Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ನ್ಯೂಜಿಲೆಂಡ್ ಆಲ್‌ ರೌಂಡರ್ `ಡೌಗ್ ಬ್ರೇಸ್‌ ವೆಲ್’ ನಿವೃತ್ತಿ ಘೋಷಣೆ | Doug Bracewell announces retirement

29/12/2025 1:43 PM

BREAKING : ಪ್ರವಾಸಿಗರೇ ಗಮನಿಸಿ ಹೊಸ ವರ್ಷಾಚರಣೆ ಹಿನ್ನೆಲೆ, ಡಿ.31 ರಿಂದ ನಂದಿ ಗಿರಿಧಾಮ ಬಂದ್

29/12/2025 1:35 PM

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸಲು ಬಯಸುವಿರಾ? ಹಂತ ಹಂತದ ಪ್ರಕ್ರಿಯೆಯನ್ನು ತಿಳಿಯಿರಿ |Driving License

29/12/2025 1:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತೊಟ್ಟ ಬಟ್ಟೆಯನ್ನು ಈ ರಾಶಿಯವರು ದಾನವಾಗಿ ಕೊಟ್ಟರೆ ಸುಖ, ಸಂಪತ್ತು, ನೆಮ್ಮದಿ ಹಾಳಾಗುವುದು ಖಚಿತ
KARNATAKA

ತೊಟ್ಟ ಬಟ್ಟೆಯನ್ನು ಈ ರಾಶಿಯವರು ದಾನವಾಗಿ ಕೊಟ್ಟರೆ ಸುಖ, ಸಂಪತ್ತು, ನೆಮ್ಮದಿ ಹಾಳಾಗುವುದು ಖಚಿತ

By kannadanewsnow0705/01/2024 8:41 AM
astro

ಕಷ್ಟದಲ್ಲಿರುವವರಿಗೆ ದಾನಮಾಡುವುದು ತುಂಬಾ ಶ್ರೇಷ್ಠವಾದ ಕೆಲಸ. ಕಷ್ಟದಲ್ಲಿರುವವರಿಗೆ ಅನ್ನ ದಾನ, ಧನ ದಾನ ಮಾಡಬಹುದು, ಆದರೆ ವಸ್ತ್ರದಾನವನ್ನು ಯಾವ ರಾಶಿಯವರು ದಾನ ಮಾಡಬಾರದು ಹಾಗೂ ಯಾವ ರಾಶಿಯವರು ಆ ದಾನವನ್ನು ತೆಗೆದುಕೊಳ್ಳಬಾರದು ಎಂಬುದು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ತೊಟ್ಟ ಬಟ್ಟೆಯನ್ನು ಕೆಲವು ರಾಶಿಯವರು ದಾನವನ್ನು ಮಾಡುವಂತಿಲ್ಲ ಹಾಗೆಯೇ ಇನ್ನು ಕೆಲವು ರಾಶಿಯವರು ಆ ದಾನವನ್ನು ಸ್ವೀಕರಿಸುವಂತಿಲ್ಲ.

ಮೇಷ, ವೃಶ್ಚಿಕ ರಾಶಿಗೆ ಮಂಗಳನೆ ಅಧಿಪತಿ, ಈ ಎರಡು ರಾಶಿಗೂ ಮಂಗಳನೆ ಅಧಿಪತಿ ಆಗಿರುವುದರಿಂದ ಯಾವುದೇ ಕಾರಣಕ್ಕೂ ದಾನವನ್ನು ನೀಡುವಂತಿಲ್ಲ. ಈ ರಾಶಿಯವರ ಮೇಲೆ ಅತಿ ಹೆಚ್ಚು ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಇರುತ್ತದೆ, ಆದ್ದರಿಂದ ಈ ರಾಶಿಯವರು ಯಾರಿಗೂ ದಾನವನ್ನು ಕೊಡುವ ಹಾಗಿಲ್ಲ ಹಾಗೆಯೇ ಸ್ವೀಕರಿಸುವ ಹಾಗಿಲ್ಲ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ವೃಷಭ, ತುಲಾ ರಾಶಿಗೆ ಅಧಿಪತಿ ಶುಕ್ರ, ಶುಕ್ರ ಗ್ರಹ ಆಭರಣ ಪ್ರಿಯ, ಸೌಂದರ್ಯ ಪ್ರಿಯ ಹಾಗಾಗಿ ಶುಕ್ರ ವಸ್ತ್ರಾಭರಣನಾಗಿರುತ್ತಾನೆ. ಆದ್ದರಿಂದ ದಯವಿಟ್ಟು ವೃಷಭ ಹಾಗೂ ತುಲಾ ರಾಶಿಯವರು ದಾನವನ್ನು ಮಾಡಬೇಡಿ. ಒಂದು ವೇಳೆ ವಸ್ತ್ರವನ್ನು ದಾನವಾಗಿ ನೀಡಿದರೆ ಮುಂದೆ ಬರುವ ಸಮಸ್ಯೆಗೆ ನೀವೇ ಕಾರಣರಾಗುತ್ತೀರಿ. ಈ ರಾಶಿಯವರು ಸುವರ್ಣದಾನ, ಬೆಳ್ಳಿ ದಾನ, ವಸ್ತ್ರಾಭರಣ ದಾನ ಮಾಡಲೇಬಾರದು. ಒಂದು ವೇಳೆ ದಾನ ಮಾಡಿದರೆ ಸುಖ, ಸಂಪತ್ತು, ನೆಮ್ಮದಿ ಎಂಬುದನ್ನು ಒಂದೇ ಬಾರಿ ಕಳೆದುಕೊಳ್ಳಬೇಕಾಗುತ್ತದೆ.

ಕುಂಭ ಹಾಗೂ ಮಕರ ರಾಶಿಗೆ ಅಧಿಪತಿ ಶನೇಶ್ವರ, ಶನಿಯು ಲೋಹಕ್ಕೆ ಸಂಬಂಧಪಟ್ಟ, ವಸ್ತ್ರಕ್ಕೆ ಸಂಬಂಧಪಟ್ಟ ,ಕೇಶರಾಶಿಗಳಿಗೆ ಸಂಬಂಧಪಟ್ಟ ಅಧಿಪತಿ, ಆದ್ದರಿಂದ ಯಾವುದೇ ಕಾರಣಕ್ಕೂ ತೊಟ್ಟ ಬಟ್ಟೆಯನ್ನು ಯಾರಿಗೂ ದಾನವಾಗಿ ನೀಡಬೇಡಿ. ಹಾಗೆ ಯಾವುದೇ ಕಾರಣಕ್ಕೂ ಬೇರೆಯವರಿಂದ ದಾನವನ್ನು ಸ್ವೀಕರಿಸಬೇಡಿ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

happiness If the clothes worn by this sign are donated by this sign wealth and peace will be destroyed ತೊಟ್ಟ ಬಟ್ಟೆಯನ್ನು ಈ ರಾಶಿಯವರು ದಾನವಾಗಿ ಕೊಟ್ಟರೆ ಸುಖ ನೆಮ್ಮದಿ ಹಾಳಾಗುವುದು ಖಚಿತ ಸಂಪತ್ತು
Share. Facebook Twitter LinkedIn WhatsApp Email

Related Posts

BREAKING : ಪ್ರವಾಸಿಗರೇ ಗಮನಿಸಿ ಹೊಸ ವರ್ಷಾಚರಣೆ ಹಿನ್ನೆಲೆ, ಡಿ.31 ರಿಂದ ನಂದಿ ಗಿರಿಧಾಮ ಬಂದ್

29/12/2025 1:35 PM1 Min Read

ಉದ್ಯೋಗ ವಾರ್ತೆ : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ `877’ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ

29/12/2025 1:32 PM1 Min Read

ALERT : ಮನೆಯಲ್ಲಿ `ಸೊಳ್ಳೆ ಬತ್ತಿ’ ಹಚ್ಚಿ ಮಲಗುವವರೇ ಎಚ್ಚರ : ಈ ಗಂಭೀರ ರೋಗ ಬರಬಹುದು ಹುಷಾರ್.!

29/12/2025 1:24 PM2 Mins Read
Recent News

BREAKING : ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ನ್ಯೂಜಿಲೆಂಡ್ ಆಲ್‌ ರೌಂಡರ್ `ಡೌಗ್ ಬ್ರೇಸ್‌ ವೆಲ್’ ನಿವೃತ್ತಿ ಘೋಷಣೆ | Doug Bracewell announces retirement

29/12/2025 1:43 PM

BREAKING : ಪ್ರವಾಸಿಗರೇ ಗಮನಿಸಿ ಹೊಸ ವರ್ಷಾಚರಣೆ ಹಿನ್ನೆಲೆ, ಡಿ.31 ರಿಂದ ನಂದಿ ಗಿರಿಧಾಮ ಬಂದ್

29/12/2025 1:35 PM

ಡ್ರೈವಿಂಗ್ ಲೈಸೆನ್ಸ್ ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸಲು ಬಯಸುವಿರಾ? ಹಂತ ಹಂತದ ಪ್ರಕ್ರಿಯೆಯನ್ನು ತಿಳಿಯಿರಿ |Driving License

29/12/2025 1:32 PM

ಉದ್ಯೋಗ ವಾರ್ತೆ : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ `877’ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ

29/12/2025 1:32 PM
State News
KARNATAKA

BREAKING : ಪ್ರವಾಸಿಗರೇ ಗಮನಿಸಿ ಹೊಸ ವರ್ಷಾಚರಣೆ ಹಿನ್ನೆಲೆ, ಡಿ.31 ರಿಂದ ನಂದಿ ಗಿರಿಧಾಮ ಬಂದ್

By kannadanewsnow0529/12/2025 1:35 PM KARNATAKA 1 Min Read

ಬೆಂಗಳೂರು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಂದಿ ಗಿರಿಧಾಮ ಬಂದ್ ಮಾಡಲಾಗಿದೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮವನ್ನು ಇದೀಗ…

ಉದ್ಯೋಗ ವಾರ್ತೆ : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ `877’ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ

29/12/2025 1:32 PM

ALERT : ಮನೆಯಲ್ಲಿ `ಸೊಳ್ಳೆ ಬತ್ತಿ’ ಹಚ್ಚಿ ಮಲಗುವವರೇ ಎಚ್ಚರ : ಈ ಗಂಭೀರ ರೋಗ ಬರಬಹುದು ಹುಷಾರ್.!

29/12/2025 1:24 PM

ALERT : ಮಹಿಳೆಯರೇ ಎಚ್ಚರ : ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ಸೇವಿಸಬೇಡಿ, ಇವು ವಿಷಕ್ಕೆ ಸಮ.!

29/12/2025 1:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.