Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

$ 150,000 ಲಾಟರಿ ಗೆಲ್ಲಲು ಚಾಟ್ ಜಿಪಿಟಿ ಸಹಾಯ , ಸಂಪೂರ್ಣ ಬಹುಮಾನವನ್ನು ದಾನ ಮಾಡಿದ ಮಹಿಳೆ !

22/09/2025 6:38 AM

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4-6ನೇ ತರಗತಿ ವಿದ್ಯಾರ್ಥಿಗಳಿಗೆ `ಕಲಿಕಾ ದೀಪ’ ಕಾರ್ಯಕ್ರಮ ಅನುಷ್ಠಾನ : ರಾಜ್ಯ ಸರ್ಕಾರ ಮಹತ್ವದ ಆದೇಶ

22/09/2025 6:38 AM

ಬೈಕ್ ಕೊಳ್ಳುವ ನೆಪ, ಕೊನೆಗೆ ಕಳ್ಳತನ: ಗ್ರಾಹಕನ ವೇಷದಲ್ಲಿ ಬಂದು ಬೈಕ್ ಎಗರಿಸಿದ ಖತರ್ನಾಕ್ ಕಳ್ಳ

22/09/2025 6:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4-6ನೇ ತರಗತಿ ವಿದ್ಯಾರ್ಥಿಗಳಿಗೆ `ಕಲಿಕಾ ದೀಪ’ ಕಾರ್ಯಕ್ರಮ ಅನುಷ್ಠಾನ : ರಾಜ್ಯ ಸರ್ಕಾರ ಮಹತ್ವದ ಆದೇಶ
KARNATAKA

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4-6ನೇ ತರಗತಿ ವಿದ್ಯಾರ್ಥಿಗಳಿಗೆ `ಕಲಿಕಾ ದೀಪ’ ಕಾರ್ಯಕ್ರಮ ಅನುಷ್ಠಾನ : ರಾಜ್ಯ ಸರ್ಕಾರ ಮಹತ್ವದ ಆದೇಶ

By kannadanewsnow5722/09/2025 6:38 AM

ಬೆಂಗಳೂರು : 2025-26ನೇ ಸಾಲಿನಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4 ರಿಂದ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಏಕ್ ಸ್ಟೆಪ್ (EkStep) ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಗಣಿತದ ಆರಂಭಿಕ ಸಾಮರ್ಥ್ಯಗಳಿಸಲು ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು “ಕಲಿಕಾ ದೀಪ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಮಾಂಕ (1)ರಲ್ಲಿ 2025-26ನೇ ಸಾಲಿನಲ್ಲಿ ಸರ್ಕಾರವು ಮಂಡಿಸಿರುವ ಆಯವ್ಯಯ ಭಾಷಣದ ಕಂಡಿಕೆ 111 (vi)ರಲ್ಲಿ ಈ ಕೆಳಕಂಡಂತೆ ಘೋಷಣೆ ಮಾಡಲಾಗಿದೆ.

“ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು ಗಣಿತದ ಆರಂಭಿಕ ಸಾಮರ್ಥ್ಯಗಳಿಸಲು ಏಕ್ ಸ್ಟೆಪ್ (EkStep) ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಕಲಿಕಾದೀಪ ಕಾರ್ಯಕ್ರಮವನ್ನು 2000 ಶಾಲೆಗಳಿಗೆ ವಿಸ್ತರಿಸುವುದು.”

ಮೇಲೆ ಓದಲಾದ ಕ್ರಮಾಂಕ (2)ರಲ್ಲಿ ಜುಲೈ 2024ರಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಏಕ್ ಸ್ಟೆಪ್ (EkStep) ಫೌಂಡೇಷನ್, ಬೆಂಗಳೂರು ರವರ ನಡುವೆ ರಾಜ್ಯಾದ್ಯಾಂತ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಅವಕಾಶಗಳನ್ನು ವೃದ್ಧಿಸಲು ಒಡಂಬಡಿಕೆ (MoU) ಮಾಡಿಕೊಳ್ಳಲಾಗಿರುತ್ತದೆ. “ಕಲಿಕಾ ದೀಪ” ಕಾರ್ಯಕ್ರಮದ ಉದ್ದೇಶವು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ತಂತ್ರಜ್ಞಾನವನ್ನು ಉಪಯೋಗಿಸಿ ಭಾಷೆ ಮತ್ತು ಗಣಿತ ವಿಷಯಗಳಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವುದಾಗಿದೆ.

ಏಕ್ ಸ್ಟೆಪ್ (EkStep) ಫೌಂಡೇಷನ್ ಸಂಸ್ಥೆಯವರು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ತಂತ್ರಜ್ಞಾನವನ್ನು ಬಳಸಿ ಸಿದ್ದಪಡಿಸಿದ್ದ ತಂತ್ರಾಂಶದ ಸಹಾಯದೊಂದಿಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯ ಅಭಿವೃದ್ಧಿಗಾಗಿ 2024-25ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ತುಮಕೂರು ಮತ್ತು ಕೊಪ್ಪಳ ಜಿಲ್ಲೆಗಳ ತಲಾ ಮೂರು ಶಾಲೆಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಿಸಲಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಓದುವ ತೊಡಕುಗಳು ಕಡಿಮೆ ಆಗುತ್ತಿದ್ದು, ಅವರ ಕಲಿಕಾ ಕೊರತೆಗಳು ನೀಗುತ್ತಿವೆ. ಈ ತಂತ್ರಜ್ಞಾನವು ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತೆಯನ್ನು ಉತ್ತಮಗೊಳಿಸಿ, ಅವರಲ್ಲಿ ಇತರ ವಿಷಯಗಳ ಕಲಿಕೆಗೂ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (3)ರಲ್ಲಿನ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ರವರ ಪ್ರಸ್ತಾವನೆಯಲ್ಲಿ 2025-26ನೇ ಸಾಲಿನಲ್ಲಿ ಸರ್ಕಾರವು ಮಂಡಿಸಿರುವ ಆಯವ್ಯಯ ಘೋಷಣೆಯ ಕಂಡಿಕೆ 111 (vi) ರಂತೆ 2025-26ನೇ ಸಾಲಿನಿಂದ ಕಾರ್ಯನಿರತ ಕಂಪ್ಯೂಟರ್ ಸೌಲಭ್ಯ ಹೊಂದಿರುವ ರಾಜ್ಯದ ಸುಮಾರು 1,145 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು ಮತ್ತು ಗಣಿತದ ಆರಂಭಿಕ ಸಾಮರ್ಥ್ಯಗಳಿಸಲು ಏಕ್ ಸ್ಟೆಪ್ (EkStep) ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ “ಕಲಿಕಾ ದೀಪ” ಕಾರ್ಯಕ್ರಮವನ್ನು 4 ರಿಂದ 6ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 1,44,062 ವಿದ್ಯಾರ್ಥಿಗಳಿಗಾಗಿ ಅನುಷ್ಠಾನಗೊಳಿಸಲು ತಗಲುವ .138.10 ៩ ថ្ម 2025-26 ℃ Elementary Head (5.10.1) ಅಡಿಯಲ್ಲಿ TLM Component(Class III-V) ಅನುಮೋದನೆಯಾಗಿರುವ ಒಟ್ಟು ಮೊತ್ತ ರೂ.4481.706 ಲಕ್ಷಗಳಲ್ಲಿ ಭರಿಸಲು ಸರ್ಕಾರದ ಅನುಮೋದನೆ ಕೋರಿರುತ್ತಾರೆ.

Implementation of `Kalika Deepa' program for 4th-6th grade students in government schools in the state: Important order by the state government
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲೊಂದು ಶಾಕಿಂಗ್ ಕೃತ್ಯ: ಬಳ್ಳಾರಿಯಲ್ಲಿ ಹೆಣ್ಣು ಮಗುವೆಂದು ಹಸುಗೂಸು ಕಾಲುವೆಗೆ ಎಸೆದು ಕೊಂದ ಪಾಪಿ ತಾಯಿ

22/09/2025 6:26 AM1 Min Read

ಇಂದಿನಿಂದ `ನವರಾತ್ರಿ’ ಪ್ರಾರಂಭ : 9 ದಿನಗಳಲ್ಲಿ ಯಾವ-ಯಾವ ದೇವತೆಗಳನ್ನು ಪೂಜಿಸಲಾಗುತ್ತದೆ ತಿಳಿಯಿರಿ | Navratri

22/09/2025 6:20 AM2 Mins Read

ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಗುಡ್ ನ್ಯೂಸ್ : ವಿಶೇಷ ಸಂಭಾವನೆ ಜೊತೆಗೆ `ಪರ್ಯಾಯ ರಜೆ’ ಗೆ ಚಿಂತನೆ

22/09/2025 6:15 AM1 Min Read
Recent News

$ 150,000 ಲಾಟರಿ ಗೆಲ್ಲಲು ಚಾಟ್ ಜಿಪಿಟಿ ಸಹಾಯ , ಸಂಪೂರ್ಣ ಬಹುಮಾನವನ್ನು ದಾನ ಮಾಡಿದ ಮಹಿಳೆ !

22/09/2025 6:38 AM

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4-6ನೇ ತರಗತಿ ವಿದ್ಯಾರ್ಥಿಗಳಿಗೆ `ಕಲಿಕಾ ದೀಪ’ ಕಾರ್ಯಕ್ರಮ ಅನುಷ್ಠಾನ : ರಾಜ್ಯ ಸರ್ಕಾರ ಮಹತ್ವದ ಆದೇಶ

22/09/2025 6:38 AM

ಬೈಕ್ ಕೊಳ್ಳುವ ನೆಪ, ಕೊನೆಗೆ ಕಳ್ಳತನ: ಗ್ರಾಹಕನ ವೇಷದಲ್ಲಿ ಬಂದು ಬೈಕ್ ಎಗರಿಸಿದ ಖತರ್ನಾಕ್ ಕಳ್ಳ

22/09/2025 6:29 AM

ರಾಜ್ಯದಲ್ಲೊಂದು ಶಾಕಿಂಗ್ ಕೃತ್ಯ: ಬಳ್ಳಾರಿಯಲ್ಲಿ ಹೆಣ್ಣು ಮಗುವೆಂದು ಹಸುಗೂಸು ಕಾಲುವೆಗೆ ಎಸೆದು ಕೊಂದ ಪಾಪಿ ತಾಯಿ

22/09/2025 6:26 AM
State News
KARNATAKA

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4-6ನೇ ತರಗತಿ ವಿದ್ಯಾರ್ಥಿಗಳಿಗೆ `ಕಲಿಕಾ ದೀಪ’ ಕಾರ್ಯಕ್ರಮ ಅನುಷ್ಠಾನ : ರಾಜ್ಯ ಸರ್ಕಾರ ಮಹತ್ವದ ಆದೇಶ

By kannadanewsnow5722/09/2025 6:38 AM KARNATAKA 2 Mins Read

ಬೆಂಗಳೂರು : 2025-26ನೇ ಸಾಲಿನಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4 ರಿಂದ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಏಕ್ ಸ್ಟೆಪ್…

ರಾಜ್ಯದಲ್ಲೊಂದು ಶಾಕಿಂಗ್ ಕೃತ್ಯ: ಬಳ್ಳಾರಿಯಲ್ಲಿ ಹೆಣ್ಣು ಮಗುವೆಂದು ಹಸುಗೂಸು ಕಾಲುವೆಗೆ ಎಸೆದು ಕೊಂದ ಪಾಪಿ ತಾಯಿ

22/09/2025 6:26 AM

ಇಂದಿನಿಂದ `ನವರಾತ್ರಿ’ ಪ್ರಾರಂಭ : 9 ದಿನಗಳಲ್ಲಿ ಯಾವ-ಯಾವ ದೇವತೆಗಳನ್ನು ಪೂಜಿಸಲಾಗುತ್ತದೆ ತಿಳಿಯಿರಿ | Navratri

22/09/2025 6:20 AM

ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಗುಡ್ ನ್ಯೂಸ್ : ವಿಶೇಷ ಸಂಭಾವನೆ ಜೊತೆಗೆ `ಪರ್ಯಾಯ ರಜೆ’ ಗೆ ಚಿಂತನೆ

22/09/2025 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.