Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ಏಕ ಬಳಕೆಯ `ಪ್ಲಾಸ್ಟಿಕ್’ ವಸ್ತುಗಳ ಬಳಕೆ ಮಾಡಿದ್ರೆ ದಂಡ ಫಿಕ್ಸ್.!

26/06/2025 8:34 AM

BIG NEWS : ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇ-ಆಸ್ತಿ ತಂತ್ರಾಂಶದಲ್ಲಿ `ಇ-ಆಸ್ತಿ ಖಾತಾ’ ದಾಖಲೆ ಪಡೆಯಲು ಅವಕಾಶ.!

26/06/2025 8:31 AM

GOOD NEWS : ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ’ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/06/2025 8:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಲದ ಬಾದೆಯಿಂದ ಜೀವನವೇ ಹಾಳಾಗಿದ್ದರೆ ಸಾಲದ ಬಾದೆಗೆ ಹಣಕಾಸಿನ ಸಮಸ್ಯೆಗೆ ಸೂಕ್ತವಾದ ಪರಿಹಾರ ಇಲ್ಲಿದೆ ನೋಡಿ!
KARNATAKA

ಸಾಲದ ಬಾದೆಯಿಂದ ಜೀವನವೇ ಹಾಳಾಗಿದ್ದರೆ ಸಾಲದ ಬಾದೆಗೆ ಹಣಕಾಸಿನ ಸಮಸ್ಯೆಗೆ ಸೂಕ್ತವಾದ ಪರಿಹಾರ ಇಲ್ಲಿದೆ ನೋಡಿ!

By kannadanewsnow0706/07/2024 8:43 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸಿನ ಸಮಸ್ಯೆ ಆಗಿರಬಹುದು ಅಥವಾ ಬೇರೆ ಬೇರೆ ರೀತಿಯ ಸಮಸ್ಯೆಗಳು ನಮ್ಮನ್ನ ಭಾದಿಸುತ್ತದೆ. ಆರ್ಥಿಕವಾಗಿ ಕಷ್ಟಗಳು ಸಮಸ್ಯೆಗಳು ನಮ್ಮನ್ನ ಹೆಚ್ಚಾಗಿ ಕಾಡುತ್ತವೆ. ಯಾವುದೇ ಕೆಲಸಗಳನ್ನು ನಾವು ಮಾಡಿದರು ಕೂಡ ಅದರಲ್ಲಿ ನಾವು ಪ್ರಗತಿಯನ್ನು ಕಾಣಲು ಸಾಧ್ಯವಾಗುವುದಿಲ್ಲ, ಅನೇಕ ರೀತಿಯ ಸಮಸ್ಯೆಗಳನ್ನ ನಾವು ಎದುರಿಸುತ್ತೇವೆ.

ಹಣಕಾಸಿನ ಸಮಸ್ಯೆಗಳು ನಮ್ಮಿಂದ ಸಂಪೂರ್ಣವಾಗಿ ದೂರ ಆಗಬೇಕು ಅಂದುಕೊಂಡಿದ್ದರೆ ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ ಆದರೆ ಈ ಪರಿಹಾರವನ್ನ ಮಾಡಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ಆಗಿರಬಹುದು ಸಾಲಭಾಧೆ ಸಮಸ್ಯೆಗಳನ್ನ ದೂರ ಮಾಡಬಹುದಾಗಿದೆ. ವಿಘ್ನ ವಿನಾಶಕ ನನ್ನ ಸರಿಯಾದ ರೀತಿಯಲ್ಲಿ ಪೂಜೆ ಪುನಸ್ಕಾರವನ್ನ ಮಾಡುವುದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

ಗಣಪತಿಯನ್ನ ಪ್ರತಿದಿನ ಪೂಜೆ ಮಾಡುತ್ತೇವೆ ಆದರೆ ನೀತಿ ನಿಯಮಗಳ ರೂಪದಲ್ಲಿ ಅದರಲ್ಲೂ ಅರಿಶಿಣವನ್ನು ಬಳಸಿ ನೀವೇನಾದರೂ ಪೂಜೆ ಮಾಡಿದರೆ ಖಂಡಿತ ನಿಮ್ಮ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಹಣಕಾಸಿನ ಸಮಸ್ಯೆಗಳ ಪರಿಹಾರ ವಾಗುವ ಜೊತೆಗೆ ನಿಮ್ಮ ಇಷ್ಟಾರ್ಥಗಳು ಕೂಡ ಸಿದ್ಧಿಯಾಗುತ್ತದೆ. ಆರ್ಥಿಕ ಸಮಸ್ಯೆಗಳು ದೂರವಾಗಿ ಆದಾಯದ ಹರಿವು ಹೆಚ್ಚಾಗುತ್ತದೆ. ಎಲ್ಲಾ ರೀತಿಯಿಂದಲೂ ಕೂಡ ನೀವು ಸಾಕಷ್ಟು ಒಳ್ಳೆಯ ಪ್ರಯೋಜನಗಳನ್ನ ಪಡೆಯಬಹುದಾಗಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಗಣಪತಿಯನ್ನ ನಾವು ಸಂಪ್ರದಾಯ ಬದ್ಧವಾಗಿ ಪೂಜೆ ಮಾಡುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು. ದೂರ್ವ ಗಣಪತಿಯ ವತ್ರ ಮಾಡುವುದರಿಂದ ತುಂಬಾ ಶುಭವಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಬೆಳಗ್ಗೆ ಎದ್ದು ಸ್ನಾನವನ್ನು ಮಾಡಿ ನೀವು ಶುಚಿಯಾದ ಮೇಲೆ ಒಂದು ಪಾತ್ರೆಯ ಮೇಲೆ ಅರಿಶಿಣವನ್ನು ಹಾಕಿಕೊಳ್ಳಬೇಕು. ಅರಿಶಿಣವನ್ನು ಸಂಪೂರ್ಣವಾಗಿ ಕಲಸಿ ಅದನ್ನ ಗಟ್ಟಿಯಾಗಿ ನೀವು ಗಣಪತಿಯ ರೂಪವನ್ನು ಮಾಡಿಕೊಳ್ಳಬೇಕು.

ನಿಮ್ಮ ಮನೆಯ ಈಶಾನ್ಯ ಭಾಗದಲ್ಲಿ ಇಟ್ಟು ಈ ಗಣಪತಿಯನ್ನು ಪೂಜೆ ಮಾಡಬೇಕು. ಅಕ್ಕಿ ಹಿಟ್ಟನ್ನು ಬಳಸಿ ಗಣಪತಿಯ ಮುಂದೆ ರಂಗೋಲಿಯನ್ನು ಹಾಕಿ, ಅರಿಶಿಣದಿಂದ ಮಾಡಿದ ಗಣಪತಿಯನ್ನ ವೀಳ್ಯದೆಲೆಯ ಮೇಲೆ ಇಡಬೇಕು. ಆ ಗಣಪತಿಗೆ ಅರಿಶಿಣ ಕುಂಕುಮ ಗಂಧವನ್ನ ಹಚ್ಚಿ, ಹೂಗಳು ಮತ್ತು ದೀಪವನ್ನು ಆ ದೇವರಿಗೆ ಹಚ್ಚಬೇಕು. ಗರಿಕೆ ಹುಲ್ಲನ್ನ ಬಳಸಿಕೊಂಡು ನೀವು ದೇವರಿಗೆ ಅರ್ಪಿಸಿ ಇದರ ಪೂಜೆಯನ್ನು ಮಾಡಬೇಕು. 21 ಗರಿಕೆ ಹುಲ್ಲನ್ನ ಗಣಪತಿಗೆ ಅರ್ಪಿಸಿ ನೀವು ಈ ಮಂತ್ರವನ್ನು ಪಠಿಸಬೇಕು ದೂರ್ವೆ ಯ ಮಂತ್ರ ಇದೆ ಆ ಮಂತ್ರವನ್ನ ಪಟನೆ ಮಾಡಿ ಖಂಡಿತವಾಗಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆಗಳು ದೂರವಾಗುತ್ತದೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555

here's the perfect solution to the financial problem of debt! If your life has been ruined by debt ಸಾಲದ ಬಾದೆಯಿಂದ ಜೀವನವೇ ಹಾಳಾಗಿದ್ದರೆ ಸಾಲದ ಬಾದೆಗೆ ಹಣಕಾಸಿನ ಸಮಸ್ಯೆಗೆ ಸೂಕ್ತವಾದ ಪರಿಹಾರ ಇಲ್ಲಿದೆ ನೋಡಿ!
Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ಗಮನಿಸಿ : ಏಕ ಬಳಕೆಯ `ಪ್ಲಾಸ್ಟಿಕ್’ ವಸ್ತುಗಳ ಬಳಕೆ ಮಾಡಿದ್ರೆ ದಂಡ ಫಿಕ್ಸ್.!

26/06/2025 8:34 AM1 Min Read

BIG NEWS : ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇ-ಆಸ್ತಿ ತಂತ್ರಾಂಶದಲ್ಲಿ `ಇ-ಆಸ್ತಿ ಖಾತಾ’ ದಾಖಲೆ ಪಡೆಯಲು ಅವಕಾಶ.!

26/06/2025 8:31 AM1 Min Read

GOOD NEWS : ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ’ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/06/2025 8:23 AM1 Min Read
Recent News

ಸಾರ್ವಜನಿಕರೇ ಗಮನಿಸಿ : ಏಕ ಬಳಕೆಯ `ಪ್ಲಾಸ್ಟಿಕ್’ ವಸ್ತುಗಳ ಬಳಕೆ ಮಾಡಿದ್ರೆ ದಂಡ ಫಿಕ್ಸ್.!

26/06/2025 8:34 AM

BIG NEWS : ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇ-ಆಸ್ತಿ ತಂತ್ರಾಂಶದಲ್ಲಿ `ಇ-ಆಸ್ತಿ ಖಾತಾ’ ದಾಖಲೆ ಪಡೆಯಲು ಅವಕಾಶ.!

26/06/2025 8:31 AM

GOOD NEWS : ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ’ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/06/2025 8:23 AM

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

26/06/2025 8:16 AM
State News
KARNATAKA

ಸಾರ್ವಜನಿಕರೇ ಗಮನಿಸಿ : ಏಕ ಬಳಕೆಯ `ಪ್ಲಾಸ್ಟಿಕ್’ ವಸ್ತುಗಳ ಬಳಕೆ ಮಾಡಿದ್ರೆ ದಂಡ ಫಿಕ್ಸ್.!

By kannadanewsnow5726/06/2025 8:34 AM KARNATAKA 1 Min Read

ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣೆ ಹಾಗೂ ಬಳಕೆ ನಿಷೇಧಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಪಂಚಾಯತ್…

BIG NEWS : ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇ-ಆಸ್ತಿ ತಂತ್ರಾಂಶದಲ್ಲಿ `ಇ-ಆಸ್ತಿ ಖಾತಾ’ ದಾಖಲೆ ಪಡೆಯಲು ಅವಕಾಶ.!

26/06/2025 8:31 AM

GOOD NEWS : ‘ಕರ್ನಾಟಕ ಆರ್ಯ ವೈಶ್ಯ ಸಮುದಾಯ’ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

26/06/2025 8:23 AM

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

26/06/2025 8:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.