Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಇ-ಚಾವಡಿ’ ಮೂಲಕ ಇನ್ಮುಂದೆ ಪೌತಿ ಖಾತೆ, ಮ್ಯುಟೇಷನ್ ವಿವರ ಬೆರಳ ತುದಿಯಲ್ಲೇ ಲಭ್ಯ!

04/04/2026 8:18 AM

ನೀವೂ ಒಬ್ಬರೇ ಇರುವಾಗ ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತೀರಾ? ಮುಂಬರುವ ಸಂಭಾಷಣೆಗಳನ್ನು ಮೊದಲೇ ರಿಹರ್ಸಲ್ ಮಾಡುವುದು ಏಕೆ?

04/04/2026 8:15 AM

Rain Alert : ರಾಜ್ಯದ ಈ 18 ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

04/04/2026 8:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ನಾನು ನೀರಿನೊಳಗೆ ಇಳಿದೆ, ಆದ್ರೆ ಕಾಂಗ್ರೆಸ್ ಯುವರಾಜ ದ್ವಾರಕಾ ಪೂಜೆ ಲೇವಡಿ ಮಾಡಿದ್ರು : ಪ್ರಧಾನಿ ಮೋದಿ
INDIA

‘ನಾನು ನೀರಿನೊಳಗೆ ಇಳಿದೆ, ಆದ್ರೆ ಕಾಂಗ್ರೆಸ್ ಯುವರಾಜ ದ್ವಾರಕಾ ಪೂಜೆ ಲೇವಡಿ ಮಾಡಿದ್ರು : ಪ್ರಧಾನಿ ಮೋದಿ

By KannadaNewsNow19/04/2024 3:09 PM

ಅಮ್ರೋಹಾ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ವೋಟ್ ಬ್ಯಾಂಕ್’ಗಾಗಿ ಈ ವರ್ಷದ ಆರಂಭದಲ್ಲಿ ಗುಜರಾತ್’ನ ದ್ವಾರಕಾದಲ್ಲಿ ನೀರೊಳಗಿನ ಪ್ರಾರ್ಥನೆಯನ್ನ ಅಪಹಾಸ್ಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್’ನ ಶೆಹಜಾದಾ'(ಕಾಂಗ್ರೆಸ್ ಯುವರಾಜ) ತನ್ನ ನಂಬಿಕೆಗಳನ್ನ ತಳ್ಳಿಹಾಕಿದ್ದಾರೆ ಎಂದು ಹೇಳಿದರು.

“ಪುರಾತತ್ವಶಾಸ್ತ್ರಜ್ಞರು ದ್ವಾರಕಾವನ್ನ ಸಮುದ್ರದಲ್ಲಿ ಪತ್ತೆ ಮಾಡಿದ್ದಾರೆ. ನಾನು ನೀರಿನೊಳಗೆ ಹೋಗಿ ದ್ವಾರಕಾದಲ್ಲಿ ಪೂಜೆ ಮಾಡಿದೆ. ಆದರೆ ಕಾಂಗ್ರೆಸ್’ನ ಯುವರಾಜ ಸಾಗರದಲ್ಲಿ ಪ್ರಾರ್ಥಿಸಲು ಯೋಗ್ಯವಾದದ್ದೇನೂ ಇಲ್ಲ ಎಂದು ಹೇಳುತ್ತಾರೆ. ಈ ಜನರು ತಮ್ಮ ಮತ ಬ್ಯಾಂಕ್’ಗಾಗಿ ಸಾವಿರಾರು ವರ್ಷಗಳಷ್ಟು ಹಳೆಯದಾದ ನಮ್ಮ ಸಂಸ್ಕೃತಿ, ನಮ್ಮ ನಂಬಿಕೆಗಳನ್ನ ತಿರಸ್ಕರಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ಅವರ ಮಿತ್ರ ಪಕ್ಷ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧವೂ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

“ಬಿಹಾರದಲ್ಲಿ ತಮ್ಮನ್ನು ಯದುವಂಶಿ ಎಂದು ಕರೆದುಕೊಳ್ಳುವವರನ್ನ ನಾನು ಕೇಳಲು ಬಯಸುತ್ತೇನೆ, ನೀವು ನಿಜವಾದ ಯದುವಂಶಿಯಾಗಿದ್ದರೆ, ಅದನ್ನು ಅವಮಾನಿಸುವ ಪಕ್ಷದೊಂದಿಗೆ ನೀವು ಹೇಗೆ ಕುಳಿತಿದ್ದೀರಿ” ಎಂದು ನರೇಂದ್ರ ಮೋದಿ ಹೇಳಿದರು.
ಅಂದ್ಹಾಗೆ, ಭಗವಾನ್ ದ್ವಾರಕಾದ ಅವಶೇಷಗಳಲ್ಲಿ ನೀರೊಳಗಿನ ಪೂಜೆ ಮಾಡಿದ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

 

ವೈಯಕ್ತಿಕ ವಿಷಯಕ್ಕೆ ಕೊಲೆಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಚೆನ್ನಾಗಿದೆ : ಸಿಎಂ ಸಿದ್ದರಾಮಯ್ಯ

BREAKING : ಮಾಜಿ ಸಿಎಂ HD ಕುಮಾರಸ್ವಾಮಿಗೆ ಬಿಗ್ ರಿಲೀಫ್ : ರಾಜ್ಯ ಮಹಿಳಾ ಆಯೋಗದ ನೋಟಿಸ್ ಗೆ ಹೈಕೋರ್ಟ್ ತಡೆ

BREAKING : ದುಬೈನಲ್ಲಿ ಪ್ರವಾಹ : ‘UAE’ ಪ್ರಯಾಣಿಕರಿಗೆ ‘ಭಾರತ’ ಪ್ರಮುಖ ಸಲಹೆ, ‘ತುರ್ತು ಸಹಾಯವಾಣಿ’ ಬಿಡುಗಡೆ

'I got into the water 'ನಾನು ನೀರಿನೊಳಗೆ ಇಳಿದೆ but Congress yuvaraja made fun of Dwarka puja': PM Modi ಆದ್ರೆ ಕಾಂಗ್ರೆಸ್ ಯುವರಾಜ ದ್ವಾರಕಾ ಪೂಜೆ ಲೇವಡಿ ಮಾಡಿದ್ದಾರೆ : ಪ್ರಧಾನಿ ಮೋದಿ
Share. Facebook Twitter LinkedIn WhatsApp Email

Related Posts

ನೀವೂ ಒಬ್ಬರೇ ಇರುವಾಗ ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತೀರಾ? ಮುಂಬರುವ ಸಂಭಾಷಣೆಗಳನ್ನು ಮೊದಲೇ ರಿಹರ್ಸಲ್ ಮಾಡುವುದು ಏಕೆ?

04/04/2026 8:15 AM1 Min Read

ಹೋರ್ಮುಜ್ ಜಲಸಂಧಿ ದಾಟಿದ ಭಾರತದ 7ನೇ ಎಲ್‌ಪಿಜಿ ನೌಕೆ ‘ಗ್ರೀನ್ ಸಾನ್ವಿ’; ಇನ್ನೂ 17 ಹಡಗುಗಳು ಬಾಕಿ!

04/04/2026 8:06 AM1 Min Read

ಮಣ್ಣಿನ ಘಮಲಿಗೆ ಮನಸೋಲದವರಿಲ್ಲ : ಮಳೆಯ ಸುಗಂಧದ ಹಿಂದೆ ಅಡಗಿದೆ ರೋಚಕ ವಿಜ್ಞಾನ! ಏನಿದು ‘ಪೆಟ್ರಿಕೋರ್’ ರಹಸ್ಯ?

04/04/2026 8:05 AM2 Mins Read
Recent News

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಇ-ಚಾವಡಿ’ ಮೂಲಕ ಇನ್ಮುಂದೆ ಪೌತಿ ಖಾತೆ, ಮ್ಯುಟೇಷನ್ ವಿವರ ಬೆರಳ ತುದಿಯಲ್ಲೇ ಲಭ್ಯ!

04/04/2026 8:18 AM

ನೀವೂ ಒಬ್ಬರೇ ಇರುವಾಗ ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತೀರಾ? ಮುಂಬರುವ ಸಂಭಾಷಣೆಗಳನ್ನು ಮೊದಲೇ ರಿಹರ್ಸಲ್ ಮಾಡುವುದು ಏಕೆ?

04/04/2026 8:15 AM

Rain Alert : ರಾಜ್ಯದ ಈ 18 ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

04/04/2026 8:11 AM

ಹೋರ್ಮುಜ್ ಜಲಸಂಧಿ ದಾಟಿದ ಭಾರತದ 7ನೇ ಎಲ್‌ಪಿಜಿ ನೌಕೆ ‘ಗ್ರೀನ್ ಸಾನ್ವಿ’; ಇನ್ನೂ 17 ಹಡಗುಗಳು ಬಾಕಿ!

04/04/2026 8:06 AM
State News
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಇ-ಚಾವಡಿ’ ಮೂಲಕ ಇನ್ಮುಂದೆ ಪೌತಿ ಖಾತೆ, ಮ್ಯುಟೇಷನ್ ವಿವರ ಬೆರಳ ತುದಿಯಲ್ಲೇ ಲಭ್ಯ!

By kannadanewsnow5704/04/2026 8:18 AM KARNATAKA 2 Mins Read

ಬೆಂಗಳೂರು: ಕಂದಾಯ ಇಲಾಖೆಯ ಕೆಲಸಗಳಿಗಾಗಿ ರೈತರು ತಾಲ್ಲೂಕು ಕಚೇರಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ (VA) ಹಿಂದೆ ಅಲೆಯುವ ಕಾಲ ಈಗ…

Rain Alert : ರಾಜ್ಯದ ಈ 18 ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

04/04/2026 8:11 AM

BIG NEWS : ವೀರಶೈವ ಜಂಗಮರು `SC’ ಪಟ್ಟಿಗೆ ಸೇರಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

04/04/2026 8:03 AM

BIG NEWS : ರಾಜ್ಯದಲ್ಲಿ ಏ.16ರಿಂದ `ಜನಗಣತಿ’ಗೆ 1 ಲಕ್ಷ ಶಾಲಾ ಶಿಕ್ಷಕರ ನಿಯೋಜನೆ.!

04/04/2026 7:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.