ತುಮಕೂರು :  ರಾಜ್ಯದಲ್ಲಿ ಕಳೆದೆರಡು ದಿನಗಳಿಂದ  ನಿಲ್ಲದ ವರುಣನ ಆರ್ಭಟ ಹೆಚ್ಚಾಗಿದ್ದು, ಭಾರೀ  ಮಳೆ ನಡುವೆ ಚಿಕ್ಕನಾಯಕನಹಳ್ಳಿಯ ತಿಮ್ಮಾಪುರ ಗ್ರಾಮದಲ್ಲಿರುವ ಕೆರೆಕೋಡಿ ಬಿದ್ದುಹೋಗಿದೆ.

BIGG NEWS : ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ : ಸೇತುವೆ ಇಲ್ಲದೇ ʼ ಚೆಂಬು – ದಬ್ಬಡ್ಕʼ ಗ್ರಾಮಕ್ಕೆ ʼಸಂಪರ್ಕ ಕಟ್‌ ʼ

ಕೆರೆಕೋಡಿ ಬಿದ್ದು ಬಳಿಕ ದಡ್ಡಕ್ಕೆ ಅಪಾರ ಪ್ರಮಾಣದ  ಮೀನುಗಳು ಬಂದಿದೆ. ಮೀನು ಹಿಡಿಯಲು ಗ್ರಾಮಸ್ಥರ ದುಸ್ಸಾಹಸಕ್ಕೆ ಮುಂದಾಗಿದ್ದಾರೆ.  ಭರ್ಜರಿ ಮೀನುಗಳನ್ನು ನೋಡಿ ಗ್ರಾಮದ ಜನರು ಫುಲ್‌ ಖುಷ್‌ ಆಗಿದೆ.

BIGG NEWS : ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ : ಸೇತುವೆ ಇಲ್ಲದೇ ʼ ಚೆಂಬು – ದಬ್ಬಡ್ಕʼ ಗ್ರಾಮಕ್ಕೆ ʼಸಂಪರ್ಕ ಕಟ್‌ ʼ

Share.
Exit mobile version