Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Big News: ಟೈರ್ ನಲ್ಲಿ ದೋಷ: ರಾಂಚಿಯಲ್ಲಿ ಇಂಡಿಗೋ ವಿಮಾನ ಹಾರಾಟ ಸ್ಥಗಿತ

28/06/2025 12:46 PM

BREAKING : ಈ ಬಾರಿ ಹೊಸ ‘CM’ ದಸರಾ ಹಬ್ಬಕ್ಕೆ ಚಾಲನೆ ನೀಡುತ್ತಾರೆ : ಸ್ಪೋಟಕ ಭವಿಷ್ಯ ನುಡಿದ ಆರ್. ಅಶೋಕ್!

28/06/2025 12:41 PM

SHOCKING : ಬೈಕ್ ಚಕ್ರಕ್ಕೆ ಸೀರೆಯ ಸೆರಗು ಸಿಲುಕಿ ನಡುರಸ್ತೆಯಲ್ಲೇ ಬಿದ್ದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

28/06/2025 12:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರಿಗೆ ಮಹತ್ವದ ಮಾಹಿತಿ: LPG ಗ್ಯಾಸ್ ಸಂಪರ್ಕ ಪಡೆಯಲು ಈ ನಿಯಮ ಪಾಲನೆ ಕಡ್ಡಾಯ
KARNATAKA

ಸಾರ್ವಜನಿಕರಿಗೆ ಮಹತ್ವದ ಮಾಹಿತಿ: LPG ಗ್ಯಾಸ್ ಸಂಪರ್ಕ ಪಡೆಯಲು ಈ ನಿಯಮ ಪಾಲನೆ ಕಡ್ಡಾಯ

By kannadanewsnow0908/01/2025 6:20 PM

ಬಳ್ಳಾರಿ : ಜಿಲ್ಲೆಯಲ್ಲಿ ಅನಿಲ ಸಂಪರ್ಕ ಸೇವೆ ಪಡೆಯುವ ಎಲ್ಲಾ ಬಳಕೆದಾರರು (ಗ್ರಾಹಕರು) ತಮ್ಮ ದಿನನಿತ್ಯ ಬಳಸುವ ಗ್ಯಾಸ್ ಸಂಪರ್ಕದ ಬಗ್ಗೆ ಎಲ್ಲಾ ನಿಯಮ ತಿಳಿದುಕೊಂಡು ನಿಯಮಾನುಸಾರ ಬುಕ್ ಮಾಡಿಕೊಂಡು ಖರೀದಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳ ಉಪನಿರ್ದೇಶಕರಾದ ಸಕೀನಾ ಅವರು ತಿಳಿಸಿದ್ದಾರೆ.

ಗ್ರಾಹಕರು ಸಂಬAಧಪಟ್ಟ ಗ್ಯಾಸ್ ಏಜೆನ್ಸಿಯವರಿಂದ ಮುದ್ರಿತ ರಶೀದಿ ಪಡೆಯಬೇಕು. ಮುದ್ರಿತವಾದ ರಶೀದಿಯಲ್ಲಿರುವ ಮೊತ್ತವನ್ನು ಮಾತ್ರ ಸಿಲಿಂಡರ್ ಡೆಲೆವರಿಯವರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಮೊತ್ತ (ಟಿಪ್ಸ್) ನೀಡುವಂತಿಲ್ಲ.

ಹೆಚ್ಚಿನ ಮಾಹಿತಿಗಾಗಿ ರಶೀದಿಯಲ್ಲಿರುವ ನಂಬರ್‌ಗೆ ಕರೆ ಮಾಡಿ ತಮ್ಮ ಎಲ್ಲಾ ಸಂಶಯಗಳನ್ನು ಬಗೆಹರಿಸಿಕೊಳ್ಳಬಹುದು. ಸಿಲಿಂಡರ್‌ನ ಪೈಪ್ ಖರೀದಿಸುವಾಗ ಅದರ ಮೇಲೆ ನಮೂದಿಸಿರುವ ಮೊತ್ತ ಮಾತ್ರ ಕೊಟ್ಟು ಖರೀದಿಸಬೇಕು.

ಗ್ಯಾಸ್ ಏಜೇನ್ಸಿಯವರ ಪ್ರಮುಖ ಕರ್ತವ್ಯಗಳು

ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವುದು ಮತ್ತು ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು. ಗ್ರಾಮೀಣ ಪ್ರದೇಶಗಳಲ್ಲಿ ಸಿಲಿಂಡರ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಡೆಲಿವರಿ ವಾಹನದ ಮೇಲೆ ಸಿಲಿಂಡರ್‌ನ ಮೊತ್ತದ ಬಗ್ಗೆ ಸಂಬAಧಿಸಿದ ಗ್ಯಾಸ್ ಏಜೆನ್ಸಿಯವರು ಮೊತ್ತದ ಪಟ್ಟಿಯನ್ನು ಪ್ರದರ್ಶಿಸುವುದು.

ಕಾನೂನು ಮಾಪನ ಶಾಸ್ತç ಇಲಾಖೆಯಿಂದ ತೂಕದ ಯಂತ್ರವನ್ನು ಸತ್ಯಾಪನೆ ಮತ್ತು ಮುದ್ರೆ ಹಾಕಿಸುವುದು ಹಾಗೂ ಸತ್ಯಾಪನೆ ಪ್ರಮಾಣವನ್ನು ನಿಯಮಾನುಸಾರ ಪ್ರದರ್ಶಿಸಿಸುವುದು. ಪ್ರತಿ ಡೆಲಿವರಿ ವಾಹನದಲ್ಲಿ ಸಿಲಿಂಡರ್ ತೂಕ ಮಾಡುವ “ಸ್ಟಿçಂಗ್ ಬ್ಯಾಲೆನ್ಸ್”ನ್ನು ಕಡ್ಡಾಯವಾಗಿ ಇಡಬೇಕು.

ಸಿಲೆಂಡರ್ ಡೆಲಿವರಿ ಮಾಡುವಾಗ ಗ್ರಾಹಕರು ಸಿಲಂಡರ್ ತೂಕ ಸರಿಯಾಗಿರುವುದನ್ನು ತೋರಿಸಲು ಕೇಳಿದಾಗ ಕಡ್ಡಾಯವಾಗಿ ಸ್ಟಿçಂಗ್ ಬ್ಯಾಲೆನ್ಸ್ ಮೂಲಕ ತೂಕ ಮಾಡಿ ಸಿಲೆಂಡರ್ ಮೇಲೆ ಬರೆದಿರುವ ನಿವ್ವಳ ತೂಕ (Gross Weight) ಸರಿಯಾಗಿರುವುದನ್ನು ತೂಕ ಮಾಡಿ ಗ್ರಾಹಕರಿಗೆ ದೃಢಪಡಿಸಬೇಕು.

ಗ್ರಾಹಕರಿಂದ ಮುದ್ರಿತ ಬಿಲ್‌ನಲ್ಲಿ ನಮೂದಾಗಿರುವ ಮೊತ್ತವನ್ನು ಮಾತ್ರ ಸಿಲಿಂಡರ್ ಡೆಲಿವರಿಗಾಗಿ ಪಡೆಯುವುದು, ಮುದ್ರಿತ ಬಿಲ್ಲಿಗಿಂತ ಹೆಚ್ಚಿನ ಮೊತ್ತವನ್ನು ಪಡೆಯುವುದು ಅಥವಾ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುವುದು Legal Metrology PC Rules-2011 ರ 18(2) ರ ಉಲ್ಲಂಘನೆಯಾಗುತ್ತದೆ.

ಗ್ಯಾಸ್ ಡೆಲೆವರಿ ಮಾಡುವ ವಾಹನಗಳನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ಸುರಕ್ಷೆ ಕಾಪಾಡಿಕೊಳ್ಳಬೇಕು. ಯಾವುದೇ ಅನಧೀಕೃತ ವಾಹನಗಳಲ್ಲಿ ಸಿಲಿಂಡರ್ ಸರಬರಾಜು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮೇಲ್ಕಂಡ ಹಾಗೂ ನಿಯಮಾನುಸಾರ ಸಮರ್ಪಕವಾಗಿ ಗ್ರಾಹಕರಿಗೆ ಸೇವೆ ಒದಗಿಸದೆ ಇರುವ ಗ್ಯಾಸ್ ಏಜೇನ್ಸಿಗಳ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ

BREAKING: ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು: ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ 6 ನಕ್ಸಲರು ಶರಣಾಗತಿ | Naxals Surrender

Share. Facebook Twitter LinkedIn WhatsApp Email

Related Posts

BREAKING : ಈ ಬಾರಿ ಹೊಸ ‘CM’ ದಸರಾ ಹಬ್ಬಕ್ಕೆ ಚಾಲನೆ ನೀಡುತ್ತಾರೆ : ಸ್ಪೋಟಕ ಭವಿಷ್ಯ ನುಡಿದ ಆರ್. ಅಶೋಕ್!

28/06/2025 12:41 PM1 Min Read

BIG NEWS : ನನ್ನ ಅವಧಿಯಲ್ಲೆ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡುತ್ತೇನೆ : ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ.

28/06/2025 12:36 PM1 Min Read

ALERT : ಮನೆಯಲ್ಲಿ `ಸೊಳ್ಳೆ ಬತ್ತಿ’ ಹಚ್ಚಿ ಮಲಗುವವರೇ ಎಚ್ಚರ : ಈ ಗಂಭೀರ ಕಾಯಿಲೆ ಬರಬಹುದು ಹುಷಾರ್.!

28/06/2025 12:24 PM2 Mins Read
Recent News

Big News: ಟೈರ್ ನಲ್ಲಿ ದೋಷ: ರಾಂಚಿಯಲ್ಲಿ ಇಂಡಿಗೋ ವಿಮಾನ ಹಾರಾಟ ಸ್ಥಗಿತ

28/06/2025 12:46 PM

BREAKING : ಈ ಬಾರಿ ಹೊಸ ‘CM’ ದಸರಾ ಹಬ್ಬಕ್ಕೆ ಚಾಲನೆ ನೀಡುತ್ತಾರೆ : ಸ್ಪೋಟಕ ಭವಿಷ್ಯ ನುಡಿದ ಆರ್. ಅಶೋಕ್!

28/06/2025 12:41 PM

SHOCKING : ಬೈಕ್ ಚಕ್ರಕ್ಕೆ ಸೀರೆಯ ಸೆರಗು ಸಿಲುಕಿ ನಡುರಸ್ತೆಯಲ್ಲೇ ಬಿದ್ದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

28/06/2025 12:39 PM

BIG NEWS : ನನ್ನ ಅವಧಿಯಲ್ಲೆ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡುತ್ತೇನೆ : ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ.

28/06/2025 12:36 PM
State News
KARNATAKA

BREAKING : ಈ ಬಾರಿ ಹೊಸ ‘CM’ ದಸರಾ ಹಬ್ಬಕ್ಕೆ ಚಾಲನೆ ನೀಡುತ್ತಾರೆ : ಸ್ಪೋಟಕ ಭವಿಷ್ಯ ನುಡಿದ ಆರ್. ಅಶೋಕ್!

By kannadanewsnow0528/06/2025 12:41 PM KARNATAKA 1 Min Read

ಮೈಸೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಸೆಪ್ಟೆಂಬರ್ ನಲ್ಲಿ ಬದಲಾವಣೆ…

BIG NEWS : ನನ್ನ ಅವಧಿಯಲ್ಲೆ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡುತ್ತೇನೆ : ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ.

28/06/2025 12:36 PM

ALERT : ಮನೆಯಲ್ಲಿ `ಸೊಳ್ಳೆ ಬತ್ತಿ’ ಹಚ್ಚಿ ಮಲಗುವವರೇ ಎಚ್ಚರ : ಈ ಗಂಭೀರ ಕಾಯಿಲೆ ಬರಬಹುದು ಹುಷಾರ್.!

28/06/2025 12:24 PM

BIG UPDATE : ಅರಣ್ಯದಲ್ಲಿ 5 ಹುಲಿಗಳ ಸಾವು ಕೇಸ್ : ಮತ್ತೋರ್ವ ಆರೋಪಿ ಅರೆಸ್ಟ್ ಬಂಧಿತರ ಸಂಖ್ಯೆ 3ಕ್ಕೆ ಏರಿಕೆ

28/06/2025 12:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.