Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ಹಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಪರಿಹಾರ ಮಾಡಿ, ದುಡ್ಡು ಹರಿದು ಬರುತ್ತೆ

09/06/2025 9:38 AM

BREAKING : ರಾಜ್ಯದಲ್ಲಿ ಮಳೆಗೆ ಮತ್ತೊಂದು ಬಲಿ : ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು.!

09/06/2025 9:37 AM

‘ಪ್ರತಿ ಮನೆಗೂ ತಲುಪಬೇಕು, ಹಿಂದೂಗಳನ್ನು ಒಗ್ಗೂಡಿಸಬೇಕು’: RSS ಮುಖ್ಯಸ್ಥ

09/06/2025 9:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಬ್ಬಿನಾಂಶ ಕೊರತೆ ಇದ್ದರೆ ತಪ್ಪದೇ ಈ ಆಹಾರಗಳನ್ನು ಸೇವಿಸಿ!
LIFE STYLE

ಕಬ್ಬಿನಾಂಶ ಕೊರತೆ ಇದ್ದರೆ ತಪ್ಪದೇ ಈ ಆಹಾರಗಳನ್ನು ಸೇವಿಸಿ!

By kannadanewsnow0705/03/2024 6:15 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಮತೋಲನ ಆರೋಗ್ಯಕ್ಕೆ ದೇಹಕ್ಕೆ ಕಬ್ಬಿನಾಂಶ ತುಂಬಾ ಮುಖ್ಯ. ಆದರೆ ಕೆಲ ಕಾರಣಗಳಿಂದ ದೇಹದಲ್ಲಿ ಕಬ್ಬಿನಾಂಶ ಕೊರತೆ ಉಂಟಾಗಿಬಿಡುತ್ತದೆ. ಅಂತ ಸಂದರ್ಭದಲ್ಲಿ ಈ ಕೆಳಗಿನ ಆಹಾರಗಳನ್ನು ಸೇವನೆ ಹೆಚ್ಚು ಮಾಡಬೇಕು.

ಇನ್ನು ದೇಹಕ್ಕೆ ಕಬ್ಬಿನಾಂಶ ಕೊರತೆ ಉಂಟಾದರೆ ಅನಿಮಿಯಾ, ರಕ್ತಹೀನತೆ ಇಂತ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಇವುಗಳಿಂದ ಪಾರಾಗಲು ಈ ಆಹಾರಗಳನ್ನು ಸೇವಿಸಲು ಮರೆಯಬೇಡಿ.

ಅವಲಕ್ಕಿ: ದೇಹಕ್ಕೆ ಕಬ್ಬಿನಾಂಶ ಒದಗಿಸುವಲ್ಲಿ ಅವಲಕ್ಕಿ ತುಂಬಾ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿ ಅತ್ಯಂತ ಹೇರಳ ಪ್ರಮಾಣದ ಕಬ್ಬಿನಾಂಶ ಇದೆ. ಅವಲಕ್ಕಿಯನ್ನು ನೆನಸಿಟ್ಟು ಒಗ್ಗರಣೆ ಹಾಕಿ ತಿನ್ನಬಹುದು ಅಥವಾ ಮೊಸರು ಅವಲಕ್ಕಿ ಸಹ ಮಾಡಿ ತಿನ್ನಬಹುದು. ಹೀಗೆ ನೆನಸಿಟ್ಟ ಅವಲಕ್ಕಿ ಸೇವನೆ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನಾಂಶ ನೀಡುತ್ತದೆ. ಅವಲಕ್ಕಿ ಜೊತೆ ನಿಂಬೆ ರಸ ಸೇವಿಸಿದರೆ ಇನ್ನೂ ಉತ್ತಮ.

ಗೋಡಂಬಿ: ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಗೋಡಂಬಿಯನ್ನು ತಪ್ಪದೇ ತಿನ್ನಿ. ಆಗಾಗ ಸಿಹಿ ಪದಾರ್ಥಗಳನ್ನು ಮಾಡಿದಾಗ ಗೋಡಂಬಿ ಬೀಜಗಳನ್ನು ಸೇರಿಸಿ ತಿನ್ನಿ .ದೇಹಕ್ಕೆ ಕಬ್ಬಿನಾಂಶ ಒದಗಿದಂತಾಗುತ್ತದೆ. ಅಧ್ಯಯನ ಪ್ರಕಾರ ಪ್ರತಿ ಮೂವತ್ತು ಗ್ರಾಂ ಗೋಡಂಬಿಯಲ್ಲಿ ಸುಮಾರು ಎರಡು ಮಿಲಿ ಕಬ್ಬಿನಾಂಶ ಇದೆ ಎಂದು ಹೇಳಲಾಗುತ್ತದೆ. ನಿಯಮಿತವಾಗಿ ಗೋಡಂಬಿ ಸೇವಿಸಿ ಅನಿಮಿಯಾದಂತಹ ರೋಗದಿಂದ ದೂರವಿರಿ.

ಖರ್ಜೂರ: ಉತ್ತಮ ಆರೋಗ್ಯಕ್ಕೆ ಖರ್ಜೂರ ಸೇವನೆ ಅತ್ಯಗತ್ಯ. ರಕ್ತ ಹೀನತೆ ಇದ್ದರೆ ಆಯಾಸ ಸುಸ್ತು. ದೇಹಕ್ಕೆ ನಿತ್ರಾಣ ಹೀಗೆಲ್ಲಾ ತೊಂದರೆ ಆಗುತ್ತದೆ. ಇಂತಹ ಸಮಸ್ಯೆ ಇದ್ದವರು ಪ್ರತಿನಿತ್ಯ ಎರಡು ಖರ್ಜೂರ ಸೇವಿಸಿ. ಇದರಿಂದ ದೇಹಕ್ಕೆ ಕಬ್ಬಿನಾಂಶ ಪೂರೈಕೆಯಾಗಿ ರಕ್ತ ಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಖರ್ಜೂರ ಮುಖ್ಯವಾಗಿ ಕೆಂಪುರಕ್ತ ಕಣಗಳ ಸಂತತಿಯನ್ನು ಹೆಚ್ಚು ಮಾಡುತ್ತದೆ ಹಾಗು ದೇಹಕ್ಕೆ ಸಮ ಪ್ರಮಾಣದಲ್ಲಿ ಆಮ್ಲಜನಕ ಪ್ರಮಾಣವನ್ನು ಪೂರೈಸುತ್ತದೆ.

ಆಲೂಗಡ್ಡೆ: ಇದನ್ನು ವಾತ ಎಂದು ಹೇಳಿ ಎಷ್ಟೋ ಜನ ಸೇವಿಸುವುದೇ ಇಲ್ಲ. ಆದರೆ ದೇಹಕ್ಕೆ ಕಬ್ಬಿನಾಂಶ ಒದಗಿಸುವಲ್ಲಿ ಆಲೂಗಡ್ಡೆ ಸಹ ಉತ್ತಮ ತರಕಾರಿ. ಇದನ್ನು ನಿಯಮಿತವಾಗಿ ಊಟದೊಂದಿಗೆ ಸೇವಿಸಿದರೆ ರಕ್ತ ಹೀನತೆ ಸಮಸ್ಯೆ ಕಾಡುವುದಿಲ್ಲ. ಸಂಶೋಧನೆ ಪ್ರಕಾರ ಈ ಆಲೂಗಡ್ಡೆ ದೇಹಕ್ಕೆ ಕಬ್ಬಿನಾಂಶ ನೀಡಿ ಹೃದಯವನ್ನೂ ಆರೋಗ್ಯವಾಗಿರಿಸುತ್ತದೆ.

ಬೇಬಿಕಾರ್ನ್: ಇದರಲ್ಲಿ ಕಬ್ಬಿನಾಂಶ ಪ್ರಮಾಣ ಸಮೃದ್ಧವಾಗಿದೆ. ಈ ಮುಂಚೆ ರಕ್ತ ಹೀನತೆ ಸಮಸ್ಯೆ ಇದ್ದವರು ಪ್ರತಿನಿತ್ಯ ಬೇಬಿಕಾರ್ನ್‌ನ ಅಡುಗೆಯಲ್ಲಿ ಬಳಸಿ ಊಟ ಮಾಡಬಹುದು. ಇದನ್ನು ಸೇವಿಸಿದರೆ ರಕ್ತ ಸಂಬಂಧಿಸಿದ ಯಾವುದೇ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ಸಾವಯವ ಬೆಲ್ಲ: ಸಾವಯವ ಬೆಲ್ಲದಲ್ಲಿ ಕಬ್ಬಿನಾಂಶ ಹೇರಳವಾಗಿದ್ದು, ಇದು ದೇಹದಲ್ಲಿ ರಕ್ತದ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತದೆ. ಹಾಗಾಗಿ ಹಾಲು ಅಥವಾ ಟೀ ಕಾಫಿಗೆ ಸಾವಯವ ಬೆಲ್ಲ ಸೇರಿಸಿ ಕುಡಿಯಿರಿ.

eat these foods without fail! If you are deficient in sugarcane
Share. Facebook Twitter LinkedIn WhatsApp Email

Related Posts

ಸಂಜೆ 6 ಗಂಟೆಗೂ ಮೊದ್ಲು ಊಟ ಮಾಡೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.? ಆರೋಗ್ಯ ರಹಸ್ಯವಿದು.!

07/06/2025 7:12 PM1 Min Read

‘SBI’ ಗ್ರಾಹಕರೇ ಗಮನಿಸಿ ; ಈ ನಂಬರ್ ಸೇವ್ ಮಾಡ್ಕೊಳ್ಳಿ, ಇನ್ಮುಂದೆ ಈ ಸಂಖ್ಯೆ ಕರೆ ಮಾತ್ರ ಸ್ವೀಕರಿಸಿ!

07/06/2025 6:35 AM2 Mins Read

ಮಹಿಳೆಯರೇ ಗಮನಿಸಿ ; ತಲೆ ಸ್ನಾನ ಮಾಡಿದ ತಕ್ಷಣ ಇವುಗಳನ್ನ ತಿನ್ನಬೇಡಿ.! ತಿಂದ್ರೆ ನಿಮ್ಗೆ ತೊಂದ್ರೆ

06/06/2025 9:27 PM2 Mins Read
Recent News

ನೀವು ಹಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಪರಿಹಾರ ಮಾಡಿ, ದುಡ್ಡು ಹರಿದು ಬರುತ್ತೆ

09/06/2025 9:38 AM

BREAKING : ರಾಜ್ಯದಲ್ಲಿ ಮಳೆಗೆ ಮತ್ತೊಂದು ಬಲಿ : ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು.!

09/06/2025 9:37 AM

‘ಪ್ರತಿ ಮನೆಗೂ ತಲುಪಬೇಕು, ಹಿಂದೂಗಳನ್ನು ಒಗ್ಗೂಡಿಸಬೇಕು’: RSS ಮುಖ್ಯಸ್ಥ

09/06/2025 9:28 AM

BREAKING : ಜಗಳೂರು ಪಟ್ಟಣದಲ್ಲಿ `ಸ್ಪೋಟಕ ವಸ್ತು’ ಬಳಕೆ ಕೇಸ್ : ಇಬ್ಬರು ಗುತ್ತಿಗೆದಾರರ ವಿರುದ್ಧ `FIR’ ದಾಖಲು

09/06/2025 9:10 AM
State News
KARNATAKA

ನೀವು ಹಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಪರಿಹಾರ ಮಾಡಿ, ದುಡ್ಡು ಹರಿದು ಬರುತ್ತೆ

By kannadanewsnow0909/06/2025 9:38 AM KARNATAKA 3 Mins Read

ತಿಂಗಳ ಕೊನೆಯಲ್ಲಿ ಬಹಳಷ್ಟು ಜನರ ಕೈಯಲ್ಲಿ ನಗದು ಇರುವುದಿಲ್ಲ. ಮುಂದಿನ ತಿಂಗಳು ಸಂಬಳ ಬಂದರೆ ಮಾತ್ರ ಹಣ ಬರುವ ಪರಿಸ್ಥಿತಿ…

BREAKING : ರಾಜ್ಯದಲ್ಲಿ ಮಳೆಗೆ ಮತ್ತೊಂದು ಬಲಿ : ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು.!

09/06/2025 9:37 AM

BREAKING : ಜಗಳೂರು ಪಟ್ಟಣದಲ್ಲಿ `ಸ್ಪೋಟಕ ವಸ್ತು’ ಬಳಕೆ ಕೇಸ್ : ಇಬ್ಬರು ಗುತ್ತಿಗೆದಾರರ ವಿರುದ್ಧ `FIR’ ದಾಖಲು

09/06/2025 9:10 AM

ALERT : `ಫ್ರಿಡ್ಜ್’ ಪಕ್ಕದಲ್ಲಿ ಈ ವಸ್ತುಗಳನ್ನು ಇಟ್ಟರೆ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು ಎಚ್ಚರ.!

09/06/2025 8:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.