Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM

BREAKING: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ 4.1 ತೀವ್ರತೆಯ ಭೂಕಂಪ | Earthquake

04/02/2026 1:12 PM

ಸಾವಿಗೆ ಮುನ್ನ ಕೊನೆಯ ಕರೆ: ವಿಮಾನದಿಂದ ಅಜಿತ್ ಪವಾರ್ ಅವರ ಅಂತಿಮ ಮಾತು ಬಹಿರಂಗ

04/02/2026 12:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈತ ಭವಿಷ್ಯಕ್ಕೆ ಪ್ರಯಾಣಿಸಿ ಬಂದಿದ್ದನಂತೆ ; ಈ ವರ್ಷ ‘5 ನೈಸರ್ಗಿಕ ವಿಪತ್ತು’ಗಳಿಂದ ಜಗತ್ತು ನಾಶವಾಗುತ್ತಂತೆ!
INDIA

ಈತ ಭವಿಷ್ಯಕ್ಕೆ ಪ್ರಯಾಣಿಸಿ ಬಂದಿದ್ದನಂತೆ ; ಈ ವರ್ಷ ‘5 ನೈಸರ್ಗಿಕ ವಿಪತ್ತು’ಗಳಿಂದ ಜಗತ್ತು ನಾಶವಾಗುತ್ತಂತೆ!

By KannadaNewsNow26/02/2025 5:08 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ ; 2012 ನಿಮಗೆ ನೆನಪಿದೆಯೇ.? ಈ ಮೊದಲು, ಜಗತ್ತಿನ ಅಂತ್ಯವು ಆ ವರ್ಷದಲ್ಲಿ ಆಗುತ್ತದೆ ಎಂದು ಹೆದರಲಾಗುತ್ತಿತ್ತು. ಮಾಯನ್ನರ ಕ್ಯಾಲೆಂಡರ್ 2012ರವರೆಗೆ ಇರುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು, ಆದ್ದರಿಂದ ಜಗತ್ತು ಸಹ ಆ ವರ್ಷದಲ್ಲಿ ಕೊನೆಗೊಳ್ಳುತ್ತದೆ ಎನ್ನಲಾಗಿತ್ತು. ಆದರೆ ಆ ವರ್ಷ ಕಳೆದು ಅನೇಕ ವರ್ಷಗಳಾಗಿವೆ. ಆದರೂ ಜಗತ್ತು ಕೊನೆಗೊಳ್ಳಲಿಲ್ಲ. ಆದಾಗ್ಯೂ, ಕರೋನಾ ಬಂದ ನಂತರ, ಅಂತಹ ವದಂತಿಗಳು ಮತ್ತೆ ಹೆಚ್ಚಾಗಿದೆ. ಕೆಲವೇ ದಿನಗಳಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಬಹಳಷ್ಟು ಜನರು ಕಾಲಕಾಲಕ್ಕೆ ಹೇಳುತ್ತಿದ್ದಾರೆ. ಆದರೆ ಅದ್ಯಾವುದೂ ನಿಜವಾಗಿವಲ್ಲ.

ಇತ್ತೀಚೆಗೆ, ಒಬ್ಬ ವ್ಯಕ್ತಿಯು ತಾನು ಭವಿಷ್ಯಕ್ಕೆ ಪ್ರಯಾಣಿಸಿದ್ದೇನೆ ಮತ್ತು 2025ರಲ್ಲಿ, ಜಗತ್ತು ಅನೇಕ ನೈಸರ್ಗಿಕ ವಿಪತ್ತುಗಳಿಂದ ನಾಶವಾಗುತ್ತದೆ ಎಂದು ಹೇಳಿದ್ದಾನೆ. ಹಾಗಿದ್ರೆ, ಆತ ಯಾರು.? ಹೇಳುತ್ತಿರುವುದು ಏನು ಗೊತ್ತಾ?

ಅಮೆರಿಕದ ಎಲ್ವಿಸ್ ಥಾಂಪ್ಸನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನ ಪೋಸ್ಟ್ ಮಾಡಿದ್ದಾನೆ. ಅದರಲ್ಲಿ ಆತ, ಭವಿಷ್ಯಕ್ಕೆ ಪ್ರಯಾಣಿಸಿದ್ದೇನೆ ಎಂದು ಹೇಳಿದ್ದಾನೆ. 2025ರಲ್ಲಿ ಅನೇಕ ವಿಪತ್ತುಗಳು ಸಂಭವಿಸಲಿವೆ ಎಂದು ಎಚ್ಚರಿಸಿದ್ದಾನೆ. 24 ಕಿಲೋಮೀಟರ್ ವ್ಯಾಸವನ್ನ ಹೊಂದಿರುವ ಬೃಹತ್ ಸುಂಟರಗಾಳಿ ಗಂಟೆಗೆ 1,046 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಲಿದ್ದು, ಏಪ್ರಿಲ್ 6 ರಂದು ಯುಎಸ್ನ ಒಕ್ಲಹೋಮವನ್ನು ಆವರಿಸಿ ಎಲ್ಲರನ್ನೂ ನಾಶಪಡಿಸುತ್ತದೆ.

ಇನ್ನು “ಮೇ 27ರಂದು, ಯುನೈಟೆಡ್ ಸ್ಟೇಟ್ಸ್ನಲ್ಲಿ ಅಂತರ್ಯುದ್ಧ ನಡೆಯಲಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪ್ರಪಂಚದಾದ್ಯಂತದ ಎಲ್ಲರೂ ಪರಮಾಣು ಶಸ್ತ್ರಾಸ್ತ್ರಗಳನ್ನ ಬಳಸುತ್ತಾರೆ ಮತ್ತು ಮೂರನೇ ವಿಶ್ವ ಯುದ್ಧ ನಡೆಯಲಿದೆ” ಎಂದು ಆತ ಹೇಳಿದ್ದಾನೆ.

ಸೆಪ್ಟೆಂಬರ್ 1 ರಂದು, ಚಾಂಪಿಯನ್ ಎಂಬ ಅನ್ಯಗ್ರಹ ಜೀವಿ ಬಂದು 12,000 ಜನರನ್ನ ಸುರಕ್ಷಿತವಾಗಿ ಮತ್ತೊಂದು ಗ್ರಹಕ್ಕೆ ಸಾಗಿಸುವುದಾಗಿ ಹೇಳಿದ್ದು, ಸೆಪ್ಟೆಂಬರ್ 19 ರಂದು, ಭಾರಿ ಚಂಡಮಾರುತವು ಯುಎಸ್ ಕರಾವಳಿಯನ್ನ ಅಪ್ಪಳಿಸಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ. ಇನ್ನು ನವೆಂಬರ್ 3 ರಂದು, ನೀಲಿ ತಿಮಿಂಗಿಲಕ್ಕಿಂತ ಆರು ಪಟ್ಟು ದೊಡ್ಡದಾದ ಜೀವಿ ಪೆಸಿಫಿಕ್ ಮಹಾಸಾಗರದಿಂದ ಸೆರಿನ್ ಕ್ರೌನ್ ಎಂಬ ಜೀವಿ ಹೊರಹೊಮ್ಮುತ್ತದೆ. ಇದು ಭೂಮಿಯನ್ನ ಕೊನೆಗೊಳಿಸುತ್ತದೆ ಎಂದು ಹೇಳಿದ್ದಾನೆ.

ಆದಾಗ್ಯೂ, ಎಲ್ವಿಸ್ ಹೇಳುತ್ತಿರುವುದನ್ನು ಅನೇಕ ಜನರು ತಳ್ಳಿಹಾಕುತ್ತಿದ್ದಾರೆ. ಹೇಳಿದ್ದು ನಡೆಯದಿದ್ದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವರು ಹೇಳಿದ್ದೆಲ್ಲವೂ ನಿಜವಾಗಿರಬಹುದು ಎಂದು ಹೇಳುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ನಮಗೆ ತಿಳಿಸಿ.

 

 

ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ರಾಜಕಾರಣಿಗಳಿಗೆ ಜೀವಾವಧಿ ನಿಷೇಧ ; ‘ಸುಪ್ರೀಂ’ಗೆ ಕೇಂದ್ರದಿಂದ ಅಫಿಡವಿಟ್

ನಟ ‘ಶಾರುಖ್ ಖಾನ್’ ಕುಟುಂಬ ‘ಮನ್ನತ್’ನಿಂದ ಐಷಾರಾಮಿ ‘ಫ್ಲ್ಯಾಟ್’ಗೆ ಶಿಫ್ಟ್, ತಿಂಗಳಿಗೆ ₹24 ಲಕ್ಷ ಬಾಡಿಗೆ

BREAKING : ಬಿಹಾರ ಸಚಿವ ಸಂಪುಟ ವಿಸ್ತರಣೆ ; ಬಿಜೆಪಿಯ 7 ನೂತನ ‘ಸಚಿವರು’ ಪ್ರಮಾಣ ವಚನ ಸ್ವೀಕಾರ |VIDEO

Share. Facebook Twitter LinkedIn WhatsApp Email

Related Posts

BREAKING: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ 4.1 ತೀವ್ರತೆಯ ಭೂಕಂಪ | Earthquake

04/02/2026 1:12 PM1 Min Read

ಸಾವಿಗೆ ಮುನ್ನ ಕೊನೆಯ ಕರೆ: ವಿಮಾನದಿಂದ ಅಜಿತ್ ಪವಾರ್ ಅವರ ಅಂತಿಮ ಮಾತು ಬಹಿರಂಗ

04/02/2026 12:59 PM1 Min Read

BREAKING: ಅನಿಲ್ ಅಂಬಾನಿ ಕಂಪನಿಗಳ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ವಿಳಂಬ: ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ತರಾಟೆ

04/02/2026 12:48 PM1 Min Read
Recent News

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM

BREAKING: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ 4.1 ತೀವ್ರತೆಯ ಭೂಕಂಪ | Earthquake

04/02/2026 1:12 PM

ಸಾವಿಗೆ ಮುನ್ನ ಕೊನೆಯ ಕರೆ: ವಿಮಾನದಿಂದ ಅಜಿತ್ ಪವಾರ್ ಅವರ ಅಂತಿಮ ಮಾತು ಬಹಿರಂಗ

04/02/2026 12:59 PM

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM
State News
KARNATAKA

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

By kannadanewsnow5704/02/2026 1:13 PM KARNATAKA 2 Mins Read

ಇಂದಿನ ದಿನಗಳಲ್ಲಿ ವಿದ್ಯಾವಂತ ಯುವಕರು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇಂದು ಲಕ್ಷಗಟ್ಟಲೆ ದುಡಿಮೆ ತೊರೆದು ವ್ಯವಸಾಯ ಮಾಡಿ ಕೈತುಂಬಾ ಹಣ…

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM

ಗಮನಿಸಿ : `M’ ಅಕ್ಷರದಿಂದ ಆರಂಭವಾಗುವ ಹೆಸರುಳ್ಳವರ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

04/02/2026 12:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.