Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದಿನಿಂದ ಜನವರಿ.25ರವರೆಗೆ ʼಬೆಂಗಳೂರು ಹಬ್ಬʼ: ಸಂಜೆ 5.30ಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ

16/01/2026 4:12 PM

BREAKING : ಅಕ್ರಮ ವಾಕಿ-ಟಾಕಿ ಮಾರಾಟ ; ‘ಮೆಟಾ, ಅಮೆಜಾನ್, ಫ್ಲಿಪ್ಕಾರ್ಟ್, ಮೀಶೊ’ಗೆ ತಲಾ 10 ಲಕ್ಷ ರೂ. ದಂಡ ವಿಧಿಸಿದ ‘CCPA’

16/01/2026 4:05 PM

ಸುತ್ತೂರಲ್ಲಿ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಸಾಮೂಹಿಕ ವಿವಾಹ : ವೈವಾಹಿಕ ಜೀವನಕ್ಕೆ ಕಾಲಿಟ್ಟ 135 ಜೋಡಿಗಳು

16/01/2026 4:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರೌಢಶಾಲೆ, ಪಿಯು ವಿದ್ಯಾರ್ಥಿಗಳ ಗಮನಕ್ಕೆ: ಈ ಕ್ವಿಜ್ ನಲ್ಲಿ ಭಾಗವಹಿಸಿ, 6000 ಬಹುಮಾನ ಗೆಲ್ಲಿ
KARNATAKA

ಪ್ರೌಢಶಾಲೆ, ಪಿಯು ವಿದ್ಯಾರ್ಥಿಗಳ ಗಮನಕ್ಕೆ: ಈ ಕ್ವಿಜ್ ನಲ್ಲಿ ಭಾಗವಹಿಸಿ, 6000 ಬಹುಮಾನ ಗೆಲ್ಲಿ

By kannadanewsnow0929/08/2025 4:17 PM

ಶಿವಮೊಗ್ಗ: ದಿನಾಂಕ:15.09.2025ರಂದು ಆಚರಿಸಲಿರುವ “ಸರ್.ಎಂ. ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆ” ಮತ್ತು “ಇಂಜಿನಿರ‍್ಸ್ ಡೇ” ಪ್ರಯುಕ್ತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ದಿನಾಂಕ:10.09.2025ರ ಬುದವಾರದಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ವಿಜ್/ರಸಪ್ರಶ್ನೆ ಮತ್ತು ಪದವಿ ಪೂರ್ವ ಕಾಲೇಜು (PUC) ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ದೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅವರವರ ವಿದ್ಯಾ ಸಂಸ್ಥೆಯ ದೃಢೀಕರಣ ಪತ್ರದ ಮೂಲಕ ಭಾಗವಹಿಸಲು ಕೋರಿದೆ.

1. ಕ್ವಿಜ್/ರಸಪ್ರಶ್ನೆ ಪ್ರಥಮ ಬಹುಮಾನ 6000/-

ದ್ವಿತೀಯ ಬಹುಮಾನ 4000/-

ತೃತೀಯ ಬಹುಮಾನ 2000/-

2. ಭಾಷಣ ಸ್ಪರ್ದೆ ಪ್ರಥಮ ಬಹುಮಾನ 3000/-

ದ್ವಿತೀಯ ಬಹುಮಾನ 2000/-

ತೃತೀಯ ಬಹುಮಾನ 1000/-

ಸ್ಥಳ:- ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣ, ದಿನಾಂಕ: 10.09.2025 ಬುದವಾರ, ಸಮಯ: ಬೆಳಗ್ಗೆ 10.00 ಘಂಟೆಗೆ

ನಿಬಂಧನೆಗಳು: ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳ ಒಂದು ತಂಡದಂತೆ ಎರಡು ತಂಡಗಳನ್ನು ಮಾತ್ರ ಕಳುಹಿಸಿಕೊಡುವುದು. ಕ್ವಿಜ್ ಸ್ಪರ್ದೆಯು ಎರಡು ಹಂತಗಳಲ್ಲಿ ನಡೆಯಲಿದ್ದು 1) ಮೊದಲನೆಯ ಹಂತ ಲಿಖಿತವಾಗಿರುತ್ತದೆ. 2) ಎರಡನೆಯ ಹಂತ ಮೌಖಿಕವಾಗಿರುತ್ತದೆ. ಭಾಷಣ ಸ್ಪರ್ದೆಗೆ ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಎರಡು ಸ್ಪಧೆೆðಗಳಲ್ಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜಿಗೆÉ ಆಕರ್ಷಕ ಪಾರಿತೋಷಕ ನೀಡಲಾಗುವುದು.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9353966546, 7019663300, 9632351163 ಸಂಪರ್ಕಿಸಿ.

ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಪತ್ರಕರ್ತರಿಗೆ ಮಹತ್ವದ ಮಾಹಿತಿ

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ `ಡಿಜಿಟಲ್ ರೂಪದಲ್ಲಿ ಸಿಗಲಿವೆ ಭೂದಾಖಲೆ’ಗಳು.!

Share. Facebook Twitter LinkedIn WhatsApp Email

Related Posts

ಇಂದಿನಿಂದ ಜನವರಿ.25ರವರೆಗೆ ʼಬೆಂಗಳೂರು ಹಬ್ಬʼ: ಸಂಜೆ 5.30ಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ

16/01/2026 4:12 PM1 Min Read

ಸುತ್ತೂರಲ್ಲಿ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಸಾಮೂಹಿಕ ವಿವಾಹ : ವೈವಾಹಿಕ ಜೀವನಕ್ಕೆ ಕಾಲಿಟ್ಟ 135 ಜೋಡಿಗಳು

16/01/2026 4:04 PM1 Min Read

ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಭೇರಿ: ಬೆಂಗಳೂರಲ್ಲಿ ಬಿಜೆಪಿ ವಿಜಯೋತ್ಸವ

16/01/2026 4:02 PM2 Mins Read
Recent News

ಇಂದಿನಿಂದ ಜನವರಿ.25ರವರೆಗೆ ʼಬೆಂಗಳೂರು ಹಬ್ಬʼ: ಸಂಜೆ 5.30ಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ

16/01/2026 4:12 PM

BREAKING : ಅಕ್ರಮ ವಾಕಿ-ಟಾಕಿ ಮಾರಾಟ ; ‘ಮೆಟಾ, ಅಮೆಜಾನ್, ಫ್ಲಿಪ್ಕಾರ್ಟ್, ಮೀಶೊ’ಗೆ ತಲಾ 10 ಲಕ್ಷ ರೂ. ದಂಡ ವಿಧಿಸಿದ ‘CCPA’

16/01/2026 4:05 PM

ಸುತ್ತೂರಲ್ಲಿ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಸಾಮೂಹಿಕ ವಿವಾಹ : ವೈವಾಹಿಕ ಜೀವನಕ್ಕೆ ಕಾಲಿಟ್ಟ 135 ಜೋಡಿಗಳು

16/01/2026 4:04 PM

ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಭೇರಿ: ಬೆಂಗಳೂರಲ್ಲಿ ಬಿಜೆಪಿ ವಿಜಯೋತ್ಸವ

16/01/2026 4:02 PM
State News
KARNATAKA

ಇಂದಿನಿಂದ ಜನವರಿ.25ರವರೆಗೆ ʼಬೆಂಗಳೂರು ಹಬ್ಬʼ: ಸಂಜೆ 5.30ಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ

By kannadanewsnow0916/01/2026 4:12 PM KARNATAKA 1 Min Read

ಬೆಂಗಳೂರು: ಇಂದಿನಿಂದ ಜನವರಿ.25ರವರೆಗೆ ಬೆಂಗಳೂರು ಹಬ್ಬ ನಡೆಯಲಿದೆ. ಇಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನಸೌಧದ ಭವ್ಯ ಮೆಟ್ಟಿಲುಗಳ…

ಸುತ್ತೂರಲ್ಲಿ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಸಾಮೂಹಿಕ ವಿವಾಹ : ವೈವಾಹಿಕ ಜೀವನಕ್ಕೆ ಕಾಲಿಟ್ಟ 135 ಜೋಡಿಗಳು

16/01/2026 4:04 PM

ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಭೇರಿ: ಬೆಂಗಳೂರಲ್ಲಿ ಬಿಜೆಪಿ ವಿಜಯೋತ್ಸವ

16/01/2026 4:02 PM

BREAKING: ವಿಜಯಪುರದಲ್ಲಿ ‘GPS ಟ್ರ‍್ಯಾಕರ್’ ಹಾಗೂ ಕ್ಯಾಮರಾ ಹೊಂದಿದ್ದ ರಣಹದ್ದು ಪತ್ತೆ

16/01/2026 3:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.