Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹನುಮಾನ್ ದೇವರ ಈ 6 ಪವರ್ ಫುಲ್ ಮಂತ ಹೇಳಿದ್ರೆ ಸಾಕು, ನಿಮ್ಮ ಸಂಕಷ್ಟಗಳೆಲ್ಲ ಶೀಘ್ರದಲ್ಲಿ ನಿವಾರಣೆಯಾಗುತ್ತೆ

05/07/2025 9:16 AM

12 ದಿನಗಳ ಯುದ್ಧ ವಿರಾಮದ ನಂತರ ಮೊದಲ ‘ಇರಾನ್ ತೈಲ’ ನಿರ್ಬಂಧಗಳನ್ನು ಹೊರಡಿಸಿದ US

05/07/2025 9:01 AM

60 ದಿನಗಳ ಗಾಝಾ ಕದನ ವಿರಾಮ ಪ್ರಸ್ತಾಪವನ್ನು ಸ್ವಾಗತಿಸಿದ ಹಮಾಸ್ | Israel-Hamas war

05/07/2025 8:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮುದ್ದು ಕಂದಮ್ಮನ ಚರ್ಮದ ಆರೈಕೆ ಹೀಗಿರಲಿ!
LIFE STYLE

ನಿಮ್ಮ ಮುದ್ದು ಕಂದಮ್ಮನ ಚರ್ಮದ ಆರೈಕೆ ಹೀಗಿರಲಿ!

By kannadanewsnow0701/03/2024 7:46 PM

ಕೆಎನ್‌ಡಿಜಿಟಲ್‌ಡೆಸ್ಕ್‌: ನಿಮ್ಮ ಮುದ್ದಾದ ಮಗುವಿನ ಚರ್ಮದ ಆರೈಕೆಯ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ. ಚಳಿಗಾಲದಲ್ಲಿ ಸಹಜವಾಗಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಚರ್ಮ ಒಡೆಯುವುದು ಬಿರುಕಾಗುವುದು. ಇಂತಹ ಋತುಮಾನದಲ್ಲಿ ಮಗುವಿನ ಆರೈಕೆಯ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಎಳೆಯ ಮೃದುವಾದ ಚರ್ಮದ ಆರೈಕೆ ತುಂಬಾ ನಾಜೂಕಾಗಿರಬೇಕು.

ಮಗುವಿನ ಸ್ನಾನ ಸೂರ್ಯ ನೆತ್ತಿಗೆ ಬಂದ ಮೇಲೆ ಆಗಲಿ. ಬೆಳಗ್ಗೆ ಮಗುವಿಗೆ ಸ್ನಾನ ಬೇಡ. ಹೆಚ್ಚು ಹೊತ್ತು ಬಚ್ಚಲು ಮನೆಯಲ್ಲಿ ಮಗುವನ್ನು ಇರಿಸಬೇಡಿ. ಚಳಿ ಇದೆ ಎಂದು ಮಗುವಿಗೆ ತೀವ್ರವಾದ ಬಿಸಿ ನೀರು ಸ್ನಾನ ಮಾಡಿಸಬೇಡಿ. ಆದರೆ ನಮ್ಮ ಹಳೆಯ ಪದ್ಧತಿ ಏನೆಂದರೆ ತುಂಬಾ ಸುಡುವ ನೀರು ಮಗುವಿಗೆ ಹಾಕಿದರೆ ಒಳ್ಳೆಯದು ಅಂತ ಹೇಳುತ್ತಾರೆ. ಆದರೆ ಈಗಿನ ಆಧುನಿಕ ವೈದ್ಯರು ಇದನ್ನು ತಳ್ಳಿ ಹಾಕುತ್ತಾರೆ. ತುಂಬಾ ಸುಡುವ ನೀರು ಚಿಕ್ಕ ಮಕ್ಕಳಿಗೆ ಚರ್ಮದ ಮೇಲೆ ಕೆಂಪು ಕಲೆಗಳು ಅಥವಾ ಅಲರ್ಜಿ ಆಗಬಹುದು ಎಂದು ಹೇಳುತ್ತಾರೆ. ಚಳಿಗಾಲದಲ್ಲಿ ನೀರಿನ ಟಬ್‌ನಲ್ಲಿ ಹೆಚ್ಚು ಹೊತ್ತು ಮಗುವನ್ನು ಬಿಡಬೇಡಿ. ಇದರಿಂದ ಶೀತವಾಗುವ ಸಂಭವ ಇರುತ್ತದೆ.

ಮಗುವಿಗೆ ಸ್ನಾನ ಮಾಡಿಸುವ ಮೊದಲು ಕೊಬ್ಬರಿ ಎಣ್ಣೆ ಅಥವಾ ಯಾವುದಾದರೂ ಶುದ್ಧವಾದ ಎಣ್ಣೆಯನ್ನು ತೆಗೆದುಕೊಂಡು ಮಗುವಿನ ಮೈಗೆಲ್ಲಾ ಹಚ್ಚಿ. ಮೃದುವಾಗಿ ಮಸಾಜ್‌ ಮಾಡಿ ಇದರಿಂದ ನಿಮ್ಮ ಕಂದನ ಚರ್ಮಕ್ಕೆ ಎಣ್ಣೆ ಅಂಶ ಸೇರಿಕೊಳ್ಳುತ್ತದೆ. ಚಳಿಗಾಲದಲ್ಲಿ ಚರ್ಮದಲ್ಲಿ ಎಣ್ಣೆ ಅಥವಾ ಜಿಡ್ಡಿನ ಅಂಶ ಇರುವುದು ತುಂಬಾ ಮುಖ್ಯವಾಗಿರುತ್ತದೆ.

ಹೆಚ್ಚು ರಾಸಾಯನಿಕ ಯುಕ್ತ ಸಾಬೂನಿನ ಬಳಕೆ ಬೇಡವೇ ಬೇಡ. ಸ್ನಾನಕ್ಕೆ ಶುದ್ಧವಾದ ಕಡಲೆ ಬೇಳೆ ಹಿಟ್ಟು ಬೆಸ್ಟ್‌. ಇದು ನಮ್ಮ ಹಳೆಯ ಸಾಂಪ್ರದಾಯಕವಾದ ಸ್ನಾನದ ಪದ್ಧತಿ. ಕಡಲೆ ಬೇಳೆ ಹಿಟ್ಟು ಹಾಕಿ ಮಗುವಿಗೆ ಸ್ನಾನ ಮಾಡಿಸಿದರೆ ಚರ್ಮದ ತೇವಾಂಶ ಹಾಗೆಯೇ ಉಳಿಯುತ್ತದೆ. ಚರ್ಮವನ್ನು ಇದು ಹೈಡ್ರೇಟ್‌ ಮಾಡುತ್ತದೆ. ಕೆಮಿಕಲ್‌ಯುಕ್ತ ಸಾಬೂನು ಬಳೆಯ ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಸ್ನಾನವಾದ ನಂತರ ನಿಮ್ಮ ಕಂದನನ್ನು ಶುಭ್ರವಾದ ತೆಳುವಾದ ಬಟ್ಟೆಯಿಂದ ನಿಧಾನವಾಗಿ ಸೂಕ್ಷ್ಮವಾಗಿ ಒರೆಸಿ.

ಹಸುಗೂಸುಗಳ ಚರ್ಮ ತುಂಬಾ ಸೂಕ್ಷ್ಮ ಹಾಗಾಗಿ ಮಗುವಿನ ಚರ್ಮ ಹೊಂದಿಕೊಳ್ಳುವಂತಹ ಪಿಎಚ್‌ ಲೆವಲ್‌ ಅನ್ನು ನೋಡಿಕೊಂಡು ಲೋಷನ್‌ ಕ್ರೀಮ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಆಮ್ಲೀಯ ಪಿಎಚ್‌ ಮಟ್ಟವು ಚರ್ಮದ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಹಾಗಾಗಿ ನೀವು ಕೊಳ್ಳುವ ಲೋಷನ್‌ನಲ್ಲಿ ಪಿಎಚ್‌ ಮಟ್ಟ ಎಷ್ಟಿದೆ ಎಂಬುದನ್ನು ಖಾತ್ರಿಪಡಿಸಿಕೊಂಡು ಲೋಷನ್‌ ಖರೀದಿಸಿ.

ಮಗುವಿನ ಸ್ನಾನಕ್ಕೆ ಕಡಲೆ ಹಿಟ್ಟಿನ ಜೊತೆ ಒಂದು ವೇಳೆ ಸಾಬೂನನ್ನು ಆಗಾಗ ಬಳಸಲು ಇಚ್ಛಿಸಿದರೆ ಸಾಬೂನಿನ ಆಯ್ಕೆಯಲ್ಲಿ ತುಂಬಾ ಜಾಗರೂಕರಾಗಿರಬೇಕು. ನಿಮ್ಮ ಮುದ್ದು ಕಂದಮ್ಮನಿಗೆಂದು ಕೊಳ್ಳುವ ಸಾಬೂನು ರಾಸಾಯನಿಕ, ಸುಗಂಧ ಧ್ರವ್ಯ, ಆಲ್ಕೋಹಾಲ್‌, ಪ್ಯಾರಬನ್‌ಗಳಿಂದ ಸಂಪೂರ್ಣವಾಗ ಮುಕ್ತವಾಗಿರಬೇಕು.

Here's how to take care of your baby's skin! ನಿಮ್ಮ ಮುದ್ದು ಕಂದಮ್ಮನ ಚರ್ಮದ ಆರೈಕೆ ಹೀಗಿರಲಿ!
Share. Facebook Twitter LinkedIn WhatsApp Email

Related Posts

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM2 Mins Read

ಮನೆಯಲ್ಲಿ ಇದ್ದಕ್ಕಿದ್ದಂತೆ ‘ಹಲ್ಲಿ’ಗಳು ಹೆಚ್ಚಾಗಿವ್ಯಾ.? ಇದರ ಸಂಕೇತವಾಗಿರ್ಬೋದು.!

04/07/2025 8:29 PM1 Min Read

ಬೆನ್ನು ನೋವಿನ ರಹಸ್ಯ ಬಯಲು: ಈ ತಪ್ಪುಗಳೇ ಕಾರಣವಂತೆ, ಹೀಗೆ ಮಾಡಿದ್ರೆ ನಿವಾರಣೆ | Back Pain

04/07/2025 7:50 PM2 Mins Read
Recent News

ಹನುಮಾನ್ ದೇವರ ಈ 6 ಪವರ್ ಫುಲ್ ಮಂತ ಹೇಳಿದ್ರೆ ಸಾಕು, ನಿಮ್ಮ ಸಂಕಷ್ಟಗಳೆಲ್ಲ ಶೀಘ್ರದಲ್ಲಿ ನಿವಾರಣೆಯಾಗುತ್ತೆ

05/07/2025 9:16 AM

12 ದಿನಗಳ ಯುದ್ಧ ವಿರಾಮದ ನಂತರ ಮೊದಲ ‘ಇರಾನ್ ತೈಲ’ ನಿರ್ಬಂಧಗಳನ್ನು ಹೊರಡಿಸಿದ US

05/07/2025 9:01 AM

60 ದಿನಗಳ ಗಾಝಾ ಕದನ ವಿರಾಮ ಪ್ರಸ್ತಾಪವನ್ನು ಸ್ವಾಗತಿಸಿದ ಹಮಾಸ್ | Israel-Hamas war

05/07/2025 8:58 AM

Big News: ಟಿಬೆಟ್ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಭಾರತಕ್ಕೆ ಚೀನಾ ಎಚ್ಚರಿಕೆ

05/07/2025 8:33 AM
State News
KARNATAKA

ಹನುಮಾನ್ ದೇವರ ಈ 6 ಪವರ್ ಫುಲ್ ಮಂತ ಹೇಳಿದ್ರೆ ಸಾಕು, ನಿಮ್ಮ ಸಂಕಷ್ಟಗಳೆಲ್ಲ ಶೀಘ್ರದಲ್ಲಿ ನಿವಾರಣೆಯಾಗುತ್ತೆ

By kannadanewsnow0505/07/2025 9:16 AM KARNATAKA 2 Mins Read

ಶನಿವಾರ ಆಂಜನೇಯ ಸ್ವಾಮಿಗೆ ವಿಶೇಷ ದಿನವಾಗಿದ್ದು ಈ ದಿನ ಈ ಆರು ಪವರ್ ಫುಲ್ ಮಂತ್ರಗಳನ್ನು ಹೇಳಿದರೆ ನಿಮ್ಮ ಕಷ್ಟಗಳು…

BREAKING : ಇಂದು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ ಖಚಿತ!

05/07/2025 8:22 AM

BREAKING : ಬೆಂಗಳೂರಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ‘KSRTC’ ಬಸ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು!

05/07/2025 8:18 AM

BREAKING : ಮೈಸೂರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರ, ಛಿದ್ರ : ಅತ್ತೆ-ಸೊಸೆ ಪ್ರಾಣಾಪಾಯದಿಂದ ಪಾರು!

05/07/2025 8:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.