Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಹಿಳೆಯರು ತಪ್ಪದೇ ಓದಲೇಬೇಕು : `ಯೋನಿ’ ಆರೋಗ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳು..!

10/01/2026 12:39 PM

ದತ್ತು ಪುತ್ರನಿಗೂ ಸಿಗುತ್ತಾ ಸರ್ಕಾರಿ ಕೆಲಸ? ಪುರಾತನ ಹಿಂದೂ ಕಾನೂನು ಉಲ್ಲೇಖಿಸಿ ಒರಿಸ್ಸಾ ಹೈಕೋರ್ಟ್ ಮಹತ್ವದ ತೀರ್ಪು!

10/01/2026 12:32 PM

BREAKING : ಬೆಳಗಾವಿಯಲ್ಲಿ `SSLC’ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಲೀಕ್.!

10/01/2026 12:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶತ್ರುಗಳ ಬಾಧೆ ಜಾಸ್ತಿ ಇದ್ರೆ ಈ ಸಣ್ಣ ಕೆಲಸ ಮಾಡಿ 100% ಪರಿಹಾರ ಆಗುತ್ತೆ
KARNATAKA

ಶತ್ರುಗಳ ಬಾಧೆ ಜಾಸ್ತಿ ಇದ್ರೆ ಈ ಸಣ್ಣ ಕೆಲಸ ಮಾಡಿ 100% ಪರಿಹಾರ ಆಗುತ್ತೆ

By kannadanewsnow0727/06/2024 10:38 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳ ತೊಂದರೆ ಇದ್ದೇ ಇರುತ್ತದೆ ಕೆಲವೊಂದು ಬಾರಿ ನಾವು ಮಾಡುವಂತಹ ವ್ಯಾಪಾರ ವ್ಯವಹಾರ ಆಗಿರಬಹುದು ಅಥವಾ ಉದ್ಯೋಗದಲ್ಲಾಗಿರಬಹುದು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನ ನೀಡುತ್ತಾ ಇದ್ದರೆ ಈ ಪರಿಹಾರ ಕ್ರಮವನ್ನ ನೀವು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಈ ಪರಿಹಾರ ಕ್ರಮವನ್ನ ಅನುಸರಿಸುವುದರಿಂದ ನಿಮಗೆ ನಿಮ್ಮ ಶತ್ರುಗಳು ಏನಾದರೂ ತೊಂದರೆ ನೀಡುತ್ತಿದ್ದಾರೆ ಅವುಗಳು ಸಂಪೂರ್ಣವಾಗಿ ದೂರವಾಗುತ್ತದೆ.

ಶತ್ರು ಭಾದೆಗಳ ತೊಂದರೆಗಳನ್ನು ನೀವು ದೂರ ಮಾಡಿಕೊಳ್ಳಬೇಕು ಎಂದರೆ ಹನುಮಂತ, ಹನುಮಾನ್ ದೇವರು ದೈವದ ಬೆಂಬಲ ಎಂಬುದು ಇದ್ದರೆ ಶತ್ರುಗಳಿಂದ ಸಾಕಷ್ಟು ರೀತಿಯಲ್ಲಿ ನಮ್ಮ ದೂರ ಇರಲು ಸಾಧ್ಯವಾಗುತ್ತದೆವಿರೋಧಿಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ನೀವು ಈ ತಂತ್ರವನ್ನು ಮಾಡಬೇಕು ಎಂದರೆ ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ.

ತೆಂಗಿನ ಮರಕ್ಕೆ ಪೂಜೆ ಮಾಡಿ ಅಲ್ಲಿಂದ ನೀವು ತೆಂಗಿನ ಗರಿಯನ್ನು ತೆಗೆದುಕೊಳ್ಳಬೇಕು. ಒಂದು ಬಿಳಿಯ ಕಾಗದ ಮೇಲೆ ಅಷ್ಟಾಕ್ಷರ ಮಂತ್ರವನ್ನ ಬರೆದುಕೊಳ್ಳಬೇಕುಆ ಮಂತ್ರ ಯಾವುದು ಎಂದರೆ ನಮೋ ಭಾಗವತೆ ಆಂಜನೇಯ ಮಹಾಬಲಾಯ ಸ್ವಹಾ ಈ ಮಂತ್ರವನ್ನ ನೀವು ಬರೆದ ನಂತರ 11 ಬಾರಿ ಪಟನೆ ಮಾಡಬೇಕು. ಇಲ್ಲವಾದರೆ 21 ಬಾರಿಯಾದರೂ ನೀವು ಜಪ ಮಾಡಲೇಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ಆಂಜನೇಯ ಸ್ವಾಮಿಯ ಮಂತ್ರವನ್ನ ಬರೆದಿರುವ ಕಾಗದದ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕಿ ನಂತರ ತೆಂಗಿನ ಗರಿಯನ್ನು ಅದರ ಮೇಲೆ ಇಟ್ಟು, ಜೊತೆಗೆ ಅದರ ಮೇಲು ಕೂಡ ಅರಿಶಿಣ ಕುಂಕುಮವನ್ನು ಹಾಕಿ, ಬಿಳಿಯ ಕಾಗದ ಮೇಲೆ ನಿಮ್ಮ ಜೀವನದಲ್ಲಿ ನಿಮಗೆ ತೊಂದರೆ ನೀಡುತ್ತಿರುವಂತಹ ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳನ್ನು ಮಾಡುತ್ತಿರುವಂತಹ ಶತ್ರುಗಳ ಹೆಸರನ್ನು ಬರೆಯಬೇಕು.

ಆ ಬಿಳಿಯ ಕಾಗದದಲ್ಲಿ ಒಳಗೆ ಕರ್ಪೂರವನ್ನು ಹಾಕಿ ಸಂಪೂರ್ಣವಾಗಿ ಮಡಿಚಬೇಕು. ಮಡಚಿದ ನಂತರ ಬಿಳಿಯ ದಾರದಲ್ಲಿ ಸಂಪೂರ್ಣವಾಗಿ ಕಟ್ಟಬೇಕು, ಇದಾದ ನಂತರ ನೀವು ಆ ಸಂಪೂರ್ಣವಾಗಿ ಮಡಚಿರುವಂತಹ ಕಾಗದವನ್ನು ನೀವು ತೆಂಗಿನ ಮರದ ಹತ್ತಿರ ಇಲ್ಲವೇ, ಅದರ ಬುಡದಲ್ಲಿ ಹಾಕಿ ಬರಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳು ದೂರವಾಗುತ್ತಾರೆ. ಏಕೆಂದರೆ ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪೆ ಎಂಬುದು ನಿಮ್ಮ ಮೇಲೆ ಇರುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಅಥವಾ ತೊಂದರೆಗಳು ಬಂದರೂ ಕೂಡ ಅಂವುಗಳನ್ನ ನೀವು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ

ಆದ್ದರಿಂದ ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪೆ ಎಂಬುದು ನಿಮ್ಮ ಮೇಲೆ ಇರುತ್ತದೆ. ಈ ತಂತ್ರವನ್ನ ಮಾಡಿ ನಿಮ್ಮ ಜೀವನದಲ್ಲಿರುವ ಯಾರೇ ಆಗಿದ್ದರೂ ಶತ್ರುಗಳು ಅಂತವರು ಸಂಪೂರ್ಣವಾಗಿ ದೂರವಾಗುತ್ತಾರೆ. ನೀವು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555

do this small thing and 100% will be solved If the enemy attacks are more ಶತ್ರುಗಳ ಬಾಧೆ ಜಾಸ್ತಿ ಇದ್ರೆ ಈ ಸಣ್ಣ ಕೆಲಸ ಮಾಡಿ 100% ಪರಿಹಾರ ಆಗುತ್ತೆ
Share. Facebook Twitter LinkedIn WhatsApp Email

Related Posts

ALERT : ಮಹಿಳೆಯರು ತಪ್ಪದೇ ಓದಲೇಬೇಕು : `ಯೋನಿ’ ಆರೋಗ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳು..!

10/01/2026 12:39 PM3 Mins Read

BREAKING : ಬೆಳಗಾವಿಯಲ್ಲಿ `SSLC’ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಲೀಕ್.!

10/01/2026 12:26 PM1 Min Read

BREAKING : ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆಗೆ ಚಾಲೆಂಜ್ ಮಾಡಿ ‘SSLC’ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಕಿಡಿಗೇಡಿಗಳು!

10/01/2026 12:26 PM1 Min Read
Recent News

ALERT : ಮಹಿಳೆಯರು ತಪ್ಪದೇ ಓದಲೇಬೇಕು : `ಯೋನಿ’ ಆರೋಗ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳು..!

10/01/2026 12:39 PM

ದತ್ತು ಪುತ್ರನಿಗೂ ಸಿಗುತ್ತಾ ಸರ್ಕಾರಿ ಕೆಲಸ? ಪುರಾತನ ಹಿಂದೂ ಕಾನೂನು ಉಲ್ಲೇಖಿಸಿ ಒರಿಸ್ಸಾ ಹೈಕೋರ್ಟ್ ಮಹತ್ವದ ತೀರ್ಪು!

10/01/2026 12:32 PM

BREAKING : ಬೆಳಗಾವಿಯಲ್ಲಿ `SSLC’ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಲೀಕ್.!

10/01/2026 12:26 PM

BREAKING : ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆಗೆ ಚಾಲೆಂಜ್ ಮಾಡಿ ‘SSLC’ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಕಿಡಿಗೇಡಿಗಳು!

10/01/2026 12:26 PM
State News
KARNATAKA

ALERT : ಮಹಿಳೆಯರು ತಪ್ಪದೇ ಓದಲೇಬೇಕು : `ಯೋನಿ’ ಆರೋಗ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳು..!

By kannadanewsnow5710/01/2026 12:39 PM KARNATAKA 3 Mins Read

ಮಹಿಳೆಯರು ತಮ್ಮ ಸೌಂದರ್ಯ, ಚರ್ಮದ ಆರೈಕೆ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ ವೈಯಕ್ತಿಕ ನೈರ್ಮಲ್ಯದ ವಿಷಯಕ್ಕೆ…

BREAKING : ಬೆಳಗಾವಿಯಲ್ಲಿ `SSLC’ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಲೀಕ್.!

10/01/2026 12:26 PM

BREAKING : ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆಗೆ ಚಾಲೆಂಜ್ ಮಾಡಿ ‘SSLC’ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಕಿಡಿಗೇಡಿಗಳು!

10/01/2026 12:26 PM

BREAKING : ಕನ್ನಡದ ಖ್ಯಾತ ಕಾದಂಬರಿಕಾರ್ತಿ `ಆಶಾ ರಘು’ ನಿಧನ | Asha Raghu passes away

10/01/2026 12:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.