Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ‘CCB’ ಭರ್ಜರಿ ಕಾರ್ಯಾಚರಣೆ : ಸೈಬರ್ ವಂಚಕರಿಗೆ ನಕಲಿ ಬ್ಯಾಂಕ್ ಖಾತೆ ತೆರೆದು ಕೊಡುತ್ತಿದ್ದ ನಾಲ್ವರು ಅರೆಸ್ಟ್!

02/07/2025 10:03 AM

ಕೋವಿಡ್ ಲಸಿಕೆ, ಹಠಾತ್ ಸಾವುಗಳ ನಡುವೆ ಯಾವುದೇ ಸಂಬಂಧವಿಲ್ಲ: ಹೃದಯಾಘಾತ ಪ್ರಕರಣಗಳ ಬಗ್ಗೆ ಐಸಿಎಂಆರ್-ಏಮ್ಸ್ ಅಧ್ಯಯನ | Heart attack

02/07/2025 10:02 AM

BIG NEWS : ಬೆಂಗಳೂರಿನ ಅಪಾರ್ಟ್ಮೆಂಟ್ ನ ಇಂಗು ಗುಂಡಿಯಲ್ಲಿ ಸಿಕ್ಕಿರೋದು ಪುರುಷನ ಅಸ್ತಿಪಂಜರ : ‘FSL’ ವರದಿಯಲ್ಲಿ ದೃಢ!

02/07/2025 9:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಂಡ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಹೆಂಡತಿಯಾದವರು ಈ ಕೆಲಸವನ್ನು ಮಾಡಿ
KARNATAKA

ಗಂಡ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಹೆಂಡತಿಯಾದವರು ಈ ಕೆಲಸವನ್ನು ಮಾಡಿ

By kannadanewsnow0901/12/2024 9:42 PM

ಪತಿ ಉದ್ಧಾರವಾದಾಗ ಮಾತ್ರ, ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ. ಅವರಿಗೆ ಬೇಕಾದ್ದನ್ನು ತೆಗೆದುಕೊಡಲು, ಒಳ್ಳೆಯ ಬಟ್ಟೆ, ಹೊಟ್ಟೆ ತುಂಬ ಊಟ ಹಾಕಲು ಸಾಧ್ಯವಾಗುತ್ತದೆ. ಇನ್ನು ಹಿಂದೂ ಧರ್ಮದ ಪ್ರಕಾರ, ಪತಿ ಉದ್ಧಾರವಾಗಬೇಕು, ಶ್ರೀಮಂತನಾಗಬೇಕು ಅಂದ್ರೆ, ಪತ್ನಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ.

ಹಾಗಾದ್ರೆ ಏನು ಆ ಕೆಲಸ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ವಿದ್ವಾನ್ ವಿದ್ಯಾಧರ್ ತಂತ್ರಿ 9686268564.

ಲಕ್ಷ್ಮೀ ದೇವಿಗೆ ತನ್ನಂತೆ ಇರುವ ಮಹಿಳೆಯರೆಂದರೆ, ಬಲು ಇಷ್ಟವಂತೆ. ಹಾಗಾಗಿ ಆಕೆಯ ಗುಣವಿರುವ ಮಹಿಳೆಯರು ಇರುವ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳಂತೆ. ಅಂದರೆ, ಲಕ್ಷ್ಮೀ ದೇವಿ ಸದಾ ಶ್ರೀವಿಷ್ಣುವಿನ ಧ್ಯಾನದಲ್ಲಿರುತ್ತಾಳೆ. ಅವನ ಕಾಲನ್ನು ಒತ್ತುತ್ತ, ಅವನ ಏಳಿಗೆಯನ್ನು ಬಯಸುತ್ತಾಳೆ. ಈ ರೀತಿ ಯಾವ ಪತ್ನಿ, ತನ್ನ ಪತಿಯ ಸೇವೆ ಮಾಡುತ್ತಾಳೋ, ಅಂಥವರ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳಂತೆ.

ಪುರುಷನ ಮಂಡಿಯ ಭಾಗದಿಂದ ಪಾದದವರೆಗೂ ಶನಿಯ ಸ್ಥಾನವಿರುತ್ತದೆ. ಮಹಿಳೆಯ ಮಣಿಕಟ್ಟಿನಿಂದ ಬೆರಳವರೆಗೂ ಶುಕ್ರನ ಸ್ಥಾನವಿರುತ್ತದೆ. ಹಾಗಾಗಿ ಶನಿ ಮತ್ತು ಶುಕ್ರ ಸೇರುವ ಜಾಗದಲ್ಲಿ ಸದಾ ನೆಮ್ಮದಿ ಮತ್ತು ಆರ್ಥಿಕ ಬಲವಿರುತ್ತದೆ. ಹಾಗಾಗಿ ಪತ್ನಿಯಾದವಳು ಪತಿಯ ಕಾಲನ್ನು ಒತ್ತಿ, ಆರೈಕೆ ಮಾಡಿದರೆ, ಆ ಮನೆಯಲ್ಲಿ ಸದಾ ಸುಖ ಶಾಂತಿ, ಆರ್ಥಿಕ ಬಲ ಚೆನ್ನಾಗಿರುತ್ತದೆ.

ಆದರೆ ನೀವು ಯಾವುದೇ ಆಸೆಗಾಗಿ, ಶ್ರೀಮಂತಿಕೆ ಬರಲಿ ಎಂದು ಪತಿಯ ಆರೈಕೆಯನ್ನು ನಾಟಕೀಯವಾಗಿ ಮಾಡಿದರೆ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ಪ್ರೀತಿ, ಕಾಳಜಿಯಿಂದ ಆರೈಕೆ ಮಾಡಬೇಕು. ಇಂದಿನ ಕಾಲದ ಹಲವು ಹೆಣ್ಣು ಮಕ್ಕಳು, ಪತಿಯನ್ನು ಕಾಮಿಡಿ ಪೀಸ್ ಆಗಿ ನೋಡುತ್ತಾರೆ. ರೀಲ್ಸ್ ಮಾಡುತ್ತ, ಪತಿಯನ್ನು ಒದೆಯುವುದು, ತಮಾಷೆ ಮಾಡುವುದು, ಹೊಡೆಯುವುದು ಮಾಡುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564

ಅಲ್ಲದೇ, ಕೆಲ ಆಸೆಬುರುಕ ಹೆಣ್ಣು ಮಕ್ಕಳು, ತನಗೆ ಅದು ಬೇಕು ಇದು ಬೇಕೆಂದು ಪತಿಯ ಹಣಕ್ಕೆ ಆಸೆ ಪಡುತ್ತಾರೆ. ಇಂಥ ಮನೆಯಲ್ಲಿ ಎಂದಿಗೂ ನೆಮ್ಮದಿ, ಸುಖ, ಆರ್ಥಿಕ ಏಳಿಗೆ ಆಗಲು ಸಾಧ್ಯವೇ ಇಲ್ಲ. ಯಾವ ಹೆಣ್ಣಿಗೆ ಹೆಚ್ಚು ಆಸೆ ಇರುವುದಿಲ್ಲವೋ, ಯಾವ ಹೆಣ್ಣು ನಿಜವಾಗಿಯೂ ಪತಿಯ ಏಳಿಗೆ ಬಯಸುತ್ತಾಳೋ, ಅಂಥ ಮನೆಯಲ್ಲಿ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ.

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ‘CCB’ ಭರ್ಜರಿ ಕಾರ್ಯಾಚರಣೆ : ಸೈಬರ್ ವಂಚಕರಿಗೆ ನಕಲಿ ಬ್ಯಾಂಕ್ ಖಾತೆ ತೆರೆದು ಕೊಡುತ್ತಿದ್ದ ನಾಲ್ವರು ಅರೆಸ್ಟ್!

02/07/2025 10:03 AM1 Min Read

BIG NEWS : ಬೆಂಗಳೂರಿನ ಅಪಾರ್ಟ್ಮೆಂಟ್ ನ ಇಂಗು ಗುಂಡಿಯಲ್ಲಿ ಸಿಕ್ಕಿರೋದು ಪುರುಷನ ಅಸ್ತಿಪಂಜರ : ‘FSL’ ವರದಿಯಲ್ಲಿ ದೃಢ!

02/07/2025 9:59 AM1 Min Read

BREAKING : ಚಾಮರಾಜನಗರದಲ್ಲಿ 5 ಹುಲಿಗಳ ಸಾವಿನ ಬೆನ್ನಲ್ಲೇ ಕೋತಿಗಳ ಮಾರಣಹೋಮ : ವಿಷಪ್ರಾಶನದಿಂದ 20 ಕ್ಕೂ ಹೆಚ್ಚು ಮಂಗಗಳ ಸಾವು.!

02/07/2025 9:12 AM1 Min Read
Recent News

ಬೆಂಗಳೂರಲ್ಲಿ ‘CCB’ ಭರ್ಜರಿ ಕಾರ್ಯಾಚರಣೆ : ಸೈಬರ್ ವಂಚಕರಿಗೆ ನಕಲಿ ಬ್ಯಾಂಕ್ ಖಾತೆ ತೆರೆದು ಕೊಡುತ್ತಿದ್ದ ನಾಲ್ವರು ಅರೆಸ್ಟ್!

02/07/2025 10:03 AM

ಕೋವಿಡ್ ಲಸಿಕೆ, ಹಠಾತ್ ಸಾವುಗಳ ನಡುವೆ ಯಾವುದೇ ಸಂಬಂಧವಿಲ್ಲ: ಹೃದಯಾಘಾತ ಪ್ರಕರಣಗಳ ಬಗ್ಗೆ ಐಸಿಎಂಆರ್-ಏಮ್ಸ್ ಅಧ್ಯಯನ | Heart attack

02/07/2025 10:02 AM

BIG NEWS : ಬೆಂಗಳೂರಿನ ಅಪಾರ್ಟ್ಮೆಂಟ್ ನ ಇಂಗು ಗುಂಡಿಯಲ್ಲಿ ಸಿಕ್ಕಿರೋದು ಪುರುಷನ ಅಸ್ತಿಪಂಜರ : ‘FSL’ ವರದಿಯಲ್ಲಿ ದೃಢ!

02/07/2025 9:59 AM

ಯುಎಸ್-ಭಾರತ ವ್ಯಾಪಾರ ಒಪ್ಪಂದದ ಭರವಸೆ: ಜಿಗಿತ ಕಂಡ ಐಟಿ ಷೇರುಗಳು , ಸೆನ್ಸೆಕ್ಸ್, ನಿಫ್ಟಿ ಏರಿಕೆ

02/07/2025 9:49 AM
State News
KARNATAKA

ಬೆಂಗಳೂರಲ್ಲಿ ‘CCB’ ಭರ್ಜರಿ ಕಾರ್ಯಾಚರಣೆ : ಸೈಬರ್ ವಂಚಕರಿಗೆ ನಕಲಿ ಬ್ಯಾಂಕ್ ಖಾತೆ ತೆರೆದು ಕೊಡುತ್ತಿದ್ದ ನಾಲ್ವರು ಅರೆಸ್ಟ್!

By kannadanewsnow0502/07/2025 10:03 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕರಿಗೆ ಹಣದಾಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು…

BIG NEWS : ಬೆಂಗಳೂರಿನ ಅಪಾರ್ಟ್ಮೆಂಟ್ ನ ಇಂಗು ಗುಂಡಿಯಲ್ಲಿ ಸಿಕ್ಕಿರೋದು ಪುರುಷನ ಅಸ್ತಿಪಂಜರ : ‘FSL’ ವರದಿಯಲ್ಲಿ ದೃಢ!

02/07/2025 9:59 AM

BREAKING : ಚಾಮರಾಜನಗರದಲ್ಲಿ 5 ಹುಲಿಗಳ ಸಾವಿನ ಬೆನ್ನಲ್ಲೇ ಕೋತಿಗಳ ಮಾರಣಹೋಮ : ವಿಷಪ್ರಾಶನದಿಂದ 20 ಕ್ಕೂ ಹೆಚ್ಚು ಮಂಗಗಳ ಸಾವು.!

02/07/2025 9:12 AM

BREAKING : 2013ರಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟ ಕೇಸ್ : ಶಂಕಿತ ಉಗ್ರ ಅರೆಸ್ಟ್.!

02/07/2025 9:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.