Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಎಚ್ಚರ ; ಗುಣಮಟ್ಟ ಪರೀಕ್ಷೆಯಲ್ಲಿ 112 ಔಷಧಗಳು ವಿಫಲ, ‘CDSCO’ ಎಚ್ಚರಿಕೆ

26/10/2025 8:42 PM

ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11,200 ನಕಲಿ ಮತದಾರರಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಹೊಸ ಬಾಂಬ್

26/10/2025 8:41 PM

ಮಕ್ಕಳ ಶಾಲಾ ಸಮಯದಲ್ಲಿ ‘ಆಟದ ಅವಧಿ’ ಕಡಿತಗೊಳಿಸಬೇಡಿ: ‘ರಾಜ್ಯ ಮಕ್ಕಳ ಹಕ್ಕುಗಳ ಆಯೋಗ’ ನಿರ್ದೇಶನ

26/10/2025 8:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: ಯುವತಿಗೆ ಆಟೋ ಚಾಲಕ ಅವಾಜ್, ಹಲ್ಲೆಗೂ ಯತ್ನ
KARNATAKA

ಬೆಂಗಳೂರಲ್ಲಿ ಮತ್ತೊಂದು ಆಘಾತಕಾರಿ ಘಟನೆ: ಯುವತಿಗೆ ಆಟೋ ಚಾಲಕ ಅವಾಜ್, ಹಲ್ಲೆಗೂ ಯತ್ನ

By kannadanewsnow0902/10/2024 4:10 PM

ಬೆಂಗಳೂರು: ನೀವು ಇರುವಂತ ಸ್ಥಳಕ್ಕೆ ತೆರಳೋದಕ್ಕೆ, ನಿಮಗೆ ಪರಿಚಿತ ಸ್ಥಳಕ್ಕೆ ತೆರಳೋದಕ್ಕೆ ಎಷ್ಟು ಮೀಟರ್ ಆಗಲಿದೆ, ಅದಕ್ಕೆ ಎಷ್ಟು ದುಡ್ಡು ಕೊಡಬೇಕು ಎಂಬುದು ಗೊತ್ತಿರುತ್ತದೆ. ಹೀಗೆ ತಿಳಿಸಿದ್ದಂತ ಹೊರ ರಾಜ್ಯದ ಯುವತಿಯೊಬ್ಬಳು ಕ್ಯಾಬ್ ಸಿಗದೇ ಇದ್ದಾಗ ಆಟೋದಲ್ಲಿ ಅದೇ ದರ ಕೊಡುವುದಾಗಿ ಹೊರಟಿದ್ದಾಳೆ. ಆದರೇ ಸ್ಥಳಕ್ಕೆ ತಲುಪಿದಾಗ ಆಟೋ ಚಾಲಕ ತೋರಿದ ನಡೆ, ಯುವತಿಯೊಂದಿಗೆ ವರ್ತಿಸಿದಂತ ವರ್ತನೆ ಆಘಾತಕಾರಿಯಾಗಿತ್ತು. ಅದೇನು ಅಂತ ಮುಂದೆ ಓದಿ.

ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಲುಲು ಮಾಲ್ ಗೆ ತೆರಳೋದಕ್ಕೆ ಕ್ಯಾಬ್ ಮೂಲಕ ತೆರಳೋದಕ್ಕೆ ಚೆನ್ನೈ ಮೂಲದ ಯುವತಿಯೊಬ್ಬಳು ಹುಡುಕಾಡಿದ್ದಾರೆ. ಅದು ಲಭ್ಯವಿಲ್ಲದೇ ಅಲ್ಲೇ ಕಾಯುತ್ತಿದ್ದಾಗ ಸಮೀಪದಲ್ಲಿದ್ದಂತ ಆಟೋ ನಿಲ್ದಾಣದ ಆಟೋ ಚಾಲಕ ಕ್ಯಾಬ್ ದರದಲ್ಲೇ ಹಣ ಕೊಡಿ ಎಂಬುದಾಗಿ ಹೇಳಿ ಆಟೋವೊಂದರಲ್ಲಿ ಕೂರಿಸಿ ಯುವತಿಯನ್ನು ಕಳುಹಿಸಿದ್ದಾರೆ.

ಯುವತಿ ಬನ್ನೇರುಘಟ್ಟ ರಸ್ತೆಗೆ ಬರುತ್ತಿದ್ದ ವೇಳೆಗಾಗಲೇ ಕೆಎ 05, ಎಎಲ್ 9980 ಎಂಬಂತ ಆಟೋದ ಮೀಟರ್ 26 ಕಿಲೋಮೀಟರ್ ತೋರಿಸಿ, ರೂ.340 ದರ ತೋರಿಸಿದೆ. ಯುವತಿ ಲುಲೂ ಮಾಲ್ ಗೆ ನಾನು ಏರಿದಂತ ಸ್ಥಳದಿಂತ 270 ರೂಪಾಯಿ ಕ್ಯಾಬ್ ನಲ್ಲಿ ಆಗುತ್ತದೆ. ಈಗ ನೋಡಿದ್ರೆ 340 ತೋರಿಸುತ್ತಿದೆ. ಯಾಕೆ ಮೀಟರ್ ಸರಿ ಇಲ್ವ ಅಂತ ಪ್ರಶ್ನಿಸಿದ್ದಾಳೆ.

ಇದರಿಂದ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಗುಡ್ಡೆ ಭರತ್ ಎಂಬುವರು ಯುವತಿಯೊಂದಿಗೆ ಮೀಟರ್ ಸರಿಯಾಗೇ ಇದೆ. ನೀವು ಒಂದೂವರೆ ಪಟ್ಟು ದರ ಪಾವತಿಸಬೇಕು ಅಂತ ಹೇಳಿದ್ದಾರೆ. ಅದನ್ನು ಯುವತಿ ನಿರಾಕರಿಸಿದ್ದಾಳೆ. ನಾನು ಕೊಡುವುದೇ 300. ಕಾರಣ ಕ್ಯಾಬ್ ನಲ್ಲಿ ಬಂದಿದ್ದರೂ 270 ಆಗುತ್ತಿತ್ತು ಎಂಬುದಾಗಿ ತಿಳಿಸಿದ್ದಾಳೆ.

ಈ ವೇಳೆ ಸಿಟ್ಟಾದಂತ ಆಟೋ ಚಾಲಕ ಗುಡ್ಡೆ ಭರತ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಯುವತಿ ತನ್ನ ಮೊಬೈಲ್ ನಿಂದ ಆಟೋ ಚಾಲಕನ ದರ್ಪವನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ವೀಡಿಯೋ ಮಾಡುವ ವೇಳೆಯಲ್ಲಿ ಆಟೋ ಚಾಲಕ ಯುವತಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆದರೇ ಅದು ಸಾಧ್ಯವಾಗಿಲ್ಲ. ಈ ಎಲ್ಲಾ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಬೆಂಗಳೂರು ನಗರ ಪೊಲೀಸರು ಸೂಕ್ತ ಕ್ರಮಕ್ಕೆ ಯುವತಿ ಒತ್ತಾಯಿಸಿದ್ದಾರೆ.

ಬಿಜೆಪಿ ಗೋಡ್ಸೆ ಭಾರತ ಮಾಡಲು ಹೊರಟಿದೆ, ಈ ಷಡ್ಯಂತ್ರವನ್ನು ನಾವು ಸೋಲಿಸಬೇಕು: ಸಿಎಂ ಸಿದ್ಧರಾಮಯ್ಯ

ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11,200 ನಕಲಿ ಮತದಾರರಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಹೊಸ ಬಾಂಬ್

26/10/2025 8:41 PM2 Mins Read

ಮಕ್ಕಳ ಶಾಲಾ ಸಮಯದಲ್ಲಿ ‘ಆಟದ ಅವಧಿ’ ಕಡಿತಗೊಳಿಸಬೇಡಿ: ‘ರಾಜ್ಯ ಮಕ್ಕಳ ಹಕ್ಕುಗಳ ಆಯೋಗ’ ನಿರ್ದೇಶನ

26/10/2025 8:32 PM1 Min Read

BREAKING: ನೆಲಮಂಗಲದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

26/10/2025 8:12 PM1 Min Read
Recent News

ಸಾರ್ವಜನಿಕರೇ ಎಚ್ಚರ ; ಗುಣಮಟ್ಟ ಪರೀಕ್ಷೆಯಲ್ಲಿ 112 ಔಷಧಗಳು ವಿಫಲ, ‘CDSCO’ ಎಚ್ಚರಿಕೆ

26/10/2025 8:42 PM

ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11,200 ನಕಲಿ ಮತದಾರರಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಹೊಸ ಬಾಂಬ್

26/10/2025 8:41 PM

ಮಕ್ಕಳ ಶಾಲಾ ಸಮಯದಲ್ಲಿ ‘ಆಟದ ಅವಧಿ’ ಕಡಿತಗೊಳಿಸಬೇಡಿ: ‘ರಾಜ್ಯ ಮಕ್ಕಳ ಹಕ್ಕುಗಳ ಆಯೋಗ’ ನಿರ್ದೇಶನ

26/10/2025 8:32 PM

“ಭಾರತದ ಜೊತೆ ಸ್ನೇಹ ಕಳೆದುಕೊಂಡು ಪಾಕ್ ಜತೆ ಸಂಬಂಧ ಬೆಳೆಸೋಲ್ಲ” ; ಪಾಕಿಸ್ತಾನಕ್ಕೆ ಅಮೆರಿಕದ ನೇರ ಸಂದೇಶ

26/10/2025 8:23 PM
State News
KARNATAKA

ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11,200 ನಕಲಿ ಮತದಾರರಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಹೊಸ ಬಾಂಬ್

By kannadanewsnow0926/10/2025 8:41 PM KARNATAKA 2 Mins Read

ಬೆಂಗಳೂರು: ಬೆಂಗಳೂರಿನ ಗಾಂಧಿನಗರ ಕ್ಷೇತ್ರದಲ್ಲಿ ಇಂದು ಸನ್ ರೈಸ್ ಸರ್ಕಲ್ ನಲ್ಲಿ ಮತಗಳ್ಳತನ “ವೋಟ್ ಚೋರಿ” ವಿರುದ್ಧ ನಡೆಯುತ್ತಿರುವ “ಮತದಾರರ ಹಕ್ಕುಗಳಿಗಾಗಿ…

ಮಕ್ಕಳ ಶಾಲಾ ಸಮಯದಲ್ಲಿ ‘ಆಟದ ಅವಧಿ’ ಕಡಿತಗೊಳಿಸಬೇಡಿ: ‘ರಾಜ್ಯ ಮಕ್ಕಳ ಹಕ್ಕುಗಳ ಆಯೋಗ’ ನಿರ್ದೇಶನ

26/10/2025 8:32 PM

BREAKING: ನೆಲಮಂಗಲದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

26/10/2025 8:12 PM

CRIME NEWS: ಬೆಂಗಳೂರಲ್ಲಿ ಮಹಿಳೆ ಹತ್ಯೆಗೈದು ಶವ ಆಟೋದಲ್ಲಿ ಎಸೆದು ಹೋಗಿದ್ದ ಇಬ್ಬರು ಆರೋಪಿಗಳು ಅರೆಸ್ಟ್

26/10/2025 8:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.