Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’11 IAS ಅಧಿಕಾರಿ’ ವರ್ಗಾವಣೆ ಮಾಡಿ ಆದೇಶ | IAS Officer Transfer

02/06/2025 10:16 PM

‘ಗ್ಯಾಸ್ ಸಿಲಿಂಡರ್’ ಕೆಂಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ.? ಇಲ್ಲಿದೆ, ನಿಜವಾದ ರಹಸ್ಯ.!

02/06/2025 10:04 PM

ಸೆ.30ರಿಂದ ‘ಮಹಿಳಾ ವಿಶ್ವಕಪ್’ ಆರಂಭ ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.!

02/06/2025 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಒಂದೇ ಒಂದು ರೂಪಾಯಿ ಖರ್ಚಿಲ್ಲದೇ ಮನೆಯಲ್ಲೇ ಸುಲಭವಾಗಿ ‘ಪೆಡಿಕ್ಯೂರ್’ ಮಾಡ್ಬೋದು : ಹೇಗೆ ಗೊತ್ತಾ.?
INDIA

ಒಂದೇ ಒಂದು ರೂಪಾಯಿ ಖರ್ಚಿಲ್ಲದೇ ಮನೆಯಲ್ಲೇ ಸುಲಭವಾಗಿ ‘ಪೆಡಿಕ್ಯೂರ್’ ಮಾಡ್ಬೋದು : ಹೇಗೆ ಗೊತ್ತಾ.?

By KannadaNewsNow08/01/2024 9:50 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮುಖದ ಆರೈಕೆಗಾಗಿ ತೆಗೆದುಕೊಂಡ ಕಾಳಜಿ ಕಾಲು ಮತ್ತು ಕೈಗಳಿಗೆ ತೆಗೆದುಕೊಳ್ಳುವುದಿಲ್ಲ. ಅನೇಕ ಜನರು ತಮ್ಮ ಕೈ ಮತ್ತು ಕಾಲುಗಳ ಆರೈಕೆಯ ಬಗ್ಗೆ ಸ್ವಲ್ಪ ಅಸಡ್ಡೆ ಹೊಂದಿರುತ್ತಾರೆ. ಅಂತಹ ದೀರ್ಘಕಾಲದ ನಿರ್ಲಕ್ಷ್ಯದಿಂದಾಗಿ, ಕಾಲುಗಳ ಸ್ಥಿತಿಯು ಮತ್ತಷ್ಟು ಹದಗೆಡುತ್ತದೆ. ಪಾದದ ಆರೈಕೆಗಾಗಿ ಪಾರ್ಲರ್‌ಗೆ ಹೋಗದೆ ಬೇರೆ ದಾರಿಯಿಲ್ಲ. ಆದರೆ ಪಾರ್ಲರ್ ನಲ್ಲಿರುವಷ್ಟೇ ಸುಲಭವಾಗಿ ಮನೆಯಲ್ಲೇ ಪೆಡಿಕ್ಯೂರ್ ಮಾಡಬಹುದು. ಇದು ಹಣವನ್ನ ಉಳಿಸುತ್ತದೆ. ಇದು ಉತ್ತಮ ಫಲಿತಾಂಶವನ್ನೂ ನೀಡುತ್ತದೆ. ಹಾಗಿದ್ರೆ, ಮನೆಯಲ್ಲಿಯೇ ಪೆಡಿಕ್ಯೂರ್ ಮಾಡುವುದು ಹೇಗೆಂದು ತಿಳಿಯೋಣ.

ಮೊದಲು ನಿಮ್ಮ ಪಾದಗಳನ್ನ ಚೆನ್ನಾಗಿ ತೊಳೆದುಕೊಳ್ಳಿ. ಅದರ ನಂತರ ಬಾಳೆಹಣ್ಣಿ ಸಿಪ್ಪೆಯಿಂದ ಪಾದಗಳನ್ನ ಚೆನ್ನಾಗಿ ಉಜ್ಜಿಕೊಳ್ಳಿ. ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಅಡಿಗೆ ಸೋಡಾ ಬೆರೆಸಿ ಉಜ್ಜುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಹೀಗಾಗಿ ಬಾಳೆಹಣ್ಣಿನ ಸಿಪ್ಪೆಯಲ್ಲಿ ಸ್ವಲ್ಪ ಅಡಿಗೆ ಸೋಡಾವನ್ನ ಬೆರೆಸಿ ಮತ್ತು ಅದರೊಂದಿಗೆ ಪಾದಗಳನ್ನ ಉಜ್ಜಿಕೊಳ್ಳಿ.

ಅದರ ನಂತ್ರ ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ಪಾದಗಳನ್ನ ತೊಳೆಯಿರಿ. ಟವೆಲ್’ನಿಂದ ಒರೆಸಿ ಮಾಯಿಶ್ಚರೈಸರ್ ಹಚ್ಚಿದರೆ ಪಾದಗಳು ಹೊಳೆಯುತ್ತವೆ.

ಇನ್ನು ಬಾಳೆಹಣ್ಣಿನ ಸಿಪ್ಪೆ, ಮೊಸರು ಮತ್ತು ಜೇನುತುಪ್ಪವನ್ನ ಮಿಕ್ಸಿಯಲ್ಲಿ ಬೆರೆಸಿ ಪೇಸ್ಟ್ ತಯಾರಿಸಬಹುದು. ಈ ಪೇಸ್ಟ್’ನ್ನ ಪಾದಗಳಿಗೆ ಸ್ಕ್ರಬ್ ರೀತಿಯಲ್ಲಿ ಹಚ್ಚಿ ಸ್ವಲ್ಪ ಹೊತ್ತು ಇಟ್ಟು ತೊಳೆಯಿರಿ. ಹೀಗೆ ಮಾಡುವುದರಿಂದ ಪಾದಗಳು ಸುಂದರ ಮತ್ತು ಆರೋಗ್ಯಕರವಾಗಿರುತ್ತದೆ.

 

NWKRTC ಗೆ ಶೀಘ್ರ 784 ಹೊಸ ಬಸ್​ಗಳ ಪೂರೈಕೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

BREAKING : ಮುಂದಿನ ವರ್ಷದ ವೇಳೆಗೆ ಏರ್ ಇಂಡಿಯಾದಲ್ಲಿ ‘ವಿಸ್ತಾರಾ’ ವಿಲೀನ : CEO ‘ವಿನೋದ್ ಕಣ್ಣನ್’ ಮಾಹಿತಿ

ದೇಶದಲ್ಲಿ ಮೊದಲ ಬಾರಿಗೆ ಕಚ್ಚಾ ತೈಲ ನಿಕ್ಷೇಪ ಪತ್ತೆ : ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Share. Facebook Twitter LinkedIn WhatsApp Email

Related Posts

‘ಗ್ಯಾಸ್ ಸಿಲಿಂಡರ್’ ಕೆಂಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ.? ಇಲ್ಲಿದೆ, ನಿಜವಾದ ರಹಸ್ಯ.!

02/06/2025 10:04 PM1 Min Read

ಸೆ.30ರಿಂದ ‘ಮಹಿಳಾ ವಿಶ್ವಕಪ್’ ಆರಂಭ ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.!

02/06/2025 9:49 PM1 Min Read

PBKS vs RCB Final : ‘IPL ಫೈನಲ್’ ರದ್ದಾದ್ರೆ ‘ಚಾಂಪಿಯನ್’ ಯಾರಾಗ್ತಾರೆ ಗೊತ್ತಾ.?

02/06/2025 9:07 PM2 Mins Read
Recent News

BREAKING: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’11 IAS ಅಧಿಕಾರಿ’ ವರ್ಗಾವಣೆ ಮಾಡಿ ಆದೇಶ | IAS Officer Transfer

02/06/2025 10:16 PM

‘ಗ್ಯಾಸ್ ಸಿಲಿಂಡರ್’ ಕೆಂಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ.? ಇಲ್ಲಿದೆ, ನಿಜವಾದ ರಹಸ್ಯ.!

02/06/2025 10:04 PM

ಸೆ.30ರಿಂದ ‘ಮಹಿಳಾ ವಿಶ್ವಕಪ್’ ಆರಂಭ ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.!

02/06/2025 9:49 PM

BIG NEWS : ಪ್ರಾಥಮಿಕ ಶಾಲಾ ಪಠ್ಯದಲ್ಲಿ ಕೆಂಪೇಗೌಡರ ಪಾಠ & ಪ್ರಾಧಿಕಾರ ನಿರ್ಮಾಣ : ಡಿಸಿಎಂ ಡಿಕೆ ಶಿವಕುಮಾರ್

02/06/2025 9:42 PM
State News
KARNATAKA

BREAKING: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’11 IAS ಅಧಿಕಾರಿ’ ವರ್ಗಾವಣೆ ಮಾಡಿ ಆದೇಶ | IAS Officer Transfer

By kannadanewsnow0902/06/2025 10:16 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ…

BIG NEWS : ಪ್ರಾಥಮಿಕ ಶಾಲಾ ಪಠ್ಯದಲ್ಲಿ ಕೆಂಪೇಗೌಡರ ಪಾಠ & ಪ್ರಾಧಿಕಾರ ನಿರ್ಮಾಣ : ಡಿಸಿಎಂ ಡಿಕೆ ಶಿವಕುಮಾರ್

02/06/2025 9:42 PM

ಓಲೈಕೆಯಿಂದ ರಾಜ್ಯದ ವ್ಯವಸ್ಥೆ ಹಾಳಾಗಲು ಸರಕಾರ ಕಾರಣ: ಛಲವಾದಿ ನಾರಾಯಣಸ್ವಾಮಿ ಕಿಡಿ

02/06/2025 9:33 PM

ರಾಜ್ಯದಲ್ಲಿ ಇದೇ ಮೊದಲು: ಕೋಲಾರದ ಸೋಮಸುಂದ್ರ ಕೆರೆಯಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ

02/06/2025 9:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.