ಹಾಸನ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದೆ.ಸಕಲೇಶ ಪುರ ತಾಲೂಕಿನ ದೋಣಿಗಾಲ್‌ ಬಳಿ ಭೂಕುಸಿತಗೊಂಡಿದೆ. ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಮಳೆಯಿಂದಾಗಿ ದೊಡಕೆರೆ ಒಡೆದು ೩೦ ಎಕೆರೆ ಜಲಾವೃತಗೊಂಡಿದೆ.

HEALTH TIPS: ಥೈರಾಯ್ಡ್ ನ ಆರಂಭಿಕ ಲಕ್ಷಣಗಳೇನು? ಇದಕ್ಕೆ ಹೇಗೆ ಪರಿಹಾರ? ಇಲ್ಲಿದೆ ವೈದ್ಯರ ಸಲಹೆ

 

ಹೀಗಾಗಿ ಅಡಿಕೆ ತೋಟ ಮತ್ತು ಹೊಲಗಳಿಗೆ ನೀರು ನುಗ್ಗಿದೆ.ಇದರಿಂದ ರಸ್ತೆ ತಡೆದು ಕಾಫಿ ಎಸ್ಟೇಟ್‌ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ. ಸೂಕ್ತ ರೀತಿಯಲ್ಲಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

Share.
Exit mobile version