Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಹಾರದಲ್ಲಿ ಸಹೋದರಿ ಪ್ರಿಯಾಂಕ ಜೊತೆಗೆ ರಾಹುಲ್ ಗಾಂಧಿ `ಬೈಕ್ Rally’ : ವಿಡಿಯೋ ವೈರಲ್ | WATCH VIDEO

27/08/2025 12:36 PM

Ganesha Chaturthi 2025 : ಗಣೇಶ ಚತುರ್ಥಿಯಂದು ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ..? ಇಲ್ಲಿದೆ ಚಂದ್ರ ದೋಷಕ್ಕೆ ಪರಿಹಾರಗಳು

27/08/2025 12:31 PM

ಧರ್ಮಸ್ಥಳ ಕೇಸ್ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಬಳಸುತ್ತಿದ್ದ 1 ಆಂಡ್ರಾಡ್, 1 ಕೀಪ್ಯಾಡ್ ಮೊಬೈಲ್ ಪತ್ತೆ!

27/08/2025 12:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವರ್ಷಗಳು ಕಳೆದರೂ ಸಂತಾನ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರೆ ಸಂತಾನ ಸಮಸ್ಯೆಗೆ ಸೂಕ್ತ ಪರಿಹಾರ ಇಲ್ಲಿದೆ ನೋಡಿ!
KARNATAKA

ವರ್ಷಗಳು ಕಳೆದರೂ ಸಂತಾನ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರೆ ಸಂತಾನ ಸಮಸ್ಯೆಗೆ ಸೂಕ್ತ ಪರಿಹಾರ ಇಲ್ಲಿದೆ ನೋಡಿ!

By kannadanewsnow0714/06/2024 7:23 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರತಿಯೊಬ್ಬರ ಜೀವನದಲ್ಲೂ ಕೂಡ ಮಗು ಎಂಬುದು ತುಂಬಾ ಮುಖ್ಯವಾದದ್ದು ಅದರಲ್ಲೂ ಗಂಡು ಸಂತಾನ ಅಥವಾ ಪುತ್ರ ಸಂತಾನಕ್ಕಾಗಿ ಸಾಕಷ್ಟು ಜನ ಕಾಯುತ್ತಲೇ ಇರುತ್ತಾರೆ. ಈ ಪುತ್ರ ಸಂತಾನಕ್ಕಾಗಿ ಏನೆಲ್ಲ ಸುಲಭ ಕ್ರಮ ಅನುಸರಿಸಬೇಕು ಯಾವ ರೀತಿ ನಾವು ಅದನ್ನ ಅಳವಡಿಸಿಕೊಳ್ಳಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ.

ಈ ಯಂತ್ರವನ್ನು ಶುಭದ ದಿನದಲ್ಲಿ ಪುಷ್ಯ ನಕ್ಷತ್ರದ ಬರುವ ಸಂದರ್ಭದಲ್ಲಿ ಈ ಯಂತ್ರವನ್ನು ನೀವು ಬರೆದುಕೊಳ್ಳುವುದರಿಂದ ನೀವು ಏನು ಅಂದುಕೊಂಡಿರುತ್ತೀರೋ ಅವುಗಳು ಸಂಪೂರ್ಣವಾಗಿ ಸಿದ್ಧಿಯಾಗುತ್ತದೆ ಮತ್ತು ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು. ಯಂತ್ರವನ್ನು ಬರೆಯಬೇಕಾದರೆ ಕೆಲವೊಂದಿಷ್ಟು ಕ್ರಮಗಳನ್ನು ನೀವು ಅನುಸರಿಸಲೇಬೇಕು

ಈ ಯಂತ್ರವನ್ನು ನೀವು ಬರೆಯಬೇಕಾದರೆ ತಾಮ್ರದ ತಗಡನ್ನು ಬಳಸಿಕೊಂಡು ಬರೆಯಬೇಕು. ಇಲ್ಲವಾದರೆ ಒಂದು ಬಿಳಿಯ ಹಾಳೆಯ ಮೇಲೆ ಬರೆಯಬೇಕು. ಆ ಯಂತ್ರ ಯಾವುದು ಎಂದರೆ ಮೂರು ಚೌಕವನ್ನು ಹಾಕಿಕೊಂಡು ಅದರಲ್ಲಿ ಮೊದಲ ಚೌಕದಲ್ಲಿ 10,1,12 ಕೆಳಗಡೆ ಎರಡನೇ ಭಾಗದಲ್ಲಿ 9, 15, 3 ಮೂರನೇ ಭಾಗದಲ್ಲಿ 2,2,5 ಈ ರೀತಿಯಾಗಿ ನೀವು ತಾಮ್ರದ ತಗಡು ಇಲ್ಲವೇ ಬಿಳಿಯ ಹಾಳೆಯ ಮೇಲೆ ಬರೆದುಕೊಳ್ಳಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಬೆಳ್ಳಿಯ ತಾಯತ ಅಥವಾ ಯಾವುದಾದರೂ ತಾಯತದ ಒಳಗೆ ಈ ತಾಮ್ರದ ತಗಡಿನಿಂದ ಹಾಕಿ ನೀವು ಅದರ ಒಳಗೆ ಸೇರಿಸಬೇಕು, ಕಪ್ಪು ದಾರ ಇಲ್ಲವೇ ಅರಿಶಿಣದ ದಾರದೊಂದಿಗೆ ಆ ತಾಯತವನ್ನು ನೀವು ಧರಿಸಬೇಕು ಇದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ಗಂಡು ಮಗು ಸಂತಾನ ಉಂಟಾಗಲು ಸಾಧ್ಯವಾಗುತ್ತದೆ.

ತಾಯತವನ್ನು ನೀವು ಧರಿಸುವ ಮೊದಲು ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿ ಆ ತಾಯತವನ್ನು ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಲಕ್ಷ್ಮಿ ನಾರಾಯಣ ದೇವರ ಪಾದದ ಅಡಿಯಲ್ಲಿ ಪೂಜೆಯನ್ನು ಮಾಡಿ ಗಂಡು ಸಂತಾನ ಆಗಲಿ ಎಂಬುದಾಗಿ ಬೇಡಿಕೆಯನ್ನು ಇಟ್ಟುಕೊಂಡು ನೀವು ಮನೆಗೆ ಬಂದು ಆ ತಾಯತವನ್ನು ಧರಿಸಬೇಕು ಇದರಿಂದ ನಿಮಗೆ ತುಂಬಾ ಶುಭವಾಗುತ್ತದೆ ಮತ್ತು ಸಾಕಷ್ಟು ರೀತಿಯ ಫಲ ಪಡೆಯುತ್ತೀರಿ.

ನೀವು ಗಂಡು ಸಂತಾನ ಮಾಡಬೇಕು ಎಂದರೆ ಈ ಪರಿಹಾರ ಕ್ರಮವನ್ನೇ ಅನುಸರಿಸಬೇಕು. ಈ ಪರಿಹಾರ ಕ್ರಮವನ್ನು ನೀವು ಅನುಸರಿಸಿದರೆ ಮಾತ್ರ ಖಂಡಿತ ನಿಮಗೆ ತುಂಬಾ ಶುಭವಾಗುತ್ತದೆ. ಪುತ್ರ ಸಂತಾನ ಪ್ರಾಪ್ತಿಯಾಗಲು ಸಾಧ್ಯವಾಗುತ್ತದೆ. ಈ ಕ್ರಮವನ್ನ ಅನುಸರಿಸಿ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತೀರಿ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555

here's the perfect solution to the fertility problem! If you are still suffering from childlessness even after years ವರ್ಷಗಳು ಕಳೆದರೂ ಸಂತಾನ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದರೆ ಸಂತಾನ ಸಮಸ್ಯೆಗೆ ಸೂಕ್ತ ಪರಿಹಾರ ಇಲ್ಲಿದೆ ನೋಡಿ!
Share. Facebook Twitter LinkedIn WhatsApp Email

Related Posts

Ganesha Chaturthi 2025 : ಗಣೇಶ ಚತುರ್ಥಿಯಂದು ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ..? ಇಲ್ಲಿದೆ ಚಂದ್ರ ದೋಷಕ್ಕೆ ಪರಿಹಾರಗಳು

27/08/2025 12:31 PM1 Min Read

ಧರ್ಮಸ್ಥಳ ಕೇಸ್ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಬಳಸುತ್ತಿದ್ದ 1 ಆಂಡ್ರಾಡ್, 1 ಕೀಪ್ಯಾಡ್ ಮೊಬೈಲ್ ಪತ್ತೆ!

27/08/2025 12:22 PM1 Min Read

ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ : ಡಾಕ್ಟರ್ ಇಲ್ಲದೇ ಹೆರಿಗೆ ಮಾಡಿಸಿದ ನರ್ಸ್, ಬಾಣಂತಿ, ಮಗು ಸಾವು.!

27/08/2025 12:07 PM1 Min Read
Recent News

ಬಿಹಾರದಲ್ಲಿ ಸಹೋದರಿ ಪ್ರಿಯಾಂಕ ಜೊತೆಗೆ ರಾಹುಲ್ ಗಾಂಧಿ `ಬೈಕ್ Rally’ : ವಿಡಿಯೋ ವೈರಲ್ | WATCH VIDEO

27/08/2025 12:36 PM

Ganesha Chaturthi 2025 : ಗಣೇಶ ಚತುರ್ಥಿಯಂದು ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ..? ಇಲ್ಲಿದೆ ಚಂದ್ರ ದೋಷಕ್ಕೆ ಪರಿಹಾರಗಳು

27/08/2025 12:31 PM

ಧರ್ಮಸ್ಥಳ ಕೇಸ್ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಬಳಸುತ್ತಿದ್ದ 1 ಆಂಡ್ರಾಡ್, 1 ಕೀಪ್ಯಾಡ್ ಮೊಬೈಲ್ ಪತ್ತೆ!

27/08/2025 12:22 PM

ಸೆಪ್ಟೆಂಬರ್ 5 ರಂದು 45 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಿರುವ ರಾಷ್ಟ್ರಪತಿ ಮುರ್ಮು

27/08/2025 12:19 PM
State News
KARNATAKA

Ganesha Chaturthi 2025 : ಗಣೇಶ ಚತುರ್ಥಿಯಂದು ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ..? ಇಲ್ಲಿದೆ ಚಂದ್ರ ದೋಷಕ್ಕೆ ಪರಿಹಾರಗಳು

By kannadanewsnow5727/08/2025 12:31 PM KARNATAKA 1 Min Read

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಗಣೇಶ ಚತುರ್ಥಿಯಂದು (ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿ) ಚಂದ್ರನನ್ನು ನೋಡುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ.…

ಧರ್ಮಸ್ಥಳ ಕೇಸ್ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಬಳಸುತ್ತಿದ್ದ 1 ಆಂಡ್ರಾಡ್, 1 ಕೀಪ್ಯಾಡ್ ಮೊಬೈಲ್ ಪತ್ತೆ!

27/08/2025 12:22 PM

ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ : ಡಾಕ್ಟರ್ ಇಲ್ಲದೇ ಹೆರಿಗೆ ಮಾಡಿಸಿದ ನರ್ಸ್, ಬಾಣಂತಿ, ಮಗು ಸಾವು.!

27/08/2025 12:07 PM

BREAKING : ಧರ್ಮಸ್ಥಳ ವಿರುದ್ಧ ಭಾರೀ ಷಡ್ಯಂತ್ರ : 25 ವಿಡಿಯೋ ಮಾಡಿಟ್ಟುಕೊಂಡಿದ್ದ ‘ಬುರುಡೆ’ ಗ್ಯಾಂಗ್, ಸ್ಪೋಟಕ ಮಾಹಿತಿ ಬಯಲು!

27/08/2025 11:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.