Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM

Watch video: ಕಮ್ಚಟ್ಕಾ ಭೂಕಂಪ: ರಷ್ಯಾದ ಭಾರೀ ಭೂಕಂಪಕ್ಕೆ ಕಾರಣವೇನು? ಇಲ್ಲಿದೆ ವಿವರ | Russia Earthquake

30/07/2025 1:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಹೀಗಿವೆ ನಿಮಗಾಗಿ ಕೃಷಿ ಇಲಾಖೆಯ ನೂತನ ಕಾರ್ಯಕ್ರಮಗಳ ಪಟ್ಟಿ
KARNATAKA

ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಹೀಗಿವೆ ನಿಮಗಾಗಿ ಕೃಷಿ ಇಲಾಖೆಯ ನೂತನ ಕಾರ್ಯಕ್ರಮಗಳ ಪಟ್ಟಿ

By kannadanewsnow0913/10/2024 4:41 PM

ಬೆಂಗಳೂರು: ನಾಡಿನ ರೈತ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಕೃಷಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾದ್ರೇ ಯಾವೆಲ್ಲ ಅಂತ ಮುಂದೆ ಓದಿ.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭೂತಾಯಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣಿಂದ ಜೀವ, ಮಣ್ಣಿಂದ ಕಾಯ ಎಂದಿದೆ.

ಹೀಗಿದೆ ರೈತರಿಗಾಗಿ ಹಮ್ಮಿಕೊಂಡಿರುವಂತ ನೂತನ ಕಾರ್ಯಕ್ರಮಗಳ ಪಟ್ಟಿ

-ರೈತ ಸಂಪರ್ಕ ಕೇಂದ್ರಗಳಲ್ಲಿ QR ಕೋಡ್ ಬಳಸಿ ಕೃಷಿ ಉಪಕರಣಗಳ ವಿತರಣೆಯ ಕ್ರಮ ವಹಿಸಲಾಗಿದೆ. ಈ ಮೂಲಕ ಪಾರದರ್ಶಕತೆಯೊಂದಿಗೆ ನಿರ್ವಹಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

-ಭೂಸಾರ ನೂತನ ಮೊಬೈಲ್ ಆಪ್ ಬಳಸಿ 4.27 ಲಕ್ಷ ಮಣ್ಣು ಮಾದರಿಗಳ ಸಂಗ್ರಹಣೆ ಮಾಡಲಾಗಿದೆ. 1.26 ಲಕ್ಷ ಮಣ್ಣು ಆರೋಗ್ಯ ಕಾರ್ಡ್ ಸೂಕ್ತ ಶಿಫಾರಸ್ಸಿನೊಂದಿಗೆ ವಿತರಣೆ ಮಾಡಲಾಗಿದೆ.

-ಕೃಷಿ ಣಲಾಖೆಯ ನೂತನ ರೈತ ಕರೆ ಕೇಂದ್ರದಲ್ಲಿ IVRS ತಂತ್ರಾಂಶ ಸ್ಪರ್ಶ ನೀಡಲಾಗಿದೆ. ಈವರೆಗೆ 1,28,987 ಕರೆಗಳಿಗೆ ಸೂಕ್ತ ಪರಿಹಾರ ನೀಡಲಾಗಿದೆ. ರೈತ ಕರೆ ಕೇಂದ್ರದ ಸಹಾಯವಾಣಿ ಸಂಖ್ಯೆ 18004253553 ಆಗಿದೆ.

-ಇ-ಸ್ಯಾಪ್ ತಂತ್ರಾಂಶ ಬಳಸಿ 64,392 ಕೀಟ, ರೋಗ ಬಾಧೆ ಸರ್ವೇಕ್ಷಣೆ ಮಾಡಲಾಗಿದೆ. 62,916 ನಿಖಲ ವೈಜ್ಞಾನಿಕ ಸಲಹೆಗಳೊಂದಿಗೆ ನಿರ್ವಹಣೆ ಮಾಡಲಾಗಿದೆ.

ಒಟ್ಟಾರೆಯಾಗಿ ರಾಜ್ಯದ ರೈತರಿಗಾಗಿ ಕ್ಯೂ ಆರ್ ಕೋಟ್ ಅಳವಡಿಸಿ ಕೃಷಿ ಉಪಕರಣ ವಿತರಣೆ, ಭೂಸಾರ ಮೊಬೈಲ್ ತಂತ್ರಾಂಶ, ರೈತ ಕರೆ ಕೇಂದ್ರ ಸ್ಥಾಪನೆ, ಇ-ಸ್ಯಾಪ್ ತಂತ್ರಾಂಶ ಅಳವಡಿಕೆಯಂತ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ.

BREAKING: ಜಂಬೂಸವಾರಿ ವೇಳೆ ‘ಅಂಬಾರಿ’ ನೀಡಲು ‘ಅರಮನೆ’ ವಿಳಂಬ ಮಾಡಿಲ್ಲ: ರಾಜವಂಶಸ್ಥೆ ಪ್ರಮೋದಾದೇವಿ ಸ್ಪಷ್ಟನೆ

ರಾಜ್ಯ ಸರ್ಕಾರದಿಂದ ‘ಮುಜರಾಯಿ ಇಲಾಖೆ ದೇವಾಲಯ’ಗಳ ‘ಅರ್ಚಕ’ರಿಗೆ ಗುಡ್ ನ್ಯೂಸ್

Share. Facebook Twitter LinkedIn WhatsApp Email

Related Posts

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM1 Min Read

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM1 Min Read

ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

30/07/2025 1:49 PM2 Mins Read
Recent News

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM

Watch video: ಕಮ್ಚಟ್ಕಾ ಭೂಕಂಪ: ರಷ್ಯಾದ ಭಾರೀ ಭೂಕಂಪಕ್ಕೆ ಕಾರಣವೇನು? ಇಲ್ಲಿದೆ ವಿವರ | Russia Earthquake

30/07/2025 1:52 PM

ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

30/07/2025 1:49 PM
State News
KARNATAKA

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

By kannadanewsnow0930/07/2025 2:05 PM KARNATAKA 1 Min Read

ಬೆಂಗಳೂರು: ಆಗಸ್ಟ್.4ರಂದು ಬೆಂಗಳೂರಲ್ಲಿ ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ನೀಡಿದರೇ, ಇದನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನಾ Rally ನಡೆಸುವುದಾಗಿ ಮಾಜಿ…

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM

ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

30/07/2025 1:49 PM

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಉಚಿತ `ವಿದ್ಯುತ್ ಚಾಲಿತ ಹೊಲಿಗೆ ಯಂತ್ರ’

30/07/2025 1:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.