Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರದಲ್ಲಿ ಕಂಬಳ ದೃಶ್ಯದಲ್ಲಿ ಮಿಂಚಿದ್ದ ‘ಅಪ್ಪು’ ಕೋಣ ಸಾವು!

09/08/2025 11:36 AM

‘ಭಾರತ ಯಾರ ಮುಂದೂ ತಲೆಬಾಗುವುದಿಲ್ಲ’ : ಟ್ರಂಪ್ ಸುಂಕದ ಬಗ್ಗೆ ಪಿಯೂಷ್ ಗೋಯಲ್ ಸ್ಪಷ್ಟನೆ

09/08/2025 11:22 AM

BREAKING : ನಾಳೆ ‘ನಮ್ಮ ಮೆಟ್ರೋದ’ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ : ಸಿಎಂ ಡಿಸಿಎಂ ಸೇರಿ ಕೇಂದ್ರ ಸಚಿವರು ಭಾಗಿ

09/08/2025 11:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕಿಡ್ನಿ’ಯಲ್ಲಿ ಕಲ್ಲಿದ್ರೆ ಈ ‘ಹಣ್ಣು’ ತಿನ್ನಿ, ಕಲ್ಲು ಎಷ್ಟೇ ದೊಡ್ಡದಿದ್ರು ಜಾರಿ ಹೋಗುತ್ತೆ!
INDIA

‘ಕಿಡ್ನಿ’ಯಲ್ಲಿ ಕಲ್ಲಿದ್ರೆ ಈ ‘ಹಣ್ಣು’ ತಿನ್ನಿ, ಕಲ್ಲು ಎಷ್ಟೇ ದೊಡ್ಡದಿದ್ರು ಜಾರಿ ಹೋಗುತ್ತೆ!

By KannadaNewsNow13/11/2024 4:48 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲು ಸಾಮಾನ್ಯ ಸಮಸ್ಯೆಯಾಗಿದೆ. ಆಕ್ಸಲೇಟ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು.

ಮೂತ್ರಪಿಂಡದ ಕಲ್ಲಿದ್ರೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆಯಿಲ್ಲದೆ ಕೆಲವು ಆಹಾರ ಪದಾರ್ಥಗಳನ್ನ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಬಹುದು.

ಕಲ್ಲಂಗಡಿ ಸೇರಿ ಮುಂತಾದ ಹಣ್ಣುಗಳಲ್ಲಿ ಸಾಕಷ್ಟು ನೀರನ್ನ ಹೊಂದಿರುತ್ತವೆ. ನೀರಿನ ಅಂಶ ಹೆಚ್ಚಿರುವ ಈ ಹಣ್ಣುಗಳನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಯಾಕಂದ್ರೆ, ನೀರನ್ನು ಹೊಂದಿರುವ ಆಹಾರಗಳು ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸಿಟ್ರಸ್ ಹಣ್ಣುಗಳು ಮತ್ತು ರಸಗಳಲ್ಲಿ ಸಿಟ್ರಿಕ್ ಆಮ್ಲವನ್ನು ಕರಗಿಸಲು ಸಹಾಯ ಮಾಡುತ್ತದೆ. ಕಿತ್ತಳೆ, ಮೂಸಂಬಿ ಮತ್ತು ದ್ರಾಕ್ಷಿಯನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.

ನಿಮಗೆ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇದ್ದರೆ, ನೀವು ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಬೇಕು. ಕಪ್ಪು ದ್ರಾಕ್ಷಿ ಮತ್ತು ಅಂಜೂರವು ಇಲ್ಲಿ ಉತ್ತಮ ಆಯ್ಕೆಯಾಗಿದೆ.

 

Good News : ಕೇಂದ್ರ ಸರ್ಕಾರಿ ನೌಕರರ ‘DA’ ಶೇ.12ರಷ್ಟು ಹೆಚ್ಚಳ, ವೇತನ 36,000 ರೂ.ಗೆ ಏರಿಕೆ

ಚನ್ನಪಟ್ಟಣ ಉಪಚುನಾವಣೆ : ದಾಖಲೆ ಇಲ್ಲದೆ ಹಣ ಹಂಚುತ್ತಿದ್ದ ವ್ಯಕ್ತಿ ವಶಕ್ಕೆ, 1.16 ಲಕ್ಷ ಹಣ ಸೀಜ್

Tata NFO : ಟಾಟಾ ‘ಹೊಸ ಮ್ಯೂಚುವಲ್ ಫಂಡ್’ : ಈ ಯೋಜನೆಯಲ್ಲಿ ಕನಿಷ್ಠ 100 ರೂ. ಹೂಡಿದ್ರೆ ಸಾಕು!

'ಕಿಡ್ನಿ'ಯಲ್ಲಿ ಕಲ್ಲಿದ್ರೆ ಈ 'ಹಣ್ಣು' ತಿನ್ನಿ eat this 'fruit' If there is a stone in the kidney it will slip away! no matter how big the stone is ಕಲ್ಲು ಎಷ್ಟೇ ದೊಡ್ಡದಿದ್ರು ಜಾರಿ ಹೋಗುತ್ತೆ!
Share. Facebook Twitter LinkedIn WhatsApp Email

Related Posts

‘ಭಾರತ ಯಾರ ಮುಂದೂ ತಲೆಬಾಗುವುದಿಲ್ಲ’ : ಟ್ರಂಪ್ ಸುಂಕದ ಬಗ್ಗೆ ಪಿಯೂಷ್ ಗೋಯಲ್ ಸ್ಪಷ್ಟನೆ

09/08/2025 11:22 AM1 Min Read

ಬಿಹಾರದ SIR ಬಗ್ಗೆ ರಾಜಕೀಯ ಪಕ್ಷಗಳು ಇದುವರೆಗೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ: ಚುನಾವಣಾ ಆಯೋಗ

09/08/2025 11:15 AM1 Min Read

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳು ‘ಮೊಬೈಲ್’ ಮುಟ್ಟದಂತೆ ಮಾಡಲು ಈ ರೀತಿ ಮಾಡಿ | WATCH VIDEO

09/08/2025 11:00 AM1 Min Read
Recent News

BREAKING : ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರದಲ್ಲಿ ಕಂಬಳ ದೃಶ್ಯದಲ್ಲಿ ಮಿಂಚಿದ್ದ ‘ಅಪ್ಪು’ ಕೋಣ ಸಾವು!

09/08/2025 11:36 AM

‘ಭಾರತ ಯಾರ ಮುಂದೂ ತಲೆಬಾಗುವುದಿಲ್ಲ’ : ಟ್ರಂಪ್ ಸುಂಕದ ಬಗ್ಗೆ ಪಿಯೂಷ್ ಗೋಯಲ್ ಸ್ಪಷ್ಟನೆ

09/08/2025 11:22 AM

BREAKING : ನಾಳೆ ‘ನಮ್ಮ ಮೆಟ್ರೋದ’ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ : ಸಿಎಂ ಡಿಸಿಎಂ ಸೇರಿ ಕೇಂದ್ರ ಸಚಿವರು ಭಾಗಿ

09/08/2025 11:22 AM

ಬಿಹಾರದ SIR ಬಗ್ಗೆ ರಾಜಕೀಯ ಪಕ್ಷಗಳು ಇದುವರೆಗೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಿಲ್ಲ: ಚುನಾವಣಾ ಆಯೋಗ

09/08/2025 11:15 AM
State News
KARNATAKA

BREAKING : ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರದಲ್ಲಿ ಕಂಬಳ ದೃಶ್ಯದಲ್ಲಿ ಮಿಂಚಿದ್ದ ‘ಅಪ್ಪು’ ಕೋಣ ಸಾವು!

By kannadanewsnow0509/08/2025 11:36 AM KARNATAKA 1 Min Read

ಬೆಂಗಳೂರು : 2022 ರಲ್ಲಿ ತೆರೆಗೆ ಬಂದಿದ್ದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ನಟಿಸಿದ್ದ ಕೋಣ ಸಾವನ್ನಪ್ಪಿದೆ.ಚಿತ್ರದ ಪ್ರಾರಂಭದಲ್ಲಿ…

BREAKING : ನಾಳೆ ‘ನಮ್ಮ ಮೆಟ್ರೋದ’ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ : ಸಿಎಂ ಡಿಸಿಎಂ ಸೇರಿ ಕೇಂದ್ರ ಸಚಿವರು ಭಾಗಿ

09/08/2025 11:22 AM

ನಾಳೆ ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಬೆಳಗ್ಗೆ 8 ಗಂಟೆಯಿಂದ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

09/08/2025 11:11 AM

BREAKING : ಸರ್ಕಾರಕ್ಕೆ ರಾಜ್ಯ ಶಿಕ್ಷಣ ನೀತಿ ಅಂತಿಮ ವರದಿ ಸಲ್ಲಿಕೆ : ಕನ್ನಡ, ಆಂಗ್ಲ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಶಿಫಾರಸು

09/08/2025 11:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.