Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರತದ ಮೇಲೆ ಮತ್ತೆ ಪಾಕಿಸ್ತಾನ ಡ್ರೋನ್ ದಾಳಿ: ಜಮ್ಮು ನಗರದಾದ್ಯಂತ ಸಂಪೂರ್ಣ ಬ್ಲ್ಯಾಕ್ ಔಟ್

09/05/2025 8:52 PM

ರಾಜ್ಯದ CRP, BRP, ECO ಹುದ್ದೆಗೆ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ

09/05/2025 8:47 PM

ಕತ್ತಲಾಗುತ್ತಿದ್ದ ಹಾಗೇ ಮತ್ತೆ ಭಾರತದತ್ತ ದಾಳಿ ಶುರು ಮಾಡಿದ ಪಾಕ್‌, ಭಾರತೀಯ ಸೇನೆಯಿಂದ ಪ್ರತ್ಯುತ್ತರ…!

09/05/2025 8:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » HEALTH TIPS: ಪಲಾವ್‌ ಎಲೆಯಿಂದ ನಮ್ಮ ಆರೋಗ್ಯಕ್ಕೇನು ಲಾಭ ಗೊತ್ತಾ..?
Uncategorized

HEALTH TIPS: ಪಲಾವ್‌ ಎಲೆಯಿಂದ ನಮ್ಮ ಆರೋಗ್ಯಕ್ಕೇನು ಲಾಭ ಗೊತ್ತಾ..?

By kannadanewsnow0728/02/2024 6:40 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪಲಾವ್‌ ಎಲೆ ಅಂದ ತಕ್ಷಣ ನಮಗೆ ನೆನಪಿಗೆ ಬರೋದು ರುಚಿರುಚಿಯಾದ ಘಮಘಮವಾದ ಪಲಾವ್‌. ಪಲಾವ್‌ ಎಲೆ ಇಲ್ಲದೇ ಪಲಾವ್‌ಗೆ ರುಚಿನೇ ಇರುವುದಿಲ್ಲ. ಅಡುಗೆಗೆ ಉಪಯೋಗಿಸುವ ಈ ಪಲಾವ್‌ ಎಲೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ ಅಂತ ಗೊತ್ತಾದ್ರೆ ನೀವೇ ಆಶ್ಚರ್ಯ ಪಡ್ತೀರಾ. ಬನ್ನಿ ಪಲಾವ್‌ ಎಲೆಯ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.

ಪಲಾವ್‌ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಅದ್ಭುತವಾದ ಶಕ್ತಿ ಅದೆಷ್ಟೋ ರೋಗಗಳಿಗೆ ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ. ಈ ಪಲಾವ್‌ ಎಲೆಗಳಿಂದ ಅನೇಕ ಆರ್ಯವೇದ ಔಷಧಿಗಳನ್ನು ತಯಾರಿಸುತ್ತಾರೆ. ಹೀಗೆ ಔಷಧಿ ತಯಾರಿಸುವ ಎಲೆಯನ್ನೇ ನೇರವಾಗಿ ಊಟದಲ್ಲಿ ಸೇವಿಸಿದರೆ ಊಟದ ರುಚಿ ಕೂಡ ಹೆಚ್ಚುತ್ತದೆ ಹಾಗು ಆರೋಗ್ಯಕ್ಕೂ ಉತ್ತಮ.

ಅರ್ಧ ತಲೆನೋವು ಅನೇಕರನ್ನು ಭಾದಿಸುತ್ತದೆ. ಇದನ್ನು ಮೈಗ್ರೇನ್‌ ಎಂದು ಸಹ ಕರೆಯುತ್ತಾರೆ. ಈ ಸಮಸ್ಯೆ ಇದ್ದವರು ವಾಂತಿ, ಪಿತ್ತದಂತಹ ಇನ್ನು ಕೆಲ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದಾಗಿ ನರಗಳ ಮೇಲೆ ಒತ್ತಡ ಬೀಳುತ್ತದೆ. ಈ ರೋಗ ಮಾನಸಿಕವಾಗಿ ತುಂಬಾ ತೊಂದರೆ ನೀಡುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪಲಾವ್‌ ಎಲೆಯಲ್ಲಿ ಪರಿಹಾರವಿದೆ. ಮಾನಸಿಕ ಒತ್ತಡ ನಿಯಂತ್ರಸಲು, ಮನಸ್ಸನ್ನು ಶಾಂತಗೊಳಿಸಲು ಹಾಗು ನರಗಳನ್ನು ತಂಪುಗೊಳಿಸುವ ಶಕ್ತಿ ಇದಕ್ಕಿದೆ. ಹೀಗೆ ಮೈಗ್ರೇನ್‌ ಸಮಸ್ಯೆ ಬಂದಾಗ ಒಂದೆರಡು ಪಲಾವ್‌ ಎಲೆಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿದರೆ ನಿಮಗೆ ತಕ್ಷಣ ಮೈಗ್ರೇನ್‌ನಿಂದ ರಿಲೀಫ್‌ ಸಿಗುತ್ತದೆ. ಹೀಗೆ ನಿರಂತರವಾಗಿ ಒಂದು ವಾರ ಪಲಾವ್‌ ಎಲೆ ಕುದಿಸಿದ ನೀರನ್ನು ಸೇವಿಸಿದರೆ ಅರ್ಧ ತಲೆನೋವು ಸಂಪೂರ್ಣವಾಗಿ ವಾಸಿಯಾಗುತ್ತದೆ. ಈ ಮನೆಮದ್ದನ್ನು ಮಾಡಿದರೂ ಮೈಗ್ರೇನ್‌ ಹೆಚ್ಚಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಹೀಗೆ ಪಲಾವ್‌ ಎಲೆ ನೀರನ್ನು ಕುಡಿದರೆ ಕೂದಲಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಕೂದಲಿನ ಎಲ್ಲಾ ರೀತಿ ಆರೋಗ್ಯವನ್ನು ಇದು ಕಾಪಾಡುತ್ತದೆ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

HEALTH TIPS: DO YOU KNOW WHAT BENEFITS PALAO LEAF IS FOR OUR HEALTH? HEALTH TIPS: ಪಲಾವ್‌ ಎಲೆಯಿಂದ ನಮ್ಮ ಆರೋಗ್ಯಕ್ಕೇನು ಲಾಭ ಗೊತ್ತಾ..?
Share. Facebook Twitter LinkedIn WhatsApp Email

Related Posts

ಯುವಕರಿಗೆ ಉದ್ಯೋಗ ಖಾತ್ರಿಗೆ ಸರ್ಕಾರ ಕ್ರಮ: ಪ್ರಧಾನಿ ಮೋದಿ

27/04/2025 9:38 AM1 Min Read

BREAKING : ಪಾಕಿಸ್ತಾನ ಸೇನಾ ಬೆಂಗಾವಲು ವಾಹನದ ಮೇಲೆ ಬಾಂಬ್ ದಾಳಿ : 10 ಮಂದಿ ಸೈನಿಕರು ಸಾವು

26/04/2025 6:51 AM1 Min Read

ಹಿರಿಯ ತಮಿಳು ನಟಿ ಬಿಂದು ಘೋಷ್ ನಿಧನ| Bindu Ghosh Dies

21/04/2025 2:21 PM1 Min Read
Recent News

BREAKING: ಭಾರತದ ಮೇಲೆ ಮತ್ತೆ ಪಾಕಿಸ್ತಾನ ಡ್ರೋನ್ ದಾಳಿ: ಜಮ್ಮು ನಗರದಾದ್ಯಂತ ಸಂಪೂರ್ಣ ಬ್ಲ್ಯಾಕ್ ಔಟ್

09/05/2025 8:52 PM

ರಾಜ್ಯದ CRP, BRP, ECO ಹುದ್ದೆಗೆ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ

09/05/2025 8:47 PM

ಕತ್ತಲಾಗುತ್ತಿದ್ದ ಹಾಗೇ ಮತ್ತೆ ಭಾರತದತ್ತ ದಾಳಿ ಶುರು ಮಾಡಿದ ಪಾಕ್‌, ಭಾರತೀಯ ಸೇನೆಯಿಂದ ಪ್ರತ್ಯುತ್ತರ…!

09/05/2025 8:47 PM

ಹಾಸನ: ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

09/05/2025 8:40 PM
State News
KARNATAKA

ರಾಜ್ಯದ CRP, BRP, ECO ಹುದ್ದೆಗೆ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ

By kannadanewsnow0909/05/2025 8:47 PM KARNATAKA 1 Min Read

ಬೆಂಗಳೂರು: CRP/BRP/E.C.O ನಿರ್ದಿಷ್ಟ ಪಡಿಸಿದ ಹುದ್ದೆಗಳಿಗೆ ಕೆಲವು ಅಂಶಗಳನ್ನು ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ. ಈ ಮೂಲಕ ಸಿಆರ್ ಪಿ, ಬಿ ಆರ್…

ಹಾಸನ: ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

09/05/2025 8:40 PM
Hassan Potato sowing seed sale begins

ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟಕ್ಕೆ ಚಾಲನೆ

09/05/2025 8:38 PM

BREAKING: ಸಾಮಾಜಿಕ ಸಮೀಕ್ಷಾ ವರದಿ ನಿರ್ಣಯ ಮುಂದೂಡಿಕೆ: ರಾಜ್ಯ ಸಚಿವ ಸಂಪುಟದ ನಿರ್ಣಯ

09/05/2025 8:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.