ಬೆಂಗಳುರು : ಸಿಲಿಕಾನ್‌ ಸಿಟಿಯ ಕೆ.ಆರ್‌ ಪುರಂನ ಪ್ರಿಯಾಂಕ ನಗರದಲ್ಲಿ ಕ್ಷುಲಕ ಕಾರಣಕ್ಕೆ ಅಣ್ಣನಿಂದಲೇ ತಮ್ಮನ ಬರ್ಬರ ಕೊಲೆ ಗೈದ ಘಟನೆ ಬೆಳಕಿಗೆ ಬಂದಿದೆ.

ʼ ಮೂತ್ರಪಿಂಡದ ವೈಫಲ್ಯʼ ತಪ್ಪಿಸಲು ಈ ಆಹಾರಗಳಿಗೆ ಬ್ರೇಕ್‌ ಹಾಕಿ : ಇಲ್ಲದಿದ್ರೆ ʻ ಗಂಭೀರ ಸಮಸ್ಯೆʼ ಎದುರಾಗುತ್ತದೆ | Kidney Disease

ಗುರಾಯಿಸಿದ ಎಂಬ ಕಾರಣಕ್ಕೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು  ಅಣ್ಣ ರಾಮಕೃಷ್ಣನಿಂದ ತಮ್ಮ ಬಾಲು ಎಂಬಾತನ್ನು ಕೊಲೆ ಮಾಡಿದ್ದಾನೆ.  ಕೊಲೆ ಮಾಡಿದ ಬಳಿ ಪೊಲೀಸ್‌ ಠಾಣೆಗೆ ರಾಮಕೃಷ್ಣ ಶರಣಾಗಿದ್ದಾನೆ.ಕೆ.ಆರ್‌ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Exit mobile version