Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತುಮಕೂರಿನಲ್ಲಿ ನವಿಲುಗಳ ಸರಣಿ ಸಾವಿಗೆ ‘ H5N1’ ಕಾರಣ : `FSL’ ವರದಿಯಲ್ಲಿ ದೃಢ

01/05/2026 8:45 AM

ಭಾರತದ ಪೌರತ್ವ ನಿಯಮ ಪರಿಷ್ಕರಣೆ: ಅಪ್ರಾಪ್ತ ಮಕ್ಕಳ ‘ದ್ವಿಪಕ್ಷೀಯ ಪಾಸ್‌ಪೋರ್ಟ್’ಗೆ ಬ್ರೇಕ್; ಇನ್ನು ಮುಂದೆ ಡಿಜಿಟಲ್ ಓಸಿಐ ಕಾರ್ಡ್ ಕಡ್ಡಾಯ!

01/05/2026 8:41 AM

ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್: ಆಸ್ತಿ ತೆರಿಗೆ ಪಾವತಿಯ ಶೇ 5ರ ರಿಯಾಯಿತಿ ಮೇ.31ರವರೆಗೆ ವಿಸ್ತರಣೆ

01/05/2026 8:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶದ ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್ : ಮುಂಗಾರು ಬೆಳೆಗಳಿಗೆ 41,534 ಕೋಟಿ ರೂ. `ರಸಗೊಬ್ಬರ ಸಬ್ಸಿಡಿ’ ಘೋಷಣೆ
INDIA

ದೇಶದ ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್ : ಮುಂಗಾರು ಬೆಳೆಗಳಿಗೆ 41,534 ಕೋಟಿ ರೂ. `ರಸಗೊಬ್ಬರ ಸಬ್ಸಿಡಿ’ ಘೋಷಣೆ

By kannadanewsnow5709/04/2026 6:39 AM

ನವದೆಹಲಿ: ಮುಂಬರುವ ಮುಂಗಾರು ಹಂಗಾಮನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (P&K) ರಸಗೊಬ್ಬರಗಳ ಮೇಲೆ ಒಟ್ಟು 41,534 ಕೋಟಿ ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಸಗೊಬ್ಬರ ಸಬ್ಸಿಡಿ ದರದಲ್ಲಿ ಶೇ. 12 ರಷ್ಟು ಏರಿಕೆ ಮಾಡಿರುವುದು ವಿಶೇಷ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

 ಈ ಹೊಸ ಸಬ್ಸಿಡಿ ದರಗಳು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಅನ್ವಯವಾಗಲಿವೆ. ಕಳೆದ ಬಾರಿಯ ಮುಂಗಾರು ಹಂಗಾಮಿಗೆ ಹೋಲಿಸಿದರೆ ಸಬ್ಸಿಡಿ ಮೊತ್ತದಲ್ಲಿ ಶೇ. 12 ರಷ್ಟು ಹೆಚ್ಚಳವಾಗಿದೆ. ರಸಗೊಬ್ಬರಗಳ ಬೆಲೆ ಏರಿಕೆಯ ಬಿಸಿ ರೈತರಿಗೆ ತಟ್ಟದಂತೆ ತಡೆಯುವುದು ಮತ್ತು ಕೃಷಿ ಉತ್ಪಾದನೆಗೆ ಉತ್ತೇಜನ ನೀಡುವುದು ಸರ್ಕಾರದ ಮುಖ್ಯ ಗುರಿಯಾಗಿದೆ.

ರಸಗೊಬ್ಬರವಾರು ಸಬ್ಸಿಡಿ ವಿವರ (ಪ್ರತಿ ಕೆ.ಜಿ.ಗೆ):
ಮುಂಗಾರು ಅವಧಿಗೆ ಸರ್ಕಾರ ನಿಗದಿಪಡಿಸಿರುವ ಸಬ್ಸಿಡಿ ದರಗಳು ಈ ಕೆಳಗಿನಂತಿವೆ:

ರಸಗೊಬ್ಬರದ ಅಂಶ ಸಬ್ಸಿಡಿ ದರ (ಪ್ರತಿ ಕೆ.ಜಿ.ಗೆ)
ನೈಟ್ರೋಜನ್ ₹ 47.32
ಫಾಸ್ಫೇಟ್ ₹ 52.76
ಪೊಟ್ಯಾಶ್ ₹ 2.38
ಸಲ್ಫರ್ ₹ 3.16
Good news from the Center for the farmers of the country: Rs 41534 crore fertilizer subsidy announced for monsoon crops
Share. Facebook Twitter LinkedIn WhatsApp Email

Related Posts

ಭಾರತದ ಪೌರತ್ವ ನಿಯಮ ಪರಿಷ್ಕರಣೆ: ಅಪ್ರಾಪ್ತ ಮಕ್ಕಳ ‘ದ್ವಿಪಕ್ಷೀಯ ಪಾಸ್‌ಪೋರ್ಟ್’ಗೆ ಬ್ರೇಕ್; ಇನ್ನು ಮುಂದೆ ಡಿಜಿಟಲ್ ಓಸಿಐ ಕಾರ್ಡ್ ಕಡ್ಡಾಯ!

01/05/2026 8:41 AM1 Min Read

ಸಾಮಾನ್ಯ ಜನರಿಗೆ ಇಂಧನ ದರ ಏರಿಕೆ ಶಾಕ್ ಇಲ್ಲ: ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದರ ಸ್ಥಿರ; ವಿಮಾನ ಇಂಧನ ದರದಲ್ಲೂ ಬದಲಾವಣೆ ಇಲ್ಲ!

01/05/2026 8:19 AM1 Min Read

BREAKING : ಹೋಟೆಲ್ ಮಾಲೀಕರಿಗೆ ಬಿಗ್ ಶಾಕ್ : ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂ. ಏರಿಕೆ | LPG Price Hike

01/05/2026 8:02 AM1 Min Read
Recent News

BREAKING : ತುಮಕೂರಿನಲ್ಲಿ ನವಿಲುಗಳ ಸರಣಿ ಸಾವಿಗೆ ‘ H5N1’ ಕಾರಣ : `FSL’ ವರದಿಯಲ್ಲಿ ದೃಢ

01/05/2026 8:45 AM

ಭಾರತದ ಪೌರತ್ವ ನಿಯಮ ಪರಿಷ್ಕರಣೆ: ಅಪ್ರಾಪ್ತ ಮಕ್ಕಳ ‘ದ್ವಿಪಕ್ಷೀಯ ಪಾಸ್‌ಪೋರ್ಟ್’ಗೆ ಬ್ರೇಕ್; ಇನ್ನು ಮುಂದೆ ಡಿಜಿಟಲ್ ಓಸಿಐ ಕಾರ್ಡ್ ಕಡ್ಡಾಯ!

01/05/2026 8:41 AM

ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್: ಆಸ್ತಿ ತೆರಿಗೆ ಪಾವತಿಯ ಶೇ 5ರ ರಿಯಾಯಿತಿ ಮೇ.31ರವರೆಗೆ ವಿಸ್ತರಣೆ

01/05/2026 8:28 AM

ಸಾಮಾನ್ಯ ಜನರಿಗೆ ಇಂಧನ ದರ ಏರಿಕೆ ಶಾಕ್ ಇಲ್ಲ: ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದರ ಸ್ಥಿರ; ವಿಮಾನ ಇಂಧನ ದರದಲ್ಲೂ ಬದಲಾವಣೆ ಇಲ್ಲ!

01/05/2026 8:19 AM
State News
KARNATAKA

BREAKING : ತುಮಕೂರಿನಲ್ಲಿ ನವಿಲುಗಳ ಸರಣಿ ಸಾವಿಗೆ ‘ H5N1’ ಕಾರಣ : `FSL’ ವರದಿಯಲ್ಲಿ ದೃಢ

By kannadanewsnow5701/05/2026 8:45 AM KARNATAKA 1 Min Read

ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ನವಿಲುಗಳ ನಿಗೂಢ ಸರಣಿ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ.…

ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್: ಆಸ್ತಿ ತೆರಿಗೆ ಪಾವತಿಯ ಶೇ 5ರ ರಿಯಾಯಿತಿ ಮೇ.31ರವರೆಗೆ ವಿಸ್ತರಣೆ

01/05/2026 8:28 AM

BIG NEWS : ವಾಣಿಜ್ಯ ಸಿಲಿಂಡರ್ 993 ರೂ. ಏರಿಕೆ ಎಫೆಕ್ಟ್ : ಹೋಟೆಲ್ ಗಳಲ್ಲಿ ಊಟ-ತಿಂಡಿ ದರ ಏರಿಕೆ ಸಾಧ್ಯತೆ.!

01/05/2026 8:18 AM

ಇಂದಿನಿಂದಲೇ ಕರ್ನಾಟಕ ಹೈಕೋರ್ಟ್‌ಗೆ ಬೇಸಿಗೆ ರಜೆ ಆರಂಭ: ಮೇ 30ರವರೆಗೆ ಕಲಾಪ ಸ್ಥಗಿತ

01/05/2026 7:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.