Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿತ್ರದುರ್ಗ: ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘವು 4 ಲಕ್ಷ ಲಾಭಾಂಶ ಗಳಿಕೆ: ಶಿಮುಲ್ ಅಧ್ಯಕ್ಷ ಸಂಜೀವಮೂರ್ತಿ

30/07/2025 2:15 PM

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ
KARNATAKA

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

By kannadanewsnow0930/07/2025 2:05 PM

ಬೆಂಗಳೂರು: ಆಗಸ್ಟ್.4ರಂದು ಬೆಂಗಳೂರಲ್ಲಿ ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ನೀಡಿದರೇ, ಇದನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನಾ Rally ನಡೆಸುವುದಾಗಿ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಆಗಸ್ಟ್ 4 ಕ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ, ಕಾಂಗ್ರೆಸ್ ನೇತಾರರಾದ ರಾಹುಲ್ ಗಾಂಧಿಯವರು ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಮುಖ್ಯ ಚುನಾವಣಾ ಅಧಿಕಾರಿಗಳ (ಸಿ ಇ ಓ ) ಕಚೇರಿಯವರೆಗೆ ವಿರುದ್ಧ ಪ್ರತಿಭಟನೆಯನ್ನು ಪಾದಯಾತ್ರೆ ಮೆರವಣಿಗೆ ಯ ಮೂಲಕ ಮಾಡಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಉದ್ಯಾನವನ ( ಫ್ರೀಡಂ ಪಾರ್ಕ್ ) ಹೊರತುಪಡಿಸಿ, ಯಾರಿಗೂ ಬೇರೆಲ್ಲೂ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವ ಸಂಗತಿ. ರಾಹುಲ್ ಗಾಂಧಿಯವರ ಸುಮಾರು 15-20 ಕಿಲೋ ಮೀಟರ್ ದೂರದ ಈ ಪ್ರತಿಭಟನಾ ಪಾದಯಾತ್ರೆಗೆ ಬೆಂಗಳೂರು ಪೊಲೀಸರು ಅವಕಾಶ ನೀಡುವರೆ? ಆಗ ವಿಪರೀತ ವಾಹನ ಬಾಹುಳ್ಯ ವಿರುವ ಆ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುವುದಿಲ್ಲವೇ? ಎಂದು ಕೇಳಿದ್ದಾರೆ.

ಒಂದೊಮ್ಮೆ ನೀಡಿದಲ್ಲಿ Rahul Gandhi ಮತ್ತು Ruling Party are more equal in the eyes of Law enforcement Authorities ಎಂದಂತಾಗುತ್ತದೆ. ಒಂದೊಮ್ಮೆ ರಾಹುಲ್ ಗಾಂಧಿಯವರ ಈ ಪ್ರತಿಭಟನಾ ಪಾದಯಾತ್ರ ಮೆರವಣಿಗೆಗೆ ಅವಕಾಶ ಕೊಟ್ಟರೆ, ಬಿಜೆಪಿಯೂ ಸಹ ಪ್ರತಿಭಟನಾ ರ್ಯಾಲಿ ಮಾಡಲು ನಿಶ್ಚಯಿಸಿದರೆ ನಮಗೂ ಅವಕಾಶ ಕೊಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

BREAKING: ಅಲಾಸ್ಕಾ, ಹವಾಯಿಯಲ್ಲಿ ಸುನಾಮಿ: 10 ಅಡಿ ಎತ್ತರದ ಅಲೆಗಳ ಅಬ್ಬರ !

Share. Facebook Twitter LinkedIn WhatsApp Email

Related Posts

ಚಿತ್ರದುರ್ಗ: ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘವು 4 ಲಕ್ಷ ಲಾಭಾಂಶ ಗಳಿಕೆ: ಶಿಮುಲ್ ಅಧ್ಯಕ್ಷ ಸಂಜೀವಮೂರ್ತಿ

30/07/2025 2:15 PM2 Mins Read

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM1 Min Read

ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

30/07/2025 1:49 PM2 Mins Read
Recent News

ಚಿತ್ರದುರ್ಗ: ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘವು 4 ಲಕ್ಷ ಲಾಭಾಂಶ ಗಳಿಕೆ: ಶಿಮುಲ್ ಅಧ್ಯಕ್ಷ ಸಂಜೀವಮೂರ್ತಿ

30/07/2025 2:15 PM

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM

Watch video: ಕಮ್ಚಟ್ಕಾ ಭೂಕಂಪ: ರಷ್ಯಾದ ಭಾರೀ ಭೂಕಂಪಕ್ಕೆ ಕಾರಣವೇನು? ಇಲ್ಲಿದೆ ವಿವರ | Russia Earthquake

30/07/2025 1:52 PM
State News
KARNATAKA

ಚಿತ್ರದುರ್ಗ: ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘವು 4 ಲಕ್ಷ ಲಾಭಾಂಶ ಗಳಿಕೆ: ಶಿಮುಲ್ ಅಧ್ಯಕ್ಷ ಸಂಜೀವಮೂರ್ತಿ

By kannadanewsnow0930/07/2025 2:15 PM KARNATAKA 2 Mins Read

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 1989ರಲ್ಲಿ ಸ್ಥಾಪನೆಯಾಗಿ, ಉತ್ತಮ ಗುಣಮಟ್ಟದ ಹಾಲು…

ರಾಹುಲ್ ಗಾಂಧಿ ಪಾದಯಾತ್ರೆಗೆ ಅವಕಾಶ ಕೊಟ್ಟರೇ, ಬಿಜೆಪಿ ಪ್ರತಿಭಟನಾ Rally: ಎಸ್.ಸುರೇಶ್ ಕುಮಾರ್ ಎಚ್ಚರಿಕೆ

30/07/2025 2:05 PM

ಬೆಂಗಳೂರಿಗರೇ ಹುಷಾರ್.! ರಸ್ತೆ ಅಕ್ಕ-ಪಕ್ಕ ಕಸ ಎಸೆದರೇ ‘ದಂಡ ಫಿಕ್ಸ್’

30/07/2025 1:55 PM

ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ

30/07/2025 1:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.