Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹೇಳಿದ್ದೇನು?

22/03/2026 3:25 PM

BIGG NEWS : ‘ಮೊದಲು ಸೇನಾ ಕ್ರಮ ನಿಲ್ಲಿಸಿ’ : ಆಕ್ರಮಣ ತಡೆಯುವಲ್ಲಿ ಪಾತ್ರ ವಹಿಸಲು ಭಾರತದ ಅಧ್ಯಕ್ಷತೆಯ ಬ್ರಿಕ್ಸ್’ಗೆ ಇರಾನ್ ಅಧ್ಯಕ್ಷರ ಕರೆ

22/03/2026 3:21 PM

BREAKING : ಕತಾರ್’ನಲ್ಲಿ ನೀರಿನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ ; 6 ಮಂದಿ ಸಾವು, ಒರ್ವ ನಾಪತ್ತೆ

22/03/2026 2:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇ- ಖಾತಾ ಗೊಂದಲದಲ್ಲಿದ್ದ `ಆಸ್ತಿ ಮಾಲೀಕರಿಗೆ’ ಇಲ್ಲಿದೆ ಗುಡ್ ನ್ಯೂಸ್
KARNATAKA

ಇ- ಖಾತಾ ಗೊಂದಲದಲ್ಲಿದ್ದ `ಆಸ್ತಿ ಮಾಲೀಕರಿಗೆ’ ಇಲ್ಲಿದೆ ಗುಡ್ ನ್ಯೂಸ್

By kannadanewsnow5717/11/2024 5:53 AM

ಬೆಂಗಳೂರು: : ಬಿಬಿಎಂಪಿಯ ಸಂಪರ್ಕರಹಿತ, ಫೇಸ್ ಲೆಸ್, ಆನ್‌ಲೈನ್ ತಂತ್ರಾಂಶದ ವಿನ್ಯಾಸವು ನಾಗರಿಕರ ನಿಯಂತ್ರಣದಲ್ಲಿ ಇರಿಸಲಾಗಿದೆ. ಸಾರ್ವಜನಿಕರು ತಾವೇ (Do it yourself) ಸ್ವತಃ ಆನ್ ಲೈನ್ https://bbmpeaasthi.karnataka.gov.in ನಲ್ಲಿ ಹೆಚ್ಚುವರಿ ಮಾಹಿತಿಯನ್ನು ನೀಡುವ ಮೂಲಕ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.

ಬಿಬಿಎಂಪಿ ಖಾತಾ ವ್ಯವಸ್ಥೆಯನ್ನು ಅಧಿಕಾರಶಾಹಿಯಿಂದ ಮುಕ್ತಗೊಳಿಸುವುದು ಪಾಲಿಕೆಯ ಸಂಪೂರ್ಣ ಆಲೋಚನೆಯಾಗಿದೆ. ಇದರಿಂದ ನಾಗರಿಕರು ಸಬಲರಾಗುತ್ತಾರೆ ಮತ್ತು ಇ-ಖಾತಾ ಅಥವಾ ಖಾತಾ ಸೇವೆಗಳಿಗಾಗಿ ಪಾಲಿಕೆ ಸಿಬ್ಬಂದಿಯನ್ನು ಅವಲಂಬಿಸುವುದರಿಂದ ತಪ್ಪುವುದು. (ವರ್ಗಾವಣೆ, ಮ್ಯುಟೆಷನ್ಸ್, ಇತ್ಯಾದಿ…)

ಈ ನಾಗರಿಕ ಸಬಲೀಕರಣ ವ್ಯವಸ್ಥೆಯಲ್ಲಿ ಅಂತರ್ಗತವಾಗಿ ನಾಗರಿಕನ ನಿಯಂತ್ರಣದಲ್ಲಿರುತ್ತದೆ ಹಾಗೂ ಅವನ / ಅವಳ ಅಂತಿಮ ಇ-ಖಾತಾವನ್ನು ಸ್ವತಃ ತಾನೇ ಪಡೆಯಬಹುದು.

ಬೆಂಗಳೂರು ಒನ್ ಕೇಂದ್ರಗಳಲ್ಲಿ ನಾಗರಿಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯ ಪಡೆಯಬಹುದು. ಬಿಬಿಎಂಪಿ ಅಧಿಕಾರಶಾಹಿಯಿಂದ ಅವಲಂಬಿತರಾಗದೆ ತಾವೇ ಇ-ಖಾತಾ ಪಡೆಯುವುದು ಇದರ ಗುರಿಯಾಗಿದೆ.

ಯೂಟ್ಯೂಬ್‌ನಲ್ಲಿ ತರಬೇತಿಯ ವೀಡಿಯೊಗಳನ್ನು ಬಿಡುಗಡೆ ಮಾಡಲಾಗಿದ್ದು, ನಾಗರಿಕರಿಗೆ ತಾವೇ ಮಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಇಂಗ್ಲೀಷ್: https://youtu.be/GL8CWsdn3wo?si=Zu_EMs3SCw5-wQwT  ಕನ್ನಡ: https://youtu.be/JR3BxET46po?si=jDoSKqy2V1IFUpf6

ಬಿಬಿಎಂಪಿಯು ಮುಂಬರುವ ವಾರದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಇ-ಖಾತಾ ಪಡೆಯುವ ಕುರಿತು ತರಬೇತಿ ನೀಡಲಾಗುವುದು. ಬಿಬಿಎಂಪಿ ನಾಗರಿಕರಿಗೆ ಮಾರ್ಗದರ್ಶನ ನೀಡಲು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ. ಅವರೇ ಅವರ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.(ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ).

ಬೆಂಗಳೂರು ಜ್ಞಾನದ ನಗರವಾಗಿದೆ ಮತ್ತು ನಾಗರಿಕರು ಹೆಚ್ಚು ಕಲಿತವರಾಗಿದ್ದು ಅವರ ಇ-ಖಾತಾ ಮತ್ತು ಖಾತಾ ಸೇವೆಗಳ ನಿಯಂತ್ರಣವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಇದರ ಅನುಕೂಲ ಮಾಡಿಕೊಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ.

ಆದ್ದರಿಂದ, ನಾಗರಿಕರು “ತಮ್ಮದೇ ಅಂತಿಮ ಇ-ಖಾತಾವನ್ನು ಮುದ್ರಿಸಲು” ಅಧಿಕಾರವನ್ನು ಹೊಂದಿದ್ದಾರೆ. ಬಿಬಿಎಂಪಿಯಲ್ಲಿನ ಯಾವುದೇ ಅಧಿಕಾರಿಯು ಅಂತಿಮ ಇ-ಖಾತಾ ಅನ್ನು ಅನುಮೋದಿಸುವುದಿಲ್ಲ(ಆಕ್ಷೇಪಣೆ ಅಥವಾ ಡೇಟಾ ಹೊಂದಾಣಿಕೆ ಆಗದೇ ಇದ್ದಲ್ಲಿ ಅಥವಾ ನಾಗರಿಕರಿಂದ ಅಪೂರ್ಣ ಮಾಹಿತಿಯು ನೀಡಿದ ಪಕ್ಷದಲ್ಲಿ).

ಇದು ಬಿಬಿಎಂಪಿಯ ಫೇಸ್ ಲೆಸ್, ಸಂಪರ್ಕವಿಲ್ಲದ, ಆನ್‌ಲೈನ್ ಇ-ಖಾತಾ ವ್ಯವಸ್ಥೆಯ ನಿಜವಾದ ತಿಳುವಳಿಕೆಯಾಗಿದೆ. ತಾಂತ್ರಿಕ ಸಮಸ್ಯೆಗಳು(ಯಾವುದಾದರೂ ಇದ್ದಲ್ಲಿ) ಮತ್ತು ಇತರೆ ಸಹಾಯವನ್ನು ಹೆಚ್ಚಿನ ಆದ್ಯತೆಯ ಮೇಲೆ ಮಾಡಲಾಗುತ್ತಿದೆ. ಏಕೆಂದರೆ ಇದು ದೇಶದ ಒಂದು ನಗರಕ್ಕೆ ಅತಿದೊಡ್ಡ ಇ-ಖಾತಾ ವ್ಯವಸ್ಥೆಯಾಗಿದೆ.

Here's good news for 'property owners' who were confused with e-khata ಇ- ಖಾತಾ ಗೊಂದಲದಲ್ಲಿದ್ದ `ಆಸ್ತಿ ಮಾಲೀಕರಿಗೆ' ಇಲ್ಲಿದೆ ಗುಡ್ ನ್ಯೂಸ್
Share. Facebook Twitter LinkedIn WhatsApp Email

Related Posts

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹೇಳಿದ್ದೇನು?

22/03/2026 3:25 PM2 Mins Read

BIG NEWS : ಚೀನಾಕೆ ಹೋಗ್ತಿದ್ದ ಕಚ್ಚಾ ತೈಲ ಯೂಟರ್ನ್ : ಮಂಗಳೂರಿಗೆ ಬಂದ ಅಕ್ವಾ ಟೈಟಾನ್ ಹಡಗು!

22/03/2026 1:31 PM1 Min Read

BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

22/03/2026 1:12 PM1 Min Read
Recent News

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹೇಳಿದ್ದೇನು?

22/03/2026 3:25 PM

BIGG NEWS : ‘ಮೊದಲು ಸೇನಾ ಕ್ರಮ ನಿಲ್ಲಿಸಿ’ : ಆಕ್ರಮಣ ತಡೆಯುವಲ್ಲಿ ಪಾತ್ರ ವಹಿಸಲು ಭಾರತದ ಅಧ್ಯಕ್ಷತೆಯ ಬ್ರಿಕ್ಸ್’ಗೆ ಇರಾನ್ ಅಧ್ಯಕ್ಷರ ಕರೆ

22/03/2026 3:21 PM

BREAKING : ಕತಾರ್’ನಲ್ಲಿ ನೀರಿನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ ; 6 ಮಂದಿ ಸಾವು, ಒರ್ವ ನಾಪತ್ತೆ

22/03/2026 2:58 PM

BREAKING : ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಇಂಧನ ಪೂರೈಕೆ ಕುರಿತು ‘ಪ್ರಧಾನಿ ಮೋದಿ’ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ!

22/03/2026 2:42 PM
State News
KARNATAKA

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹೇಳಿದ್ದೇನು?

By kannadanewsnow0922/03/2026 3:25 PM KARNATAKA 2 Mins Read

ದಾವಣಗೆರೆ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಕೊನೆಗೂ…

BIG NEWS : ಚೀನಾಕೆ ಹೋಗ್ತಿದ್ದ ಕಚ್ಚಾ ತೈಲ ಯೂಟರ್ನ್ : ಮಂಗಳೂರಿಗೆ ಬಂದ ಅಕ್ವಾ ಟೈಟಾನ್ ಹಡಗು!

22/03/2026 1:31 PM

BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

22/03/2026 1:12 PM

BREAKING : ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 12:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.