Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದುಬೈನಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಲಾಕ್ ಮಾಡಿದ ಮೊಹ್ಸಿನ್ ನಖ್ವಿ, ಅದನ್ನು ಸ್ಥಳಾಂತರಿಸದಂತೆ ಕಟ್ಟುನಿಟ್ಟಿನ ಸೂಚನೆ

11/10/2025 10:27 AM

ತುರ್ತು ಕೆಲಸದ ಇಮೇಲ್‌ಗಳು ನಿಮ್ಮ ಮೆದುಳಿನಲ್ಲಿ ಆತಂಕದ ಅಲೆಯನ್ನು ಏಕೆ ಸೃಷ್ಟಿಸುತ್ತವೆ?

11/10/2025 10:13 AM

BREAKING : ದೇಶದ ವಿವಿಧ ಬ್ಯಾಂಕ್ ಗಳಲ್ಲಿ 150 ಕೋಟಿ ರೂ. ಕಳ್ಳತನ : ದಾವಣಗೆರೆಯಲ್ಲಿ ಖತರ್ನಾಕ್ ವಂಚಕ ಅರೆಸ್ಟ್!

11/10/2025 10:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಮ್ಗೆ ಎಷ್ಟೇ ‘ಸಾಲ’ ಇದ್ರು, ಅದನ್ನ ‘ChatGPT’ಯೊಂದಿಗೆ ತೀರಿಸ್ಬೋದು.! ಅದು ಹೇಗೆ ಸಾಧ್ಯ ಗೊತ್ತಾ.?
BUSINESS

ನಮ್ಗೆ ಎಷ್ಟೇ ‘ಸಾಲ’ ಇದ್ರು, ಅದನ್ನ ‘ChatGPT’ಯೊಂದಿಗೆ ತೀರಿಸ್ಬೋದು.! ಅದು ಹೇಗೆ ಸಾಧ್ಯ ಗೊತ್ತಾ.?

By KannadaNewsNow07/07/2025 4:32 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅನೇಕ ಜನರು ತಿಳಿಯದೆ ಸಾಲದ ಸುಳಿಗೆ ಸಿಲುಕುತ್ತಾರೆ ಮತ್ತು ಅದನ್ನು ಹೇಗೆ ತೀರಿಸಬೇಕೆಂದು ತಿಳಿಯದೆ ಒತ್ತಡಕ್ಕೊಳಗಾಗುತ್ತಾರೆ. ಅವರು ಚೆನ್ನಾಗಿ ಸಂಪಾದಿಸುತ್ತಿದ್ರೂ, ತಮ್ಮ ಸಾಲಗಳನ್ನ ತೀರಿಸಲು ಸಾಧ್ಯವಾಗುವುದಿಲ್ಲ. ಅದು ಅವರಿಗೆ ಪ್ರತಿದಿನ ತುಂಬಾ ಒತ್ತಡವನ್ನುಂಟು ಮಾಡುತ್ತದೆ. ಆದಾಗ್ಯೂ, ಚಾಟ್ ಜಿಪಿಟಿ ಅದನ್ನ ಮಾಡಲು ಉತ್ತಮ ಮಾರ್ಗವನ್ನು ತೋರಿಸುತ್ತದೆ. ಅನೇಕ ಜನರು ಈ AI ಚಾಟ್‌ಬಾಟ್’ನ್ನ ಹಲವು ವಿಧಗಳಲ್ಲಿ ಬಳಸುತ್ತಾರೆ. ಆದ್ರೆ, ಒಬ್ಬ ಮಹಿಳೆ ತನ್ನ ಜೀವನವನ್ನ ಮತ್ತೆ ಹಳಿಗೆ ತರಲು ಮತ್ತು ಸಾಲದ ಬಲೆಯಿಂದ ಹೊರಬರಲು ಇದನ್ನು ಬಳಸಿದ್ದಾಳೆ. ಈ ಮೂಲಕ ಕೇವಲ ಒಂದು ತಿಂಗಳಲ್ಲಿ 10 ಲಕ್ಷ ರೂ. ಸಾಲವನ್ನ ತೀರಿಸಿದ್ದಾಳೆ.

ಡೆಲವೇರ್‌ನ ರಿಯಲ್ ಎಸ್ಟೇಟ್ ಏಜೆಂಟ್ ಜೆನ್ನಿಫರ್, ತನ್ನ ಕ್ರೆಡಿಟ್ ಕಾರ್ಡ್’ನ್ನ ತನ್ನ ಮನೆಯ ಅಗತ್ಯಗಳಿಗಾಗಿ ಮತ್ತು ತನ್ನ ಮಗು ಜನಿಸಿದಾಗ ತನ್ನ ಸ್ವಂತ ಖರ್ಚುಗಳಿಗಾಗಿ ಬಳಸಿದಳು. ಇನ್ನು ತುರ್ತು ಪರಿಸ್ಥಿತಿಗಳಿಗೆ ಮಾತ್ರ ಸಾಲಗಳನ್ನ ತೆಗೆದುಕೊಂಡಳು, ಆದರೆ ಆಕೆ ಸಾಲಗಳು ಗಮನಾರ್ಹವಾಗಿ ಬೆಳೆದಿದ್ದು, ಆದಾಯವು ಉತ್ತಮವಾಗಿದ್ದರೂ, ತನ್ನ ಸಾಲಗಳನ್ನ ತೀರಿಸಲು ಹೆಣಗಾಡುತ್ತಿದ್ದಳು. ಇದರೊಂದಿಗೆ, ಆಕ ತನ್ನ ಸಮಸ್ಯೆಯನ್ನು ChatGPTಗೆ ತಿಳಿಸಿದಳು. ಆಕೆಎಷ್ಟು ಸಂಪಾದಿಸಿದಳು.? ಆಕೆ ಎಷ್ಟು ಖರ್ಚು ಮಾಡಿದಳು.? ತನ್ನ ಎಲ್ಲಾ ಮನೆಯ ಖರ್ಚುಗಳನ್ನು ChatGPT ಯೊಂದಿಗೆ ವಿವರವಾಗಿ ಹಂಚಿಕೊಂಡಳು ಮತ್ತು ಹಣವನ್ನು ಉಳಿಸಲು ಮತ್ತು ತನ್ನ ಸಾಲಗಳನ್ನ ತೀರಿಸಲು ಏನು ಮಾಡಬಹುದು ಎಂದು ChatGPT ಯನ್ನ ಕೇಳಿದಳು.

ಕೆಲವೇ ಕ್ಷಣಗಳಲ್ಲಿ, ಚಾಟ್ ಜಿಪಿಟಿ ಅದ್ಭುತವಾದ ಯೋಜನೆಯನ್ನ ಒದಗಿಸಿತು. ಮಾಸಿಕ ಯೋಜನೆಯಲ್ಲಿ ಹೆಚ್ಚಿನ ಉಳಿತಾಯ ಕ್ರಮಗಳನ್ನ ಹೇಗೆ ಅನುಸರಿಸಬೇಕು, ಖರ್ಚುಗಳನ್ನ ಎಲ್ಲಿ ಕಡಿತಗೊಳಿಸಬೇಕು, ಎಲ್ಲಿ ಉಳಿಸಬೇಕು ಮತ್ತು ಸಂಪತ್ತನ್ನು ಹೇಗೆ ಬಳಸುವುದು ಎಂಬುದನ್ನ ಅದು ವಿವರವಾಗಿ ಬಹಿರಂಗಪಡಿಸಿತು. ಚಾಟ್ ಜಿಪಿಟಿಯ ಸಲಹೆಯನ್ನು ಅನುಸರಿಸಿದ ಮಹಿಳೆ ತನ್ನ 20 ಲಕ್ಷ ಸಾಲದ ಅರ್ಧದಷ್ಟು ಹಣವನ್ನು ಕೇವಲ ಒಂದು ತಿಂಗಳಲ್ಲಿ ತೀರಿಸಿದಳು. ತನ್ನ ಸಂಪೂರ್ಣ ಸಾಲವನ್ನ ಇನ್ನೊಂದು ತಿಂಗಳಲ್ಲಿ ತೀರಿಸಲಾಗುವುದು ಎಂದು ಸಂತೋಷ ವ್ಯಕ್ತಪಡಿಸಿದರು.

ಹೀಗಾಗಿ ತಮ್ಮ ಸಾಲಗಳನ್ನ ಹೇಗೆ ತೀರಿಸುವುದು ಎಂದು ಚಿಂತಿಸುತ್ತಿರುವವರು ತಮ್ಮ ಎಲ್ಲಾ ಆದಾಯ ಮತ್ತು ಖರ್ಚು ವಿವರಗಳನ್ನು ಚಾಟ್ ಜಿಪಿಟಿಯೊಂದಿಗೆ ಹಂಚಿಕೊಳ್ಳಬಹುದು. ಈ ಮೂಲಕ ತಮ್ಮ ಸಾಲಗಳನ್ನು ತೀರಿಸುವ ಮಾರ್ಗಗಳನ್ನು ಕೇಳಬಹುದು. ಅದು ಹೇಳುವ ಯೋಜನೆಯನ್ನು ಅನುಸರಿಸಿ ಮತ್ತು ಸಾಲದಿಂದ ಮುಕ್ತರಾಗಿ.

 

 

BREAKING : ಭದ್ರತಾ ಅನುಮತಿ ರದ್ದತಿ ವಿರುದ್ಧ ಟರ್ಕಿಶ್ ಕಂಪನಿ ‘ಸೆಲೆಬಿ’ ಸಲ್ಲಿಸಿದ್ದ ಅರ್ಜಿ ವಜಾ

ವಿರೋಧ ಪಕ್ಷದ ನಾಯಕರ ವಿಶ್ವಾಸ ಪಡೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವರದಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ: DKS

BREAKING: ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವು: 20ಕ್ಕೂ ಹೆಚ್ಚು ಜನರು ಅಸ್ವಸ್ಥ

Share. Facebook Twitter LinkedIn WhatsApp Email

Related Posts

ದುಬೈನಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಲಾಕ್ ಮಾಡಿದ ಮೊಹ್ಸಿನ್ ನಖ್ವಿ, ಅದನ್ನು ಸ್ಥಳಾಂತರಿಸದಂತೆ ಕಟ್ಟುನಿಟ್ಟಿನ ಸೂಚನೆ

11/10/2025 10:27 AM1 Min Read

ತುರ್ತು ಕೆಲಸದ ಇಮೇಲ್‌ಗಳು ನಿಮ್ಮ ಮೆದುಳಿನಲ್ಲಿ ಆತಂಕದ ಅಲೆಯನ್ನು ಏಕೆ ಸೃಷ್ಟಿಸುತ್ತವೆ?

11/10/2025 10:13 AM2 Mins Read

SHOCKING : ಪೋಷಕರೇ ಎಚ್ಚರ : `ಫ್ಲಾಸ್ಕ್’ನಲ್ಲಿದ್ದ ಬಿಸಿ ಚಹಾ ಕುಡಿದು 4 ವರ್ಷದ ಮಗು ಸಾವು.!

11/10/2025 10:06 AM1 Min Read
Recent News

ದುಬೈನಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಲಾಕ್ ಮಾಡಿದ ಮೊಹ್ಸಿನ್ ನಖ್ವಿ, ಅದನ್ನು ಸ್ಥಳಾಂತರಿಸದಂತೆ ಕಟ್ಟುನಿಟ್ಟಿನ ಸೂಚನೆ

11/10/2025 10:27 AM

ತುರ್ತು ಕೆಲಸದ ಇಮೇಲ್‌ಗಳು ನಿಮ್ಮ ಮೆದುಳಿನಲ್ಲಿ ಆತಂಕದ ಅಲೆಯನ್ನು ಏಕೆ ಸೃಷ್ಟಿಸುತ್ತವೆ?

11/10/2025 10:13 AM

BREAKING : ದೇಶದ ವಿವಿಧ ಬ್ಯಾಂಕ್ ಗಳಲ್ಲಿ 150 ಕೋಟಿ ರೂ. ಕಳ್ಳತನ : ದಾವಣಗೆರೆಯಲ್ಲಿ ಖತರ್ನಾಕ್ ವಂಚಕ ಅರೆಸ್ಟ್!

11/10/2025 10:12 AM

SHOCKING : ಪೋಷಕರೇ ಎಚ್ಚರ : `ಫ್ಲಾಸ್ಕ್’ನಲ್ಲಿದ್ದ ಬಿಸಿ ಚಹಾ ಕುಡಿದು 4 ವರ್ಷದ ಮಗು ಸಾವು.!

11/10/2025 10:06 AM
State News
KARNATAKA

BREAKING : ದೇಶದ ವಿವಿಧ ಬ್ಯಾಂಕ್ ಗಳಲ್ಲಿ 150 ಕೋಟಿ ರೂ. ಕಳ್ಳತನ : ದಾವಣಗೆರೆಯಲ್ಲಿ ಖತರ್ನಾಕ್ ವಂಚಕ ಅರೆಸ್ಟ್!

By kannadanewsnow0511/10/2025 10:12 AM KARNATAKA 1 Min Read

ದಾವಣಗೆರೆ : ದೇಶದ ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ ಹಣ ಕಳ್ಳತನ ಮಾಡಿದ್ದ ವಂಚಕನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ವಿವಿಧ…

BIG NEWS : ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ : ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆ

11/10/2025 9:57 AM

SHOCKING : ರಾಜ್ಯದಲ್ಲಿ ‘ಹೃದಯಘಾತಕ್ಕೆ ಮತ್ತೊಂದು ಬಲಿ : ಹಾರ್ಟ್ ಅಟ್ಯಾಕ್ ನಿಂದ ‘BMTC’ ಬಸ್ ಚಾಲಕ ಸಾವು!

11/10/2025 9:55 AM

ವಾಯುಪುತ್ರ ಆಂಜನೇಯ್ಯ ಸ್ವಾಮಿಗೆ ವಿಳ್ಯದೆಲೆಯ ಹಾರ ಹಾಕಿದರೆ ಸಿಗುವ ಸಂಕಲ್ಪ ಫಲದ ವಿಶೇಷತೆವೇನು..!!

11/10/2025 9:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.