ತುಮಕೂರು : ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ನಿಲ್ಲದ ವರುಣನ ಆರ್ಭಟ ಹೆಚ್ಚಾಗಿದ್ದು, ಭಾರೀ ಮಳೆ ನಡುವೆ ಚಿಕ್ಕನಾಯಕನಹಳ್ಳಿಯ ತಿಮ್ಮಾಪುರ ಗ್ರಾಮದಲ್ಲಿರುವ ಕೆರೆಕೋಡಿ ಬಿದ್ದುಹೋಗಿದೆ.
ಕೆರೆಕೋಡಿ ಬಿದ್ದು ಬಳಿಕ ದಡ್ಡಕ್ಕೆ ಅಪಾರ ಪ್ರಮಾಣದ ಮೀನುಗಳು ಬಂದಿದೆ. ಮೀನು ಹಿಡಿಯಲು ಗ್ರಾಮಸ್ಥರ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಭರ್ಜರಿ ಮೀನುಗಳನ್ನು ನೋಡಿ ಗ್ರಾಮದ ಜನರು ಫುಲ್ ಖುಷ್ ಆಗಿದೆ.