Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

06/08/2025 12:34 PM

BREAKING: ಅಮಿತ್ ಶಾ ವಿರುದ್ಧ ಮಾನಹಾನಿಕರ ಹೇಳಿಕೆ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು

06/08/2025 12:31 PM

BREAKING : ಸ್ಮಾರ್ಟ್ ಮೀಟರ್ ಗುತ್ತಿಗೆಯಲ್ಲಿ ಅಕ್ರಮ ಪ್ರಕರಣ : ಸಚಿವ ಕೆಜೆ ಜಾರ್ಜ್ ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

06/08/2025 12:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಡುಗೆ ಮನೆಯಲ್ಲಿ ಕೆಲಸ ಮಾಡುವವರಿಗೆ ಕೆಲ ಉಪಯುಕ್ತ ಟಿಪ್ಸ್‌: ತಪ್ಪದೇ ಓದಿಕೊಳ್ಳಿ
KARNATAKA

ಅಡುಗೆ ಮನೆಯಲ್ಲಿ ಕೆಲಸ ಮಾಡುವವರಿಗೆ ಕೆಲ ಉಪಯುಕ್ತ ಟಿಪ್ಸ್‌: ತಪ್ಪದೇ ಓದಿಕೊಳ್ಳಿ

By kannadanewsnow0701/03/2024 10:09 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅಡುಗೆ ಮನೆ ಕೆಲಸಕ್ಕೆ ಕೊನಯೇ ಇಲ್ಲ ಬಿಡಿ. ಇದೊಂತರ ನಿರಂತರವಾದ ಕೆಲಸ. ಒಂದು ಕೆಲಸ ಆಯ್ತು ಎನ್ನುವಾಗ ಮತ್ತೊಂದು ಕೆಲಸ ಬಂದೇ ಬಿಡುತ್ತದೆ. ಎಷ್ಟೇ ಕೆಲಸ ಮಾಡಿದರೂ ಮುಗಿಯುವುದೇ ಇಲ್ಲ ಎಂದು ಹೆಣ್ಣುಮಕ್ಕಳು ಹೇಳಿಕೊಂಡಿರುವುದನ್ನು ಅಲ್ಲಲ್ಲಿ ಕೇಳಿರುತ್ತೀರಿ. ಅಂತವರಿಗೆ ಕೆಲ ಉಪಯುಕ್ತ ಟಿಪ್ಸ್‌. ತಪ್ಪದೇ ಫಾಲೋ ಮಾಡಿ ಆಗ ನೋಡಿ ನಿಮ್ಮ ಅಡುಗೆ ಮನೆ ಕೆಲಸ ಮತ್ತಷ್ಟು ಸುಲಭ ಹಾಗು ಬೇಗನೆ ಆಗುತ್ತದೆ.

ಹಾಲು ಕಾಯಿಸುವಾಗ ಕೆಲವೊಮ್ಮೆ ಎಷ್ಟೇ ಜಾಗರೂಕರರಾಗಿದ್ದೂ ಹಾಲು ಕ್ಷಣಾರ್ಧದಲ್ಲಿ ಉಕ್ಕಿ ಹೋಗುತ್ತದೆ. ಇದಕ್ಕೆ ಒಂದು ಬೆಸ್ಟ್‌ ಉಪಾಯವಿದೆ. ಹಾಲು ಕಾಯಿಸುವಾಗ ಅದರ ಮೇಲೆ ಒಂದು ಮರದ ಸೌಟು ಇಡಿ. ಆಗ ಹಾಲು ಉಕ್ಕಿ ಚೆಲ್ಲುವುದಿಲ್ಲ. ಈ ಟ್ರಿಕ್‌ ಮಹಿಳೆಯರಿಗೆ ತುಂಬಾ ಉಪಯುಕ್ತ.

ಆಲುಗಡ್ಡೆ ಸಿಪ್ಪೆ ಸುಲಿಯಲು ಇನ್ನುಮುಂದೆ ಕಷ್ಟ ಪಡಬೇಕಿಲ್ಲ. ಆಲುಗಡ್ಡೆ ಬೇಯಿಸುವಾಗ ಒಂದರಲ್ಲಿ ಎರಡು ಭಾಗ ಮಾಡಿ ಕತ್ತರಿಸಿ ಬೇಯಿಸಲು ಇಡಿ. ಇನ್ನು ಆಲುಗಡ್ಡೆ ಬೆಂದ ನಂತರ ತಣ್ಣೀರಿಗೆ ಅದನ್ನು ವರ್ಗಾಯಿಸಿ ಹೀಗೆ ಮಾಡಿದರೆ ಸುಲಭವಾಗಿ ಹಾಗು ಕಡಿಮೆ ಸಮಯದಲ್ಲಿ ಸಿಪ್ಪೆ ಸುಲಿಯಬಹುದು.

ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಒಗ್ಗರಣೆ ಹಾಕುವಾಗಲೇ ಬೆಳ್ಳುಳ್ಳಿ ಸಿಪ್ಪೆ ಬಿಡಸುತ್ತಾ ನಿಲ್ಲುವುದು ಕೆಲವರಿಗೆ ಹಿಂಸೆ ಎನಿಸಿಬಿಡುತ್ತದೆ. ಅಂತವರಿಗೆ ಒಂದು ಉಪಾಯವೆಂದರೆ ನೀವು ಸಂಜೆ ಖಾಲಿ ಇದ್ದಾಗ ಅಥವಾ ಟಿವಿ ನೋಡುತ್ತಿದ್ದಾಗ ಒಂದು ಮರದಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಹಾಕಿಕೊಂಡು ಅದಕ್ಕೆ ಅರ್ದ ಸ್ಪೂನ್‌ ಅಡುಗೆ ಎಣ್ಣೆ ಮತ್ತು ಒಂದು ಸ್ಪೂನ್‌ ಜೋಳದ ಅಥವಾ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲಿಸಿ. ಆಗ ನೋಡಿ ಬೆಳ್ಳುಳ್ಳಿ ಸಿಪ್ಪೆ ಬೇಗನೇ ಸುಲಿಯಬಹುದು.

ಮೊಟ್ಟೆ ಬೇಯಿಸಿದ ನಂತರ ಸಿಪ್ಪೆ ತೆಗಯಲು ಕಲವರು ಹರಸಾಹಸ ಪಡುತ್ತಾರೆ. ಅದಕ್ಕೆ ಒಂದು ಟ್ರಿಕ್‌ ಇದೆ ನೋಡಿ, ಮೊಟ್ಟೆ ಸಂಪೂರ್ಣವಾಗಿ ಬೆಂದ ಮೇಲೆ ಅದನ್ನು ತಣ್ಣನೆಯ ನೀರಿನಲ್ಲಿ ಹಾಕಿ ಅಥವಾ ಹರೆಯುವ ನೀರಿನ ನಲ್ಲಿಯ ಕೆಳಗೆ ಇಡಿ. ನಂತರ ಒಂದು ಬಾಕ್ಸ್‌ನಲ್ಲಿ ಮೊಟ್ಟೆ ಹಾಕಿ ಜೋರಾಗಿ ಅಲ್ಲಾಡಿಸಿ. ಹೀಗೆ ಮಾಡಿದರೆ ಸುಲಭವಾಗಿ ಮೊಟ್ಟೆ ಸಿಪ್ಪೆ ಬಾಕ್ಸ್‌ನಲ್ಲಿಯೇ ತನ್ನಂತಾನೇ ಬಿಚ್ಚಿಕೊಳ್ಳುತ್ತದೆ.

ಮಸಾಲಾ ಪದಾರ್ಥಗಳನ್ನು ಸರಿಯಾಗಿ ಸೂಕ್ತ ಕ್ರಮದಲ್ಲಿ ಇರಿಸಿ. ಎಲ್ಲ ಮಸಾಲಾ ಪದಾರ್ಥಗಳಿಗೆ ಆದಷ್ಟು ಪ್ರತ್ಯೇಕವಾದ ಕಂಟೇನರ್‌ಗಳು ಇರಲಿ. ಇನ್ನು ಉಪ್ಪು ಖಾರ ಮಸಾಲಾ ಡಬ್ಬಗಳು ಅಡುಗೆ ಮಾಡುವಾಗ ಕೈಗೆಟುಕುವ ರೀತಿಯಲ್ಲಿ ಜೋಡಿಸಿ ಇಡಿ. ಹೀಗೆ ಮಾಡಿದರೆ ಅಡುಗೆ ಮಾಡುವಾಗ ನಿಮಗೆ ಸುಲಭವಾಗುತ್ತದೆ.

ಇನ್ನು ಕೆಲ ಟಿಪ್ಸ್‌ಗಳು ಹೀಗಿವೆ. ಆದಷ್ಟು ಪಾತ್ರೆಗಳನ್ನು ಆಗ್ಗಿಂದಾಗಲೇ ತೊಳೆದು ಹಾಕಿ. ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ತೊಳಿದೇ ಇಡಿ. ಅಡುಗೆ ಮಾಡುವಾಗ ಸುಲಭವಾದೀತು. ವಾರಕ್ಕೆ ಆಗುವಷ್ಟು ಶುಂಠಿ ಬೆಳ್ಳುಳ್ಳು ಪೇಸ್ಟ್‌ ಮಾಡಿಟ್ಟುಕೊಳ್ಳಿ. ಈರುಳ್ಳಿ ಹೆಚ್ಚುವ ಮುನ್ನ ಅರ್ಧ ಕಟ್‌ ಮಾಡಿ ನೀರಿನಲ್ಲಿ ಎರಡು ನಿಮಿಷ ನೆನಸಿ ಇಡಿ. ಹೀಗೆ ಮಾಡಿದರೆ ಈರುಳ್ಳಿ ಕತ್ತರಿಸುವಾಗ ಸಿಪ್ಪೆ ಬೇಗನೇ ಸುಲಿಯಬಹುದು ಮತ್ತು ಕಣ್ಣೀರು ಬರುವುದು ಕಡಿಮೆಯಾಗುತ್ತದೆ.

Here are some useful tips for those who work in the kitchen: Read on ಅಡುಗೆ ಮನೆಯಲ್ಲಿ ಕೆಲಸ ಮಾಡುವವರಿಗೆ ಕೆಲ ಉಪಯುಕ್ತ ಟಿಪ್ಸ್‌: ತಪ್ಪದೇ ಓದಿಕೊಳ್ಳಿ
Share. Facebook Twitter LinkedIn WhatsApp Email

Related Posts

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

06/08/2025 12:34 PM2 Mins Read

BREAKING : ಸ್ಮಾರ್ಟ್ ಮೀಟರ್ ಗುತ್ತಿಗೆಯಲ್ಲಿ ಅಕ್ರಮ ಪ್ರಕರಣ : ಸಚಿವ ಕೆಜೆ ಜಾರ್ಜ್ ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

06/08/2025 12:24 PM1 Min Read

BREAKING : ಧರ್ಮಸ್ಥಳ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ದೂರುದಾರನ ಪರವಾಗಿ ಸಾಕ್ಷಿ ಹೇಳಲು ಬಂದ 6 ಜನ ಸ್ಥಳೀಯರು!

06/08/2025 12:08 PM1 Min Read
Recent News

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

06/08/2025 12:34 PM

BREAKING: ಅಮಿತ್ ಶಾ ವಿರುದ್ಧ ಮಾನಹಾನಿಕರ ಹೇಳಿಕೆ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು

06/08/2025 12:31 PM

BREAKING : ಸ್ಮಾರ್ಟ್ ಮೀಟರ್ ಗುತ್ತಿಗೆಯಲ್ಲಿ ಅಕ್ರಮ ಪ್ರಕರಣ : ಸಚಿವ ಕೆಜೆ ಜಾರ್ಜ್ ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

06/08/2025 12:24 PM

BREAKING: ಅಕ್ರಮ ಬೆಟ್ಟಿಂಗ್ ಪ್ರಕರಣ: ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದ ನಟ ವಿಜಯ್ ದೇವರಕೊಂಡ

06/08/2025 12:21 PM
State News
KARNATAKA

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

By kannadanewsnow5706/08/2025 12:34 PM KARNATAKA 2 Mins Read

ಬೆಂಗಳೂರು: ವೇತನ ಪರಿಷ್ಕರಣೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒ‌ತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಮುಷ್ಕರ…

BREAKING : ಸ್ಮಾರ್ಟ್ ಮೀಟರ್ ಗುತ್ತಿಗೆಯಲ್ಲಿ ಅಕ್ರಮ ಪ್ರಕರಣ : ಸಚಿವ ಕೆಜೆ ಜಾರ್ಜ್ ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

06/08/2025 12:24 PM

BREAKING : ಧರ್ಮಸ್ಥಳ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ದೂರುದಾರನ ಪರವಾಗಿ ಸಾಕ್ಷಿ ಹೇಳಲು ಬಂದ 6 ಜನ ಸ್ಥಳೀಯರು!

06/08/2025 12:08 PM

BREAKING : `ಧರ್ಮಸ್ಥಳ ಕೇಸ್’ ಗೆ ಬಿಗ್ ಟ್ವಿಸ್ಟ್ : ದೂರುದಾರನ ಪರ `ಸಾಕ್ಷಿ’ ಹೇಳಲು ಮುಂದಾದ 6 ಮಂದಿ ಸ್ಥಳೀಯರು.!

06/08/2025 12:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.