BIGG NEWS : ತುಮಕೂರಿನಲ್ಲಿ ವರುಣನ ಆರ್ಭಟಕ್ಕೆ ʼ ಬಿದ್ದ ಕೆರೆಕೋಡಿʼ : ಭರ್ಜರಿ ಮೀನು ಹಿಡಿಯಲು ʼ ಗ್ರಾಮಸ್ಥರ ದುಸ್ಸಾಹಸ ʼʼ

ತುಮಕೂರು :  ರಾಜ್ಯದಲ್ಲಿ ಕಳೆದೆರಡು ದಿನಗಳಿಂದ  ನಿಲ್ಲದ ವರುಣನ ಆರ್ಭಟ ಹೆಚ್ಚಾಗಿದ್ದು, ಭಾರೀ  ಮಳೆ ನಡುವೆ ಚಿಕ್ಕನಾಯಕನಹಳ್ಳಿಯ ತಿಮ್ಮಾಪುರ ಗ್ರಾಮದಲ್ಲಿರುವ ಕೆರೆಕೋಡಿ ಬಿದ್ದುಹೋಗಿದೆ. BIGG NEWS : ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ : ಸೇತುವೆ ಇಲ್ಲದೇ ʼ ಚೆಂಬು – ದಬ್ಬಡ್ಕʼ ಗ್ರಾಮಕ್ಕೆ ʼಸಂಪರ್ಕ ಕಟ್‌ ʼ ಕೆರೆಕೋಡಿ ಬಿದ್ದು ಬಳಿಕ ದಡ್ಡಕ್ಕೆ ಅಪಾರ ಪ್ರಮಾಣದ  ಮೀನುಗಳು ಬಂದಿದೆ. ಮೀನು ಹಿಡಿಯಲು ಗ್ರಾಮಸ್ಥರ ದುಸ್ಸಾಹಸಕ್ಕೆ ಮುಂದಾಗಿದ್ದಾರೆ.  ಭರ್ಜರಿ ಮೀನುಗಳನ್ನು ನೋಡಿ ಗ್ರಾಮದ ಜನರು ಫುಲ್‌ … Continue reading BIGG NEWS : ತುಮಕೂರಿನಲ್ಲಿ ವರುಣನ ಆರ್ಭಟಕ್ಕೆ ʼ ಬಿದ್ದ ಕೆರೆಕೋಡಿʼ : ಭರ್ಜರಿ ಮೀನು ಹಿಡಿಯಲು ʼ ಗ್ರಾಮಸ್ಥರ ದುಸ್ಸಾಹಸ ʼʼ