ್ಕಾಲಿಕ ಪರಿಹಾರವನ್ನಷ್ಟೇ ನೀಡಲಾಗುತ್ತದೆ. ಆದರೆ ಆಯುರ್ವೇದವು ದೇಹ-ಮನಸ್ಸಿನ ಸಮತೋಲನದ ಮೂಲಕ ಶಾಶ್ವತ ಪರಿಹಾರವನ್ನೆಡೆಗೆ ನಡಿಸುತ್ತದೆ. ಪಂಚಕರ್ಮವು ವಿಶೇಷವಾಗಿ ಈ ಕೆಳಗಿನ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ:

* ತ್ವಚಾ ಸಮಸ್ಯೆಗಳು (ಎಕ್ಸಿಮಾ, ಸೋರಿಯಾಸಿಸ್, ವಿಟಿಲಿಗೋ)
* ಪಿಸಿಒಡಿ ಮತ್ತು ಸಂತಾನಲಾಭದ ಸಮಸ್ಯೆಗಳು
* ಸಂಧಿವಾತ ಮತ್ತು ಬೆನ್ನು ನೋವು
* ಜೀರ್ಣಕ್ರಿಯೆಯ ತೊಂದರೆಗಳು (ಐಬಿಎಸ್, ಜೀರ್ಣಾಶಯದ ಆಮ್ಲತೆ)
* ಮೈಗ್ರೇನ್, ಮಾನಸಿಕ ಒತ್ತಡ, ಆತಂಕ

ವಿಶೇಷ ಚಿಕಿತ್ಸಾ ವಿಧಾನ

ಆರು ವರ್ಷಗಳಿಗಿಂತ ಹೆಚ್ಚು ಆಯುರ್ವೇದ ಮತ್ತು ತುರ್ತು ಚಿಕಿತ್ಸಾ ಅನುಭವದೊಂದಿಗೆ, ನಾನು ರೋಗದ‌ ಮೂಲ ಕಾರಣವನ್ನು ಪತ್ತೆಹಚ್ಚಿ, ವೈಯಕ್ತಿಕ ಚಿಕಿತ್ಸೆ ನೀಡುವುದರತ್ತ ಗಮನಹರಿಸುತ್ತೇನೆ. ತಿಪಟೂರಿನ ಸುಶ್ರುತ ಆಯುರ್ವೇದ ಕ್ಲಿನಿಕ್ ನಲ್ಲಿ ನಾವು ಶುದ್ಧ ಆಯುರ್ವೇದೀಯ ವಿಧಾನಗಳನ್ನು ಅನುಸರಿಸಿ, ಆಧುನಿಕ ತಪಾಸಣೆಯೊಂದಿಗೆ ಉಚಿತವಾಗಿ ಸಂಯೋಜಿಸಿ ಪಂಚಕರ್ಮ ಚಿಕಿತ್ಸೆ ನೀಡುತ್ತೇವೆ.

ಅಗದತಂತ್ರ (ಆಯುರ್ವೇದಿಕ್ ವಿಷವಿಜ್ಞಾನ) ಹಾಗೂ ತ್ವಚಾ(ಚರ್ಮ ) ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ನಾನು ಈ ಕೆಳಗಿನ ಪಂಚಕರ್ಮ ಚಿಕಿತ್ಸೆಗಳನ್ನು ಪ್ರಾಮುಖ್ಯತೆಯಿಂದ ನೆರವೇರಿಸುತ್ತೇನೆ:

* ವಮನ (ಶುದ್ಧೀಕರಣ)
* ವಿರೇಚನ (ಶುದ್ಧೀಕರಣ)
* ಬಸ್ತಿ (ಔಷಧ ಎನಿಮಾ)
* ನಸ್ಯ (ಮೂಗಿನ ಮೂಲಕ ಔಷಧ)
* ರಕ್ತಮೋಕ್ಷಣ (ರಕ್ತ ಶುದ್ಧೀಕರಣ)

ಇವುಗಳಿಗೆ ಜೊತೆಯಾಗಿ ರಸಾಯನ (ಪುನರ್‌ಜೀವನ)-Rejuvenation ಚಿಕಿತ್ಸೆ ಮತ್ತು ವೈಯಕ್ತಿಕ ಆಹಾರ-ಜೀವನ ಶೈಲಿ ಮಾರ್ಗದರ್ಶನದೊಂದಿಗೆ ಶಾಶ್ವತ ಪರಿಹಾರವೇ ನೀಡಲಾಗುತ್ತದೆ .

ನಿಮ್ಮ ಆರೋಗ್ಯಪೂರ್ಣ ಜೀವನಕ್ಕೆ ಪ್ರಾರಂಭ ಇಲ್ಲಿ

ನೀವು ಅಥವಾ ನಿಮ್ಮ ಕುಟುಂಬದವರು ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ, ಆಯುರ್ವೇದದ ಪಂಚಕರ್ಮ ಮಾರ್ಗವನ್ನು ಅನುಸರಿಸಿ ಶಾಶ್ವತ ಪರಿಹಾರವನ್ನು ಹುಡುಕಿರಿ.

ಲೇಖಕರು- ಡಾ. ಅನಿಲ್ ಕುಮಾರ್ ಶೆಟ್ಟಿ ವೈ, BAMS, ACLS, MD (Ayu. Medicine), Consultant Ayurvedic Physician | ಪಂಚಕರ್ಮ ತಜ್ಞ | ಸಹಾಯಕ ಪ್ರಾಧ್ಯಾಪಕ – ಅಗದತಂತ್ರ(ಆಯುರ್ವೇದಿಕ್ ವಿಷವಿಜ್ಞಾನ), ಫೌಂಡರ್ – ಸುಶ್ರುತ ಆಯುರ್ವೇದ ಕ್ಲಿನಿಕ್, ತಿಪಟೂರು, ಸಂಪರ್ಕಿಸಿ: 8073234223

ಆನ್ಲೈನ್ ಕನ್ಸಲ್ಟೇಶನ್ ಲಭ್ಯವಿದೆ – ಮೂಲಾರೋಗ್ಯದತ್ತ ನಿಮ್ಮ ಹೆಜ್ಜೆ ಇಂದೇ ಇಡಿ ಅಪ್ಪಾಯಿಂಟ್‌ಮೆಂಟ್ ಬುಕ್ ಮಾಡಲು: https://calendly.com/anilkumar12y/45min

ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ | CM Siddaramaiah

BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಅರ್ಜಿ ವಜಾ

Share. Facebook Twitter LinkedIn WhatsApp Email

Related Posts

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದ್ರೆ ಸಾಕು, ನಿಮ್ಮ ಮುಖ ಕನ್ನಡಿಯಂತೆ ಹೊಳೆಯುತ್ತೆ!

13/02/2026 9:58 PM1 Min Read

ಕ್ಯಾನ್ಸರ್ ನಿಯಂತ್ರಣದಲ್ಲಿಡುವ 3 ಸೂಪರ್ ಫುಡ್’ಗಳಿವು ; ವೈದ್ಯರು ಪ್ರತಿದಿನ ತಿನ್ನಲು ಹೇಳ್ತಾರೆ!

13/02/2026 9:42 PM1 Min Read

ಈ ಒಂದೇ ಎಲೆ 100 ರೋಗಗಳಿಗೆ ಔಷಧಿ ; ಮನೆಯಲ್ಲಿದ್ರೆ ವೈದ್ಯರೇ ಬೇಕಾಗಿಲ್ಲ!

13/02/2026 9:24 PM2 Mins Read
Recent News

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

13/02/2026 10:43 PM

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದ್ರೆ ಸಾಕು, ನಿಮ್ಮ ಮುಖ ಕನ್ನಡಿಯಂತೆ ಹೊಳೆಯುತ್ತೆ!

13/02/2026 9:58 PM
State News
KARNATAKA

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0913/02/2026 10:43 PM KARNATAKA 2 Mins Read

ಮಂಡ್ಯ : ಶಿಂಷಾ ಎಡ ದಂಡೆ ವ್ಯಾಪ್ತಿಯ ಕೆರೆ ಮತ್ತು ನಾಲೆಗಳ ಆಧುನಿಕರಣಕ್ಕೆ 127 ಕೋಟಿ ರೂ ಅನುದಾನ ಬಿಡುಗಡೆ…

ಮದ್ದೂರು ನಗರಸಭೆಗೆ 4 ಗ್ರಾ.ಪಂಗಳ ವಿರೋಧ : ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ

13/02/2026 10:35 PM

ಒಂದು ವಾರದೊಳಗೆ 22 ಮಳಿಗೆಗಳನ್ನು ಖಾಲಿ ಮಾಡಿ: ಡೆಡ್ ಲೈನ್ ಕೊಟ್ಟ ಮದ್ದೂರು ಇಓ ರಾಮಲಿಂಗಯ್ಯ

13/02/2026 10:32 PM

ಯಾರೋ ಕೆಲವು ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು ಸೃಷ್ಟಿಸಿ: ಸಿಎಂ ಸಿದ್ಧರಾಮಯ್ಯ

13/02/2026 9:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.