Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Want to reduce your risk of diabetes and heart disease

ALERT : `ಮಧುಮೇಹ’ದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!

14/11/2025 2:02 PM

BIG NEWS : ವಯಸ್ಸಾಗುವುದನ್ನು ತಡೆಯುವ ಹೊಸ `ಔಷಧಿ’ ಕಂಡು ಹಿಡಿದು ವಿಜ್ಞಾನಿಗಳು : ಇನ್ನು ಮನುಷ್ಯನ ಜೀವಿತಾವಧಿ 150 ವರ್ಷಗಳು.!

14/11/2025 1:53 PM

ALERT : ಸಾರ್ವಜನಿಕರೇ ಗಮನಿಸಿ : `ಸೈಟ್’ ಖರೀದಿಸುವಾಗ ಈ ದಾಖಲೆಗಳು ಕಡ್ಡಾಯ.!

14/11/2025 1:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮನೆಯಲ್ಲಿ ಪ್ರತಿ ದಿನ ಜಗಳ ಆಗುತ್ತಾ ಇದ್ದರೆ ಈ ಎರಡು ಕೆಲಸ ಮಾಡಿ.
KARNATAKA

ಮನೆಯಲ್ಲಿ ಪ್ರತಿ ದಿನ ಜಗಳ ಆಗುತ್ತಾ ಇದ್ದರೆ ಈ ಎರಡು ಕೆಲಸ ಮಾಡಿ.

By kannadanewsnow0727/09/2024 9:26 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರತಿಯೊಬ್ಬರ ಮನೆಯಲ್ಲೂ ಕೂಡ ಸಾಮಾನ್ಯವಾಗಿ ಸಮಸ್ಯೆ ಎಂಬುದು ಇದ್ದೇ ಇರುತ್ತದೆ. ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಜಗಳಗಳು ಉಂಟಾಗುವುದು ಸರ್ವೆ ಸಾಮಾನ್ಯ ಅಂತಹ ಜಗಳಗಳನ್ನ ನೀವು ದೂರ ಮಾಡಿಕೊಳ್ಳಬೇಕು ಎಂದರೆ ಈ ಎರಡು ಕೆಲಸವನ್ನ ನೀವು ಮಾಡಲೇಬೇಕು.

ಈ ಕೆಲಸವನ್ನು ಮಾಡುವುದರಿಂದ ಖಂಡಿತವಾಗಿ ನಿಮ್ಮ ಮನೆಯಲ್ಲಿ ಇರುವಂತಹ ಜಗಳಗಳನ್ನ ನೀವು ದೂರ ಮಾಡಿಕೊಳ್ಳಲು ಸಾಧ್ಯ. ದೇವರಿಗೆ ಪೂಜೆ ಮಾಡುವಾಗ ತುಂಬಾ ಶ್ರದ್ಧೆಯಿಂದ ನಾವು ಪೂಜೆ ಮಾಡುವುದು ಮುಖ್ಯ ಇದರಿಂದ ನಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕತೆಯನ್ನು ನಾವು ದೂರ ಮಾಡಿಕೊಳ್ಳಬಹುದು.

ಉತ್ತಮವಾದ ಯೋಚನೆಯನ್ನು ಮಾಡುವುದು ಉತ್ತಮವಾದ ಕೆಲಸವನ್ನು ಮಾಡುವುದು ಕೂಡ ತುಂಬಾ ಮುಖ್ಯವಾಗಿರುತ್ತದೆ ಆದ್ದರಿಂದ ನಮ್ಮ ಮನೆಯಲ್ಲಿ ಸಕಾರಾತ್ಮಕತೆ ತುಂಬಿಕೊಳ್ಳಲು ಸಾಧ್ಯ.

ನಮ್ಮ ಮನೆಯನ್ನ ನಾವೇ ಉತ್ತಮವಾಗಿ ಇಟ್ಟುಕೊಳ್ಳುವುದು ಮುಖ್ಯ ಏಕೆಂದರೆ ಜಗಳಗಳು ಬರುವುದು ಸಣ್ಣಪುಟ್ಟ ವಿಷಯಗಳಿಂದಲೇ ಹೊರತು ಬೇರೆಯವರಿಂದ ಅಲ್ಲ ನಾವು ಸರಿಯಾಗಿ ನಡೆದುಕೊಳ್ಳುವುದು ನಾವು ಸಕಾರಾತ್ಮಕತೆ ವಾಗಿ ಇರುವುದು ತುಂಬಾ ಉತ್ತಮ ಕೆಲಸವನ್ನ ನಾವು ತಪ್ಪದೆ ಮಾಡಬೇಕು ಆ ಎರಡು ಕೆಲಸಗಳು ಯಾವುದು ಎಂಬುದನ್ನು ತಿಳಿಯೋಣ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನೆಯನ್ನ ಯಾವಾಗಲೂ ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಎಂಬುದು ಹೆಚ್ಚಾಗುತ್ತದೆ ಯಾವುದೇ ಸಮಸ್ಯೆಗಳು ಕೂಡ ಬರುವುದಿಲ್ಲ. ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾದಂತೆ ಮನೆಯಲ್ಲಿ ವ್ಯಕ್ತಿಗಳ ನಡುವಳಿಕೆಯು ಕೂಡ ಉತ್ತಮವಾಗಿರುತ್ತದೆ, ಒಳ್ಳೆಯ ಪ್ರಯೋಜನಗಳನ್ನು ನೀವು ಪಡೆಯಲು ಸಾಧ್ಯವಾಗುತ್ತದೆ.

ಮನೆಯಲ್ಲಿ ತುಂಬಾ ಭಕ್ತಿ ಪೂರ್ವಕವಾಗಿ ಪೂಜೆಯನ್ನು ಮಾಡಬೇಕು ಪೂಜೆಯನ್ನು ಮಾಡುವುದು ಕೂಡ ತುಂಬಾ ಉತ್ತಮ ಏಕೆಂದರೆ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗಿ ಒಳ್ಳೆಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ಕೆಲಸ ಮಾಡಬೇಕು ಎಂದರು ಕೂಡ ನಿಷ್ಠೆಯಿಂದ ಮಾಡಿ ಅದರಿಂದ ನೀವು ಒಳಿತನ್ನು ಕಾಣುತ್ತೀರಿ.

ಮನೆಯಲ್ಲಿ ಕುದುರೆ ಫೋಟೋವನ್ನು ತಂದು ಇಟ್ಟುಕೊಳ್ಳುವುದರಿಂದ ಮನೆಯಲ್ಲಿರುವಂತಹ ಸಮಸ್ಯೆಯನ್ನ ನೀವು ದೂರ ಮಾಡಿಕೊಳ್ಳಬಹುದು. ಇದು ಮನೆಯಲ್ಲಿ ಒಳ್ಳೆಯ ಶಕ್ತಿ ನೀಡುತ್ತದೆ ಮತ್ತು ಯಾವುದೇ ರೀತಿಯ ಜಗಳಗಳು ಉಂಟಾಗಲು ಸಾಧ್ಯವಾಗುವುದಿಲ್ಲ ಮತ್ತು ಮನೆಯನ್ನು ಯಾವಾಗಲೂ ಕೂಡ ತುಂಬಾ ಸಂತೋಷವಾಗಿ ಇದ್ದರೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಜಗಳಗಳು ನಡೆಯುವುದಿಲ್ಲ ಮತ್ತು ಮನೆಗೆ ತೆಂಗಿನ ಕಾಯಿಯನ್ನು ತಂದು ನೀವು ಪೂಜೆಯನ್ನ ಮಾಡಬೇಕು ಈ ಪೂಜೆಯನ್ನು ಮಾಡುವುದರಿಂದಲೂ ಕೂಡ ನಿಮ್ಮ ಮನೆಯಲ್ಲಿರುವಂತಹ ಜಗಳಗಳು ದೂರವಾಗುತ್ತದೆ ಯಾವಾಗಲೂ ಕೂಡ ಸಕಾರಾತ್ಮಕವಾಗಿ ಇದ್ದರೆ ನಿಮ್ಮ ಮನೆಯಲ್ಲಿ ಒಳ್ಳೆಯ ಪ್ರಯೋಜನಗಳನ್ನು ಪಡೆಯುತ್ತೀರಿ, ಯಾವುದೇ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ.

ಮನೆಯಲ್ಲಿ ಸಕಾರಾತ್ಮಕತೆ ಇರಬೇಕು ಎಂದರೆ ನೀವು ಸರಿಯಾದ ರೀತಿಯಲ್ಲಿ ಯೋಚನೆಗಳು ಕೆಲಸ ಕಾರ್ಯಗಳನ್ನು ಮಾಡುವುದು ತುಂಬಾ ಮುಖ್ಯವಾಗಿರುತ್ತದೆ, ಆದ್ದರಿಂದ ಈ ಎರಡು ಕೆಲಸವನ್ನ ಮಾಡಿ ನಿಮ್ಮ ಮನೆಯಲ್ಲಿ ಇರುವಂತಹ ಜಗಳಗಳನ್ನು ದೂರ ಮಾಡಿಕೊಳ್ಳಿ.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555

do these two things. If you are fighting every day at home
Share. Facebook Twitter LinkedIn WhatsApp Email

Related Posts

Want to reduce your risk of diabetes and heart disease

ALERT : `ಮಧುಮೇಹ’ದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!

14/11/2025 2:02 PM2 Mins Read

ALERT : ಸಾರ್ವಜನಿಕರೇ ಗಮನಿಸಿ : `ಸೈಟ್’ ಖರೀದಿಸುವಾಗ ಈ ದಾಖಲೆಗಳು ಕಡ್ಡಾಯ.!

14/11/2025 1:47 PM2 Mins Read

BREAKING : `ಸಾಲುಮರದ ತಿಮ್ಮಕ್ಕ’ ನಿಧನದಿಂದ ನಾಡು ಬಡವಾಗಿದೆ : CM ಸಿದ್ದರಾಮಯ್ಯ ಸಂತಾಪ

14/11/2025 1:35 PM1 Min Read
Recent News
Want to reduce your risk of diabetes and heart disease

ALERT : `ಮಧುಮೇಹ’ದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!

14/11/2025 2:02 PM

BIG NEWS : ವಯಸ್ಸಾಗುವುದನ್ನು ತಡೆಯುವ ಹೊಸ `ಔಷಧಿ’ ಕಂಡು ಹಿಡಿದು ವಿಜ್ಞಾನಿಗಳು : ಇನ್ನು ಮನುಷ್ಯನ ಜೀವಿತಾವಧಿ 150 ವರ್ಷಗಳು.!

14/11/2025 1:53 PM

ALERT : ಸಾರ್ವಜನಿಕರೇ ಗಮನಿಸಿ : `ಸೈಟ್’ ಖರೀದಿಸುವಾಗ ಈ ದಾಖಲೆಗಳು ಕಡ್ಡಾಯ.!

14/11/2025 1:47 PM

ಏನಿದು ಇ-ಪಾಸ್ ಪೋರ್ಟ್ ? ಅರ್ಜಿ ಸಲ್ಲಿಸುವುದು ಹೇಗೆ : ಇಲ್ಲಿದೆ ಮಾಹಿತಿ | E- passport

14/11/2025 1:39 PM
State News
Want to reduce your risk of diabetes and heart disease KARNATAKA

ALERT : `ಮಧುಮೇಹ’ದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!

By kannadanewsnow5714/11/2025 2:02 PM KARNATAKA 2 Mins Read

ಮಧುಮೇಹವು ಸಾಂಕ್ರಾಮಿಕವಲ್ಲದ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು, ಇದನ್ನು ನಿಯಂತ್ರಿಸಿಕೊಳ್ಳುವಲ್ಲಿ ನಿಯಮಿತ ತಪಾಸಣೆ ಮತ್ತು ಕಾಳಜಿಯ ಅಗತ್ಯವಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ…

ALERT : ಸಾರ್ವಜನಿಕರೇ ಗಮನಿಸಿ : `ಸೈಟ್’ ಖರೀದಿಸುವಾಗ ಈ ದಾಖಲೆಗಳು ಕಡ್ಡಾಯ.!

14/11/2025 1:47 PM

BREAKING : `ಸಾಲುಮರದ ತಿಮ್ಮಕ್ಕ’ ನಿಧನದಿಂದ ನಾಡು ಬಡವಾಗಿದೆ : CM ಸಿದ್ದರಾಮಯ್ಯ ಸಂತಾಪ

14/11/2025 1:35 PM

GOOD NEWS : ರಾಜ್ಯದಲ್ಲಿ ಈ ವರ್ಷ 900 `ಕರ್ನಾಟಕ ಪಬ್ಲಿಕ್ ಶಾಲೆಗಳು’ ಆರಂಭ : CM ಸಿದ್ದರಾಮಯ್ಯ ಘೋಷಣೆ

14/11/2025 1:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.