Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇರಾನ್ ವಿರುದ್ಧ ಅಮೇರಿಕಾಕ್ಕೆ ಬ್ರಿಟನ್ ಸಾಥ್: ಬ್ರಿಟಿಷ್ ಸೇನಾ ನೆಲೆಗಳ ಬಳಕೆಗೆ ಸ್ಟಾರ್ಮರ್ ಗ್ರೀನ್ ಸಿಗ್ನಲ್!

02/03/2026 10:40 AM

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

02/03/2026 10:34 AM

ಪಾಕಿಸ್ತಾನದ ಮೇಲೆ ಅಫ್ಘಾನ್ ವಾಯುಪಡೆ ಅಟ್ಯಾಕ್: ನೂರ್ ಖಾನ್ ವಾಯುನೆಲೆ ಧ್ವಂಸ, 32 ಸೈನಿಕರ ಸಾವು!

02/03/2026 10:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!
KARNATAKA

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

By kannadanewsnow5702/03/2026 10:34 AM

ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿಯೇ ಪ್ರತ್ಯೇಕ ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ’ ಸ್ಥಾಪಿಸಲು ಸಚಿವ ಸಂಪುಟ ಅಧಿಕೃತ ಅನುಮೋದನೆ ನೀಡಿದೆ. ಇದರಿಂದಾಗಿ ಗೃಹಲಕ್ಷ್ಮಿ ಮಹಿಳೆಯರಿಗೆ ಇನ್ಮುಂದೆ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗಲಿದೆ.

ಹಣ ಕಡಿತವಲ್ಲ, ಇದು ನಿಮ್ಮ ಉಳಿತಾಯ!

ಈ ಹೊಸ ನಿಯಮದ ಪ್ರಕಾರ, ಬ್ಯಾಂಕ್ ಸದಸ್ಯತ್ವ ಪಡೆಯುವ ಮಹಿಳೆಯರಿಗೆ ಪ್ರತಿ ತಿಂಗಳು ಬರುವ 2,000 ರೂ. ಪೈಕಿ 1,800 ರೂಪಾಯಿ ಮಾತ್ರ ನೇರವಾಗಿ ಖಾತೆಗೆ ಜಮೆಯಾಗಲಿದೆ. ಉಳಿದ 200 ರೂಪಾಯಿಗಳನ್ನು ಸದಸ್ಯರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗುವುದು.

ಈ ಪ್ರಕ್ರಿಯೆ ಆರಂಭವಾದ ಮೊದಲ 6 ತಿಂಗಳು ಈ ರೀತಿ ಉಳಿತಾಯ ಮಾಡಲಾಗುತ್ತದೆ.

ಕಡಿತಗೊಳ್ಳುವ ಹಣವು ಸದಸ್ಯರ ಖಾತೆಯಲ್ಲೇ ಭದ್ರವಾಗಿರುತ್ತದೆ ಮತ್ತು ಇದು ಭವಿಷ್ಯದ ಸಾಲ ಸೌಲಭ್ಯಕ್ಕೆ ಪೂರಕವಾಗಲಿದೆ.

ಸದಸ್ಯತ್ವ ಪಡೆಯುವುದು ಹೇಗೆ?
ಗೃಹಲಕ್ಷ್ಮಿ ಬ್ಯಾಂಕ್‌ ನ ಷೇರುದಾರರಾಗಲು ಮತ್ತು ಸಾಲ ಸೌಲಭ್ಯ ಪಡೆಯಲು ಕೆಲವು ನಿಯಮಗಳನ್ನು ಪಾಲಿಸಬೇಕಿದೆ:
ಒಂದು ಬಾರಿಯ ಶುಲ್ಕ: ಸದಸ್ಯತ್ವ ಪಡೆಯಲು ಫಲಾನುಭವಿಗಳು ಒಮ್ಮೆ 1,250 ರೂಪಾಯಿ ಪಾವತಿಸಬೇಕು (ಇದರಲ್ಲಿ 1,000 ರೂ. ಷೇರು ಹಣ ಸೇರಿರುತ್ತದೆ).

ನಿರಂತರ ಉಳಿತಾಯ: ಪ್ರತಿ ತಿಂಗಳು 200 ರೂಪಾಯಿಯಂತೆ ಕನಿಷ್ಠ ಆರು ತಿಂಗಳು ಉಳಿತಾಯ ಮಾಡುವವರು ಮಾತ್ರ ದೊಡ್ಡ ಮೊತ್ತದ ಸಾಲ ಪಡೆಯಲು ಅರ್ಹರಾಗುತ್ತಾರೆ.

3 ಲಕ್ಷದವರೆಗೆ ಸಾಲ: ವಿಶೇಷತೆಗಳೇನು?

ಮಹಿಳೆಯರು ಸ್ವಾವಲಂಬಿಗಳಾಗಲು ಈ ಬ್ಯಾಂಕ್ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಿದೆ.

ಸಾಲದ ಮೊತ್ತ: 30,000 ರೂ.ನಿಂದ 3 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಲಭ್ಯ.

ಬಡ್ಡಿದರ: ವಾರ್ಷಿಕ ಶೇ. 7 ರಿಂದ ಶೇ. 9 ರಷ್ಟು ಮಾತ್ರ (ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಮನಾಗಿ).

ಶ್ಯೂರಿಟಿ ಬೇಕಿಲ್ಲ: ಈ ಸಾಲ ಪಡೆಯಲು ಯಾವುದೇ ಜಾಮೀನುದಾರರ (Guarantors) ಅಗತ್ಯವಿಲ್ಲ. * ಬಳಕೆ: ಸಣ್ಣ ವ್ಯಾಪಾರ, ಹೈನುಗಾರಿಕೆ, ಕೃಷಿ, ಮಕ್ಕಳ ಶಿಕ್ಷಣ ಅಥವಾ ವಾಹನ ಖರೀದಿಗೆ ಈ ಹಣ ಬಳಸಬಹುದು.

Good news for women in the state: Government has set up 'Grihalakshmi Bank' they will get loans of up to Rs. 3 lakh!
Share. Facebook Twitter LinkedIn WhatsApp Email

Related Posts

BIG NEWS : ವಿಶ್ವಕ್ಕೆ ಯುದ್ದದ ಭೀತಿ : ಜಾಗತಿಕ ನಾಯಕನ ದುರ್ಮರಣ : ನಿಜವಾಯ್ತು ಕೋಡಿಶ್ರೀಗಳ ಭವಿಷ್ಯವಾಣಿ !

02/03/2026 9:44 AM1 Min Read

BREAKING : ‘ಕೆಂಪೇಗೌಡ ಏರ್ ಪೋರ್ಟ್’ ನಲ್ಲಿ 22 ವಿಮಾನಗಳ ಹಾರಾಟ ರದ್ದು : ಪ್ರಯಾಣಿಕರ ಪರದಾಟ

02/03/2026 9:00 AM1 Min Read

BREAKING :ಮಲ್ಲಿಕಾರ್ಜುನ ಮುತ್ಯಾ ವಿರುದ್ಧ `ಪೋಕ್ಸ್ ಕೇಸ್’ : ವಿಚಾರಣೆಗೆ ಹಾಜರಾಗುವಂತೆ ಮಠಕ್ಕೆ ನೋಟಿಸ್ ಅಂಟಿಸಿದ ಪೊಲೀಸರು !

02/03/2026 8:55 AM1 Min Read
Recent News

BREAKING: ಇರಾನ್ ವಿರುದ್ಧ ಅಮೇರಿಕಾಕ್ಕೆ ಬ್ರಿಟನ್ ಸಾಥ್: ಬ್ರಿಟಿಷ್ ಸೇನಾ ನೆಲೆಗಳ ಬಳಕೆಗೆ ಸ್ಟಾರ್ಮರ್ ಗ್ರೀನ್ ಸಿಗ್ನಲ್!

02/03/2026 10:40 AM

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

02/03/2026 10:34 AM

ಪಾಕಿಸ್ತಾನದ ಮೇಲೆ ಅಫ್ಘಾನ್ ವಾಯುಪಡೆ ಅಟ್ಯಾಕ್: ನೂರ್ ಖಾನ್ ವಾಯುನೆಲೆ ಧ್ವಂಸ, 32 ಸೈನಿಕರ ಸಾವು!

02/03/2026 10:28 AM

ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ: ಒಂದೇ ಸಮನೆ 10% ಏರಿಕೆಯಾದ ಕಚ್ಚಾ ತೈಲ ಬೆಲೆ; 150 ರೂ. ದಾಟುತ್ತಾ ಪೆಟ್ರೋಲ್ ಬೆಲೆ?

02/03/2026 10:21 AM
State News
KARNATAKA

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

By kannadanewsnow5702/03/2026 10:34 AM KARNATAKA 1 Min Read

ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿಯೇ ಪ್ರತ್ಯೇಕ ‘ಗೃಹಲಕ್ಷ್ಮಿ…

BIG NEWS : ವಿಶ್ವಕ್ಕೆ ಯುದ್ದದ ಭೀತಿ : ಜಾಗತಿಕ ನಾಯಕನ ದುರ್ಮರಣ : ನಿಜವಾಯ್ತು ಕೋಡಿಶ್ರೀಗಳ ಭವಿಷ್ಯವಾಣಿ !

02/03/2026 9:44 AM

BREAKING : ‘ಕೆಂಪೇಗೌಡ ಏರ್ ಪೋರ್ಟ್’ ನಲ್ಲಿ 22 ವಿಮಾನಗಳ ಹಾರಾಟ ರದ್ದು : ಪ್ರಯಾಣಿಕರ ಪರದಾಟ

02/03/2026 9:00 AM

BREAKING :ಮಲ್ಲಿಕಾರ್ಜುನ ಮುತ್ಯಾ ವಿರುದ್ಧ `ಪೋಕ್ಸ್ ಕೇಸ್’ : ವಿಚಾರಣೆಗೆ ಹಾಜರಾಗುವಂತೆ ಮಠಕ್ಕೆ ನೋಟಿಸ್ ಅಂಟಿಸಿದ ಪೊಲೀಸರು !

02/03/2026 8:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.