BIG NEWS: ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ಇನ್ಮುಂದೆ ಸಂಪರ್ಕಕ್ಕೆ ಒಸಿ ಅಗತ್ಯವಿಲ್ಲ

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ, ವಿದ್ಯುತ್ ಸಂಪರ್ಕ ಸಂಬಂಧ ಹಲವು ಮಾರ್ಪಾಡುಗಳನ್ನು ಮಾಡಿದೆ. ಹೊಸ ತಿದ್ದುಪಡಿಯ ಅನುಸಾರ, ಇನ್ಮುಂದೆ ವಿದ್ಯುತ್ ಸಂಪರ್ಕ ಪಡೆಯೋದಕ್ಕೆ ಅರ್ಜಿದಾರರು ಸ್ವಾಧೀನ ಪತ್ರವನ್ನು ನೀಡೋ ಅಗತ್ಯವಿಲ್ಲವಾಗಿದೆ. BREAKING NEWS: ಮಹಾರಾಷ್ಟ್ರದ ರಸಾಯನಶಾಸ್ತ್ರಜ್ಞನ ಹತ್ಯೆ ಪ್ರಕರಣ: ಸಿಎಂ ಏಕನಾಥ್ ಶಿಂಧೆಯಿಂದ NIA ತನಿಖೆಗೆ ಆದೇಶ | Maharashtra chemist’s murder Case ಈ ಕುರಿತಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ( KERC)ಯಿಂದ ತಿದ್ದುಪಡಿ ನಿಯಮ ಸಂಬಂಧದ ಅಧಿಕೃತ ಆಧಿಸೂಚನೆ ಹೊರಡಿಸಿದೆ. ತಿದ್ದುಪಡಿ … Continue reading BIG NEWS: ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ಇನ್ಮುಂದೆ ಸಂಪರ್ಕಕ್ಕೆ ಒಸಿ ಅಗತ್ಯವಿಲ್ಲ