Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಿತ್ತಲಲ್ಲೇ ಸಿಗುವ ಬಂಗಾರ ‘ಬಸಳೆ ಸೊಪ್ಪು’: ನಿತ್ಯ ತಿಂದರೆ ಹತ್ತಿರ ಸುಳಿಯಲ್ಲ ಈ ಭೀಕರ ಕಾಯಿಲೆಗಳು!

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾಲಿಗೆ ‘ಖರ್ಜೂರ’ ಸೇರಿಸಿ ಕುಡಿದ್ರೆ ಈ ಎಲ್ಲಾ ಸಮಸ್ಯೆಗಳು ದೂರ, ಒಮ್ಮೆ ಟ್ರೈ ಮಾಡಿ ನೋಡಿ!
INDIA

ಹಾಲಿಗೆ ‘ಖರ್ಜೂರ’ ಸೇರಿಸಿ ಕುಡಿದ್ರೆ ಈ ಎಲ್ಲಾ ಸಮಸ್ಯೆಗಳು ದೂರ, ಒಮ್ಮೆ ಟ್ರೈ ಮಾಡಿ ನೋಡಿ!

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಖರ್ಜೂರ ಸೇರಿಸಿದ ಹಾಲು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಖರ್ಜೂರವನ್ನ ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಶೀತದಲ್ಲಿ ಪರಿಹಾರ ಸಿಗುತ್ತದೆ. ಖರ್ಜೂರ ಮತ್ತು ಹಾಲು ದೇಹಕ್ಕೆ ತುಂಬಾ ಒಳ್ಳೆಯದು. ಹಾಲು ಮತ್ತು ಖರ್ಜೂರದ ಜೊತೆ ಕುಡಿಯುವುದು ಉತ್ತಮ ಎಂದು ಆರೋಗ್ಯ ತಜ್ಞರು ಪದೇ ಪದೇ ಹೇಳುತ್ತಾರೆ. ಈ ಎರಡರ ಸಂಯೋಜನೆಯು ತುಂಬಾ ಶಕ್ತಿಯುತವಾಗಿದೆ ಎಂದು ಹೇಳಲಾಗುತ್ತದೆ. ಇವೆರಡೂ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ರಾತ್ರಿಯಲ್ಲಿ ಖರ್ಜೂರ ಬೆರೆಸಿದ ಹಾಲನ್ನ ಕುಡಿಯುವುದರಿಂದ ದೇಹದಲ್ಲಿ ಶಕ್ತಿಯನ್ನ ಸಂರಕ್ಷಿಸುತ್ತದೆ. ಖರ್ಜೂರದ ಹಾಲಿನ ಪ್ರಯೋಜನಗಳನ್ನ ಇಲ್ಲಿ ತಿಳಿಯೋಣ.

ಒಣ ಖರ್ಜೂರವನ್ನ ಹಾಲಿನೊಂದಿಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ತ್ವಚೆಗೆ ಹೊಸ ಹೊಳಪನ್ನೂ ನೀಡುತ್ತದೆ. ರಕ್ತದ ಕೊರತೆಯನ್ನ ನಿವಾರಿಸುತ್ತದೆ. ಖರ್ಜೂರಕ್ಕೆ ರಕ್ತದೊತ್ತಡವನ್ನು ನಿಯಂತ್ರಿಸುವ ಶಕ್ತಿ ಇದೆ. ಇನ್ನೀದು ಹಲ್ಲು ಮತ್ತು ಮೂಳೆಗಳಿಗೆ ಒಳ್ಳೆಯದು.

ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಇದ್ದು, ದೇಹಕ್ಕೆ ತ್ವರಿತ ಶಕ್ತಿಯನ್ನ ನೀಡುತ್ತದೆ. ಹಾಲಿನಲ್ಲಿರುವ ಪ್ರೊಟೀನ್‌’ಗಳು ದೇಹವನ್ನು ಹೆಚ್ಚು ಕಾಲ ಶಕ್ತಿಯುತವಾಗಿರಿಸುತ್ತದೆ. ಹಾಲು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ಮೂಳೆಗಳನ್ನ ಬಲಪಡಿಸಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಮೆಗ್ನೀಸಿಯಮ್ ಇರುತ್ತದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಖರ್ಜೂರದಲ್ಲಿ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ ಸಮಸ್ಯೆಯನ್ನ ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಹಾಲು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಶಮನಗೊಳಿಸುತ್ತದೆ.

ಖರ್ಜೂರವು ಉತ್ಕರ್ಷಣ ನಿರೋಧಕಗಳನ್ನ ಹೊಂದಿರುತ್ತದೆ. ಇವು ಚರ್ಮವನ್ನ ಆರೋಗ್ಯವಾಗಿಡುತ್ತವೆ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ತ್ವಚೆಯನ್ನ ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ತ್ವಚೆಯು ಕಾಂತಿಯುತವಾಗಿರಲು ಆಗಾಗ ಹಾಲಿನ ಜೊತೆಗೆ ಖರ್ಜೂರವನ್ನ ಸೇವಿಸುವುದು ಒಳ್ಳೆಯದು. ಖರ್ಜೂರ ಮತ್ತು ಹಾಲನ್ನ ಸೇವಿಸುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ರಕ್ತಹೀನತೆಯ ಸಮಸ್ಯೆಯನ್ನ ನಿವಾರಿಸುತ್ತದೆ. ಗರ್ಭಿಣಿಯರಿಗೂ ಇದು ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು.

ಕೆಲವು ಖರ್ಜೂರವನ್ನ ರಾತ್ರಿಯಿಡೀ ಹಾಲಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ. ಖರ್ಜೂರದಿಂದ ನಿಮಗೆ ಯಾವುದೇ ರೀತಿಯ ಅಲರ್ಜಿ ಇದ್ದರೆ, ಹಾಲು ಸೇವಿಸುವ ಮೊದಲು ವೈದ್ಯರನ್ನ ಸಂಪರ್ಕಿಸಿ. ಮಧುಮೇಹಿಗಳು ತಮ್ಮ ಸಕ್ಕರೆ ಸೇವನೆಯನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಯಾಕಂದ್ರೆ, ಹೆಚ್ಚಿನ ಪ್ರಮಾಣದಲ್ಲಿ ಖರ್ಜೂರವನ್ನ ತಿನ್ನುವುದು ಬೊಜ್ಜುಗೆ ಕಾರಣವಾಗಬಹುದು.

 

 

BREAKING: ಮೈಸೂರು ದಸರಾ ಸ್ತಬ್ಧ ಚಿತ್ರ ಪ್ರದರ್ಶನ ಫಲಿತಾಂಶ ಪ್ರಕಟ: ಮಂಡ್ಯ ಜಿಲ್ಲೆಗೆ ಪ್ರಥಮ ಸ್ಥಾನ

ಅಧಿಕ ‘ಯೂರಿಕ್ ಆಮ್ಲ’ ಕಮ್ಮಿ ಮಾಡಲು 1 ರೂಪಾಯಿಗೆ ಸಿಗುವ ಈ ‘ಎಲೆ’ ತಿನ್ನಿ ಸಾಕು.!

BREAKING : ಅತ್ಯಾಚಾರ ಕೇಸ್ : ಸಂತ್ರಸ್ತೆ ಮಹಿಳೆಯ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಆಪ್ತನಿಂದ ದೂರು ದಾಖಲು!

all these problems will go away If you add 'dates' to the milk and drink it try it once ಒಮ್ಮೆ ಟ್ರೈ ಮಾಡಿ ನೋಡಿ! ಹಾಲಿಗೆ 'ಖರ್ಜೂರ' ಸೇರಿಸಿ ಕುಡಿದ್ರೆ ಈ ಎಲ್ಲಾ ಸಮಸ್ಯೆಗಳು ದೂರ
Share. Facebook Twitter LinkedIn WhatsApp Email

Related Posts

ಹಿತ್ತಲಲ್ಲೇ ಸಿಗುವ ಬಂಗಾರ ‘ಬಸಳೆ ಸೊಪ್ಪು’: ನಿತ್ಯ ತಿಂದರೆ ಹತ್ತಿರ ಸುಳಿಯಲ್ಲ ಈ ಭೀಕರ ಕಾಯಿಲೆಗಳು!

2 Mins Read

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

2 Mins Read

SHOCKING : `ವಕ್ಫ್ ಆಸ್ತಿ’ ಅತಿಕ್ರಮಣ ವಿರುದ್ಧ ಹೋರಾಡುತ್ತಿದ್ದ ವಕೀಲನಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆಸಿ ಹತ್ಯೆ | WATCH VIDEO

2 Mins Read
Recent News

ಹಿತ್ತಲಲ್ಲೇ ಸಿಗುವ ಬಂಗಾರ ‘ಬಸಳೆ ಸೊಪ್ಪು’: ನಿತ್ಯ ತಿಂದರೆ ಹತ್ತಿರ ಸುಳಿಯಲ್ಲ ಈ ಭೀಕರ ಕಾಯಿಲೆಗಳು!

SHOCKING : ಭಾರತೀಯ ಹಲವು ಮಹಿಳೆಯರು ಮದುವೆಯಿಂದ ಏಕೆ ಹಿಂದೆ ಸರಿಯುತ್ತಿದ್ದಾರೆ?

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

State News
KARNATAKA

ಹಿತ್ತಲಲ್ಲೇ ಸಿಗುವ ಬಂಗಾರ ‘ಬಸಳೆ ಸೊಪ್ಪು’: ನಿತ್ಯ ತಿಂದರೆ ಹತ್ತಿರ ಸುಳಿಯಲ್ಲ ಈ ಭೀಕರ ಕಾಯಿಲೆಗಳು!

By kannadanewsnow57 KARNATAKA 2 Mins Read

ನಾವು ಆರೋಗ್ಯವಾಗಿರಲು ದುಬಾರಿ ಹಣ್ಣು-ತರಕಾರಿಗಳನ್ನೇ ಖರೀದಿಸಬೇಕಾಗಿಲ್ಲ. ನಮ್ಮ ಮನೆಯ ಹಿತ್ತಲಿನಲ್ಲಿ ಅತಿ ಸುಲಭವಾಗಿ ಬೆಳೆಯುವ ಬಸಳೆ ಸೊಪ್ಪು (Basella/Malabar Spinach)…

ಅಧಿಕ ಮಾಸದ ಹಿನ್ನೆಲೆ; ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ 1008 ಕೆ.ಜಿ. ಜೇನುತುಪ್ಪದ ಮಹಾ ಅಭಿಷೇಕ!

ಕೊಪ್ಪಳದಲ್ಲಿ ಭಾರೀ ಮಳೆಗೆ ರಸ್ತೆಗೆ ಬಿದ್ದ ಮರಕ್ಕೆ ಬೈಕ್‌ ಡಿಕ್ಕಿ : ಓರ್ವ ಯುವಕ ಸ್ಥಳದಲ್ಲೇ ಸಾವು!

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.