Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಕೀಟದ ಬೆಲೆ ಬರೋಬ್ಬರಿ 75 ಲಕ್ಷ ರೂಪಾಯಿ ; ಇದರ ವಿಶೇಷತೆ ತಿಳಿದ್ರೆ ನೀವು ಶಾಕ್ ಆಗ್ತೀರಾ!

15/08/2025 10:12 PM

CBSE ಮಹತ್ವದ ನಿರ್ಧಾರ ; ವಿದ್ಯಾರ್ಥಿಗಳು ಈಗ ‘APAAR ID’ ರಚಿಸುವುದು ಕಡ್ಡಾಯ, ಎಲ್ಲಾ ವಿವರ ಇಲ್ಲಿದೆ!

15/08/2025 9:50 PM

BREAKING : ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ‘ಶ್ವೇತಾ ಮೆನನ್’ ಆಯ್ಕೆ

15/08/2025 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದ.ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಮುಖ್ಯ ಕೋಚ್ ‘ಗೌತಮ್ ಗಂಭೀರ್’ ಅಲಭ್ಯ, ಕಾರಣ ಇಲ್ಲಿದೆ.!
INDIA

ದ.ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಮುಖ್ಯ ಕೋಚ್ ‘ಗೌತಮ್ ಗಂಭೀರ್’ ಅಲಭ್ಯ, ಕಾರಣ ಇಲ್ಲಿದೆ.!

By KannadaNewsNow28/10/2024 5:33 PM

ನವದೆಹಲಿ : ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 4 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಪ್ರವಾಸದಲ್ಲಿ ಭಾರತ ತಂಡ ತನ್ನ ಮೊದಲ ಟಿ20 ಪಂದ್ಯವನ್ನು ನವೆಂಬರ್ 8ರಂದು ಡರ್ಬನ್‌’ನಲ್ಲಿ ಆಡಲಿದೆ. ಇದಾದ ನಂತರ ನವೆಂಬರ್ 10ರಂದು ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕಾಗಿ ತಂಡಗಳು ಗಕೆಬರ್ಹಾಗೆ ತೆರಳಲಿವೆ. ನಂತರ ಉಳಿದ ಎರಡು ಪಂದ್ಯಗಳು ಸೆಂಚುರಿಯನ್ (ನವೆಂಬರ್ 13) ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ (ನವೆಂಬರ್ 15) ನಡೆಯಲಿದೆ.

ಗಂಭೀರ್ ಪ್ರವಾಸಕ್ಕೆ ಹೋಗುವುದಿಲ್ಲ, ಈ ಅನುಭವಿ ಮುಖ್ಯ ಕೋಚ್ ಆಗಲಿದ್ದಾರೆ.!
ಇದೀಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಈ ಪ್ರವಾಸದಲ್ಲಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಇರುವುದಿಲ್ಲ. ನವೆಂಬರ್ 4 ರ ಸುಮಾರಿಗೆ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ತಂಡ ನವೆಂಬರ್ 11 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಹೀಗಾಗಿ ಗಂಭೀರ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಮಾತ್ರ ತೆರಳಲು ಸಾಧ್ಯವಾಗುತ್ತದೆ.

ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಸೋಮವಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉನ್ನತ ಅಧಿಕಾರಿಯೊಬ್ಬರು ಈ ನಿರ್ಧಾರದ ಬಗ್ಗೆ ತಿಳಿಸಿದರು. ಈ ನಾಲ್ಕು ಪಂದ್ಯಗಳ T20 ಸರಣಿಯನ್ನು ಆರಂಭದಲ್ಲಿ ನಿರ್ಧರಿಸಲಾಗಿಲ್ಲ, ಆದರೆ BCCI ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ನಡುವಿನ ಮಾತುಕತೆಯ ನಂತರ ಈ ಪ್ರವಾಸವನ್ನು ಅಂತಿಮಗೊಳಿಸಲಾಗಿದೆ.

 

ದೇಶದ ಮೊದಲ ‘ಖಾಸಗಿ ಮಿಲಿಟರಿ ವಿಮಾನ ಘಟಕ’ ಆರಂಭ ; ‘C-295’ ಕುರಿತು ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ!

BREAKING: ‘ವಕ್ಫ್ ಬೋರ್ಡ್’ನಿಂದ ಯಾವುದೇ ರೈತರಿಗೆ ನೋಟಿಸ್ ನೀಡಿಲ್ಲ: ಸಚಿವ ಕೃಷ್ಣಬೈರೇಗೌಡ ಸ್ಪಷ್ಟನೆ

BREAKING NEWS: ಮುಡಾ ಮಾಜಿ ಆಯುಕ್ತ ನಟೇಶ್, ದಿನೇಶ್ ಕುಮಾರ್, ಬಿಲ್ಡರ್ ಮಂಜುನಾಥ್ ಮನೆ ಮೇಲೆ ED ದಾಳಿ | ED Raid

India's head coach Gautam Gambhir has been ruled out of the tour of South Africa. ಕಾರಣ ಇಲ್ಲಿದೆ.! ದ.ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಮುಖ್ಯ ಕೋಚ್ 'ಗೌತಮ್ ಗಂಭೀರ್' ಅಲಭ್ಯ
Share. Facebook Twitter LinkedIn WhatsApp Email

Related Posts

ಈ ಕೀಟದ ಬೆಲೆ ಬರೋಬ್ಬರಿ 75 ಲಕ್ಷ ರೂಪಾಯಿ ; ಇದರ ವಿಶೇಷತೆ ತಿಳಿದ್ರೆ ನೀವು ಶಾಕ್ ಆಗ್ತೀರಾ!

15/08/2025 10:12 PM2 Mins Read

CBSE ಮಹತ್ವದ ನಿರ್ಧಾರ ; ವಿದ್ಯಾರ್ಥಿಗಳು ಈಗ ‘APAAR ID’ ರಚಿಸುವುದು ಕಡ್ಡಾಯ, ಎಲ್ಲಾ ವಿವರ ಇಲ್ಲಿದೆ!

15/08/2025 9:50 PM1 Min Read

BREAKING : ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ‘ಶ್ವೇತಾ ಮೆನನ್’ ಆಯ್ಕೆ

15/08/2025 9:35 PM1 Min Read
Recent News

ಈ ಕೀಟದ ಬೆಲೆ ಬರೋಬ್ಬರಿ 75 ಲಕ್ಷ ರೂಪಾಯಿ ; ಇದರ ವಿಶೇಷತೆ ತಿಳಿದ್ರೆ ನೀವು ಶಾಕ್ ಆಗ್ತೀರಾ!

15/08/2025 10:12 PM

CBSE ಮಹತ್ವದ ನಿರ್ಧಾರ ; ವಿದ್ಯಾರ್ಥಿಗಳು ಈಗ ‘APAAR ID’ ರಚಿಸುವುದು ಕಡ್ಡಾಯ, ಎಲ್ಲಾ ವಿವರ ಇಲ್ಲಿದೆ!

15/08/2025 9:50 PM

BREAKING : ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ‘ಶ್ವೇತಾ ಮೆನನ್’ ಆಯ್ಕೆ

15/08/2025 9:35 PM

Fact Check : ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡ್ತಿದ್ಯಾ.? ವೈರಲ್ ಸುದ್ದಿಯ ಸತ್ಯಾಂಶ ಇಲ್ಲಿದೆ!

15/08/2025 9:20 PM
State News
KARNATAKA

ಒಳ ಮೀಸಲಾತಿ : ಬಲಗೈ ಸಮುದಾಯಕ್ಕೆ ಅನ್ಯಾಯ – ಮದ್ದೂರಿನಲ್ಲಿ ಬೃಹತ್ ಪ್ರತಿಭಟನೆ

By kannadanewsnow0915/08/2025 8:16 PM KARNATAKA 1 Min Read

ಮಂಡ್ಯ : ಒಳ ಮೀಸಲಾತಿಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮದ್ದೂರು ತಾಲೂಕು ಕಚೇರಿ ಆವರಣದಲ್ಲಿ ಬಲಗೈ…

ಮಂಡ್ಯ: ಶಿವಪುರದ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ 2 ಕೋಟಿ ಮಂಜೂರು – ಶಾಸಕ ಕೆ.ಎಂ.ಉದಯ್

15/08/2025 8:12 PM

ಧರ್ಮಸ್ಥಳ ಪ್ರಕರಣ : ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಕಮೆಂಟ್ : ಓರ್ವ ಆರೋಪಿ ಅರೆಸ್ಟ್!

15/08/2025 8:12 PM

ಮಂಡ್ಯ: ಸ್ವಾತಂತ್ರ್ಯ ಎಂದರೇ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ – ಶಾಸಕ ಕೆ.ಎಂ.ಉದಯ್

15/08/2025 8:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.