Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ

18/02/2026 2:58 PM

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM

ಜಾಗತಿಕ ‘ಪಾಸ್ಪೋರ್ಟ್ ಶ್ರೇಯಾಂಕ’ದಲ್ಲಿ ಭಾರತ ಏರಿಕೆ, ಆದ್ರೂ 2 ರಾಷ್ಟ್ರಗಳಿಗೆ ‘ವೀಸಾ ಮುಕ್ತ ಪ್ರವೇಶ’ ರದ್ದು!

18/02/2026 2:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ರಾಜ್ಯ ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಸಂಬಳದ ಖಾತೆಗಳನ್ನು ‘HRMS’ನಲ್ಲಿ ನಮೂದಿಸುವುದು ಕಡ್ಡಾಯ
KARNATAKA

‘ರಾಜ್ಯ ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಸಂಬಳದ ಖಾತೆಗಳನ್ನು ‘HRMS’ನಲ್ಲಿ ನಮೂದಿಸುವುದು ಕಡ್ಡಾಯ

By kannadanewsnow0906/04/2025 5:20 AM
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬಹುಮುಖ್ಯ ಮಾಹಿತಿ ಎನ್ನುವಂತೆ ನೌಕರರು ತಮ್ಮ ಸಂಬಂಳದ ಖಾತೆಗಳನ್ನು ಹೆಚ್ ಆರ್ ಎಂ ಎಸ್ ನಲ್ಲಿ ಕಡ್ಡಾಯವಾಗಿ ನಮೂದಿಸುವಂತೆ ಸರ್ಕಾರ ಸೂಚಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜುಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ, ನೌಕರರಿಗೂ ಕಡ್ಡಾಯಗೊಳಿಸಲಾಗಿದೆ ಎಂದಿದೆ.

ವಿವಿಧ ಬ್ಯಾಂಕುಗಳು ಒದಗಿಸುವ ಸಂಬಂಳ ಪ್ಯಾಕೇಜುಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ, ನೌಕರರಿಗೆ ಕಡ್ಡಾಯಗೊಳಿಸಲಾಗಿದೆ. ಬ್ಯಾಂಕುಗಳು, ಅಂಚೆ ಕಚೇರಿಗಳು ನೀಡುವ ಪಿಎಂ ಜೆ ಜೆ ಬಿ ವೈ ಮತ್ತು ಪಿಎಂಎಸ್ ಬಿವೈ ಯೋಜನೆಗಳ ಅಡಿಯಲ್ಲಿ ಸ್ವಯಂ ಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ, ನೌಕರರಿಗೆ ಆದೇಶಿಸುವುದು ಅಂತ ತಿಳಿಸಿದೆ.

ಬ್ಯಾಂಕುಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂ ಪ್ರೇರಿತ ಆಧಾರದ ಮೇಲೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ, ನೌಕರರಿಗೂ ತಿಳಿಸುವುದು. ಸರ್ಕಾರದ ಅಧಿಕಾರಿ, ನೌಕರರ ಪಿಎಂ ಜೆ ಜೆ ಬಿ ವೈ ಮತ್ತು ಪಿಎಂ ಎಸ್ ಬಿ ವೈ ಯೋಜನೆಗಳ ವಿವರಗಳನ್ನು ಹೆಚ್ ಆರ್ ಎಂ ಎಸ್ ನಲ್ಲಿ ನಮೂದಿಸಲು ಸೂಚಿಸಲಾಗಿದೆ.

 

Share. Facebook Twitter LinkedIn WhatsApp Email

Related Posts

SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ

18/02/2026 2:58 PM1 Min Read

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM1 Min Read

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

18/02/2026 2:31 PM1 Min Read
Recent News

SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ

18/02/2026 2:58 PM

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM

ಜಾಗತಿಕ ‘ಪಾಸ್ಪೋರ್ಟ್ ಶ್ರೇಯಾಂಕ’ದಲ್ಲಿ ಭಾರತ ಏರಿಕೆ, ಆದ್ರೂ 2 ರಾಷ್ಟ್ರಗಳಿಗೆ ‘ವೀಸಾ ಮುಕ್ತ ಪ್ರವೇಶ’ ರದ್ದು!

18/02/2026 2:41 PM

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

18/02/2026 2:31 PM
State News
KARNATAKA

SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ

By kannadanewsnow0918/02/2026 2:58 PM KARNATAKA 1 Min Read

ಬೆಂಗಳೂರು: ತಾನು ಸಾವನ್ನಪ್ಪಿದರೇ ಪತ್ನಿಯನ್ನು ನೋಡಿಕೊಳ್ಳಲು ಸಂಬಂಧಿಕರೇ ಇಲ್ಲವೆಂದು, ಉಸಿರುಗಟ್ಟಿಸಿ ವೃದ್ದ ಪತಿಯೊಬ್ಬ ಕೊಂದಿರುವಂತ ಆಘಾತಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ.…

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

18/02/2026 2:31 PM

ಸಾರ್ವಜನಿಕರೇ ಗಮನಕ್ಕೆ: ನಾಳೆ ಸಂಜೆಯಿಂದ KSRTC, BMTC ಬಸ್ ಸಂಚಾರ ಸ್ಥಗಿತ?

18/02/2026 2:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.