ಕೊಡಗು : ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ ಹೆಚ್ಚಾಗಿದ್ದು, ಸೇತುವೆ ಇಲ್ಲದೇ ಮಡಿಕೇರಿ ತಾಲೂಕಿನ ಚೆಂಬು ಗ್ರಾಂ. ಪಂ ವ್ಯಾಪ್ತಿಯಲ್ಲಿ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
BIGG NEWS : ಉತ್ತರಕನ್ನಡದಲ್ಲಿ ಮುಂದುವರಿದ ‘ವರುಣನ ಆರ್ಭಟ’ : ಮಳೆಯಿಂದ ʼ ಮನೆ ಕುಸಿತʼ
ಮೂರು ದಿನಗಳ ಹಿಂದೆ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋಗಿದೆ. ಚೆಂಬು – ದಬ್ಬಡ್ಕ ಗ್ರಾಮಕ್ಕೆ ಸಂಪರ್ಕ ಕಟ್ ಸ್ಥಳೀಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿಕೊಂಡುವಂತೆ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
BIGG NEWS : ಉತ್ತರಕನ್ನಡದಲ್ಲಿ ಮುಂದುವರಿದ ‘ವರುಣನ ಆರ್ಭಟ’ : ಮಳೆಯಿಂದ ʼ ಮನೆ ಕುಸಿತʼ