BIGG NEWS : ಬೆಂಗಳೂರಲ್ಲಿ ಘೋರ ದುರಂತ : ಪತ್ನಿಯ ಅನಾರೋಗ್ಯಕ್ಕೆ ಬೇಸತ್ತು ಕೊಲೆಗೈದ ಪಾಪಿ ಪತಿ

ಬೆಂಗಳೂರು: ತುರಹಳ್ಳಿಯಲ್ಲಿ ಪತ್ನಿಯ ಅನಾರೋಗ್ಯಕ್ಕೆ ಬೇಸತ್ತು ಪತಿಯಿಂದಲೇ ಆಕೆಯ ಕೊಲೆಗೈದ ಘನ ಘೋರ ದುರಂತ ಘಟನೆ ನಡೆದಿದೆ. Health Tips: ‘ಖಾಲಿ ಹೊಟ್ಟೆಯಲ್ಲಿ ತುಳಸಿ ರಸ’ ಸೇವನೆಯಿಂದ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಮಾಹಿತಿ ಓದಿ | Tulsi Benefits ನಿನ್ನೆ ಮಧ್ಯಾಹ್ನ ಪತ್ನಿ ಶಿವಮ್ಮ (50) ಅನಾರೋಗ್ಯಕ್ಕೆ ಬೇಸತ್ತು ಆರೋಪಿ ಪತಿ ಶಂಕರಪ್ಪ ಕೊಲೆ ಗೈದಿದ್ದಾನೆಂಬ ಆರೋಪ ಕೇಳಿಬಂದಿದೆ. ಪತ್ನಿ ಶಿವಮ್ಮ ಕಳೆದ ಎರಡು ವರ್ಷದಿಂದ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಪತ್ನಿ ಶಿವಮ್ಮರಿಗೆ ಓಡಾಡಲು ಆಗದೆ ಕುಳಿತಲ್ಲೇ … Continue reading BIGG NEWS : ಬೆಂಗಳೂರಲ್ಲಿ ಘೋರ ದುರಂತ : ಪತ್ನಿಯ ಅನಾರೋಗ್ಯಕ್ಕೆ ಬೇಸತ್ತು ಕೊಲೆಗೈದ ಪಾಪಿ ಪತಿ