Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ರಕ್ತ ಚಂದ್ರಗ್ರಹಣ: ಭಾರತದಲ್ಲಿ ಬ್ಲಡ್ ಮೂನ್ ವೀಕ್ಷಿಸುವುದು ಹೇಗೆ?: ಸಂಪೂರ್ಣ ಮಾಹಿತಿ ಇಲ್ಲಿದೆ | Blood moon

07/09/2025 7:06 AM

BIG NEWS : ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ : ದಿನಕ್ಕೆ 522 ರೂ. ಸಂಬಳ!

07/09/2025 7:00 AM

BREAKING: ಅಮೆರಿಕ ಓಪನ್‌ ಟೆನಿಸ್‌: ಸಬಲೆಂಕಾಗೆ ಭರ್ಜರಿ ಗೆಲುವು | US Open Tennis

07/09/2025 6:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಂಗ್ಲಾದೇಶಕ್ಕೆ ತನ್ನದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ ಭಾರತ : ‘ಡೆಪ್ಯುಟಿ ಹೈಕಮಿಷನರ್’ಗೆ ಸಮನ್ಸ್
INDIA

ಬಾಂಗ್ಲಾದೇಶಕ್ಕೆ ತನ್ನದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ ಭಾರತ : ‘ಡೆಪ್ಯುಟಿ ಹೈಕಮಿಷನರ್’ಗೆ ಸಮನ್ಸ್

By KannadaNewsNow13/01/2025 7:25 PM

ನವದೆಹಲಿ : ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ನಿರಂತರವಾಗಿ ಕ್ಷೀಣಿಸುತ್ತಿರುವಂತೆ ತೋರುತ್ತಿದೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಪದಚ್ಯುತಗೊಳಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಉದ್ವಿಗ್ನಗೊಂಡಿವೆ. ಬಾಂಗ್ಲಾ ನುಸುಳುಕೋರರನ್ನು ತಡೆಯಲು ಭಾರತೀಯ ಗಡಿ ಭದ್ರತಾ ಪಡೆ (BSF) ಭದ್ರತೆಯನ್ನ ಬಿಗಿಗೊಳಿಸಿದೆ. ಗಡಿ ಪ್ರದೇಶದಲ್ಲಿ ಬಿಎಸ್ಎಫ್ ತೀವ್ರ ನಿಗಾ ಇರಿಸಿದ್ದು, ಇದರಿಂದ ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ಸರ್ಕಾರ ಆತಂಕಕ್ಕೆ ಒಳಗಾಗಿದೆ.

ಭಾರತವು ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್ ಅವರನ್ನ ಕರೆಸಿದೆ.!
ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಭಾನುವಾರ ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರನ್ನ ಕರೆಸಿ ಗಡಿಯಲ್ಲಿ ಭಾರತದ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸೋಮವಾರ, ಭಾರತದ ವಿದೇಶಾಂಗ ಸಚಿವಾಲಯವು ಹೊಸದಿಲ್ಲಿಯಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್ ನೂರುಲ್ ಇಸ್ಲಾಂ ಅವರನ್ನ ಕರೆಸಿದೆ. ಭಾರತ-ಬಾಂಗ್ಲಾದೇಶ ಗಡಿಗೆ ಬೇಲಿ ಹಾಕುವ ವಿಚಾರದಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಿಂದ ಸಹಕಾರದ ಕೊರತೆಯ ಕುರಿತು ಭಾರತವು ನವದೆಹಲಿಯಲ್ಲಿ ಬಾಂಗ್ಲಾದೇಶದ ಉನ್ನತ ರಾಜತಾಂತ್ರಿಕರನ್ನ ಕರೆಸಿದೆ.

ಬಾಂಗ್ಲಾದೇಶ ಗಡಿಯಲ್ಲಿ ಭಾರತ ಬೇಲಿ ಹಾಕುತ್ತಿದೆ.!
ಬಾಂಗ್ಲಾದೇಶಿ ನುಸುಳುಕೋರರು ಗಡಿ ಪ್ರವೇಶಿಸುವುದನ್ನ ತಡೆಯಲು ಭಾರತ ಗಡಿಯಲ್ಲಿ ಬೇಲಿ ಹಾಕಲು ಆರಂಭಿಸಿದೆ. ಇದರಿಂದ ಬಾಂಗ್ಲಾದೇಶ ಆಘಾತಕ್ಕೊಳಗಾಗಿದೆ. ಢಾಕಾದಲ್ಲಿ ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಾಶಿಮ್ ಉದ್ದೀನ್ ಅವರೊಂದಿಗೆ ಭಾರತೀಯ ಹೈಕಮಿಷನರ್ ಸಭೆಯು ಈ ವಿಷಯಗಳ ಕುರಿತು ಸುಮಾರು 45 ನಿಮಿಷಗಳ ಕಾಲ ನಡೆಯಿತು. ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಚರ್ಚೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

 

#WATCH | Delhi: Nural Islam, Deputy High Commissioner of Bangladesh to India leaves from South Block after he was summoned by the Ministry of External Affairs

More details awaited. pic.twitter.com/WlF3UIArrR

— ANI (@ANI) January 13, 2025

 

 

 

VIDEO : ಕುಂಭವೇಳದಲ್ಲಿ ಸುಂದರ ‘ಸಾಧ್ವಿ’ ಪ್ರತ್ಯಕ್ಷ, ಪತ್ರಕರ್ತೆ ಜೊತೆಗಿನ ಪ್ರಶ್ನೋತ್ತರ ವೀಡಿಯೊ ವೈರಲ್

ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ‘ಮಾರ್ಕ್ ಜುಕರ್ಬರ್ಗ್’ ಹೇಳಿಕೆಗೆ ಸಚಿವ ‘ಅಶ್ವಿನಿ ವೈಷ್ಣವ್’ ತಿರುಗೇಟು

ನೀವು ಬೆರಳಿಗೆ ಧರಿಸುವ ‘ರತ್ನಾಭರಣ’ಗಳ ಉಪಯೋಗ ಏನುಗೊತ್ತಾ? ಇಲ್ಲಿದೆ ಮಾಹಿತಿ

India summons Deputy High Commissioner for responding to Bangladesh in its own language ಬಾಂಗ್ಲಾದೇಶಕ್ಕೆ ತನ್ನದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ ಭಾರತ : 'ಡೆಪ್ಯುಟಿ ಹೈಕಮಿಷನರ್'ಗೆ ಸಮನ್ಸ್
Share. Facebook Twitter LinkedIn WhatsApp Email

Related Posts

ಇಂದು ರಕ್ತ ಚಂದ್ರಗ್ರಹಣ: ಭಾರತದಲ್ಲಿ ಬ್ಲಡ್ ಮೂನ್ ವೀಕ್ಷಿಸುವುದು ಹೇಗೆ?: ಸಂಪೂರ್ಣ ಮಾಹಿತಿ ಇಲ್ಲಿದೆ | Blood moon

07/09/2025 7:06 AM1 Min Read

BREAKING: ಅಮೆರಿಕ ಓಪನ್‌ ಟೆನಿಸ್‌: ಸಬಲೆಂಕಾಗೆ ಭರ್ಜರಿ ಗೆಲುವು | US Open Tennis

07/09/2025 6:59 AM1 Min Read

ಲೆಫ್ಟಿನೆಂಟ್ ಪಾರುಲ್ ಧಡ್ವಾಲ್ ಭಾರತೀಯ ಸೇನಾ ಆರ್ಡಿನೆನ್ಸ್ ಕಾರ್ಪ್ಸ್‌ಗೆ ನಿಯೋಜನೆ

07/09/2025 6:48 AM1 Min Read
Recent News

ಇಂದು ರಕ್ತ ಚಂದ್ರಗ್ರಹಣ: ಭಾರತದಲ್ಲಿ ಬ್ಲಡ್ ಮೂನ್ ವೀಕ್ಷಿಸುವುದು ಹೇಗೆ?: ಸಂಪೂರ್ಣ ಮಾಹಿತಿ ಇಲ್ಲಿದೆ | Blood moon

07/09/2025 7:06 AM

BIG NEWS : ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ : ದಿನಕ್ಕೆ 522 ರೂ. ಸಂಬಳ!

07/09/2025 7:00 AM

BREAKING: ಅಮೆರಿಕ ಓಪನ್‌ ಟೆನಿಸ್‌: ಸಬಲೆಂಕಾಗೆ ಭರ್ಜರಿ ಗೆಲುವು | US Open Tennis

07/09/2025 6:59 AM

BREAKING : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಗಣೇಶ ವಿಸರ್ಜನೆ ವೇಳೆ ವ್ಯಕ್ತಿಗೆ ಚಾಕು ಇರಿತ!

07/09/2025 6:56 AM
State News
KARNATAKA

BIG NEWS : ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ : ದಿನಕ್ಕೆ 522 ರೂ. ಸಂಬಳ!

By kannadanewsnow0507/09/2025 7:00 AM KARNATAKA 1 Min Read

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಪರಪ್ಪನ ಅಗ್ರಹಾರ ಕೇಂದ್ರ…

BREAKING : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಗಣೇಶ ವಿಸರ್ಜನೆ ವೇಳೆ ವ್ಯಕ್ತಿಗೆ ಚಾಕು ಇರಿತ!

07/09/2025 6:56 AM

ವಾಹನದ ನಂಬರ್ ಪ್ಲೇಟ್ ಮೇಲೆ ಹೀಗೆ ಹಾಕಿದ್ರೆ ಈ ಸಂಖ್ಯೆಗೆ ಜಸ್ಟ್ ವಾಟ್ಸ್ ಆಪ್ ಮಾಡಿ, ದಂಡ ಖಚಿತ

07/09/2025 6:10 AM

BREAKING : ‘ED’ ಅಧಿಕಾರಿಗಳಿಂದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಸೇರಿದ 2 ಚೀಲ ಚಿನ್ನಾಭರಣ ವಶ!

07/09/2025 5:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.