Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅತಿಯಾಗಿ ‘ಚಹಾ’ ಕುದಿಸುವುದು ಅಪಾಯಕಾರಿಯೇ.? ಉತ್ತಮ ಟೀ ತಯಾರಿಸುವುದು ಹೇಗೆ ಗೊತ್ತಾ.?

25/07/2025 10:13 PM

ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ: ಶಾಸಕ ಕೆ.ಎಂ.ಉದಯ್

25/07/2025 9:57 PM

Best Time to Study : ಓದುವುದಕ್ಕೆ ಯಾವ ಟೈಂ ಬೆಸ್ಟ್.? ಬೆಳಿಗ್ಗೆಯೇ ಅಥ್ವಾ ರಾತ್ರಿಯೋ.? ಇಲ್ಲಿದೆ ಮಾಹಿತಿ!

25/07/2025 9:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಪರಿಹಾರದ ಚೆಕ್ ವಿತರಣೆ
KARNATAKA

ಸಾಗರದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಪರಿಹಾರದ ಚೆಕ್ ವಿತರಣೆ

By kannadanewsnow0924/07/2025 8:43 PM

ಶಿವಮೊಗ್ಗ: ಸಾಗರ ತಾಲ್ಲೂಕಿನಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಮಳೆಯಿಂದಾಗಿ ಅಲ್ಲಲ್ಲಿ ಮನೆಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಮನೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್ ಎನ್ನುವಂತೆ ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪರಿಹಾರದ ಚೆಕ್ ವಿತರಣೆ ಮಾಡಲಿದ್ದಾರೆ.

ಈ ಬಗ್ಗೆ ಶಾಸಕರ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಸಾಗರ ನಗರಸಭೆ ವತಿಯಿಂದ ಮಳೆಯಿಂದ ಮನೆಹಾನಿಯಾದ ಸಂತ್ರಸ್ತರಿಗೆ ಪರಿಹಾರದ ಚೆಕ್ ಅನ್ನು ಗೋಪಾಲಕೃಷ್ಣ ಬೇಳೂರು ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದೆ.

ಸಾಗರದ ಗೋಪಾಲಕಗೌಡ ನಗರದಲ್ಲಿ ಭಾರೀ ಮಳೆಯಿಂದಾಗಿ ಮನೆಯ ಶೆಡ್ ಮೇಲೆ ಲೈಟ್ ಕಂಬ ಬಿದ್ದು ಹಾನಿಯುಂಟಾಗಿದ್ದವರಿಗೆ, ಮನೆಯ ಮೇಲ್ಚಾವಣಿ ಹಾನಿಯಾದವರು ಸೇರಿದಂತೆ ವಿವಿಧ ಮೂವರು ಮನೆಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತಿದೆ.

ಇನ್ನೂ ಸಾಗರದ ಶ್ರೀಧರ ನಗರ, ಶಾಂತಿನಗರ, ಮಾರಿಕಾಂಬ ರಸ್ತೆ, ಸಂಗಮೇಶ್ವರ ರಸ್ತೆ, ಜನ್ನತ್ ನಗರ, ಎಕೆ ಕಾಲೋನಿಯ ಎಸ್ ಎನ್ ನಗರ, ಅಗ್ರಹಾರ, ಜಂಬಗಾರು, ಗಾಂಧಿನಗರ ಸೇರಿದಂತೆ ಒಟ್ಟು 27 ಮನೆಹಾನಿ ಸಂತ್ರಸ್ತರಿಗೆ ಪರಿಹಾರವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವಿತರಣೆ ಮಾಡಲಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BREAKING: ಈ ಬಾರಿ ‘ಮೈಸೂರು ದಸರಾ’ದಲ್ಲಿ ಅಂಬಾರಿಯನ್ನು ‘ಅಭಿಮನ್ಯು’ ಹೋರಲಿದೆ: ಸಚಿವ ಈಶ್ವರ್ ಖಂಡ್ರೆ

BREAKING: 7 ಮಸೂದೆಗಳನ್ನು ಕರ್ನಾಟಕ ವಿಧಾನಮಂಡಲದಲ್ಲಿ ಮಂಡಿಸಲು ತೀರ್ಮಾನ: ಸಿಎಂ ಸಿದ್ಧರಾಮಯ್ಯ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ: ಶಾಸಕ ಕೆ.ಎಂ.ಉದಯ್

25/07/2025 9:57 PM1 Min Read

ನಾಳೆ ಭಾರೀ ಮಳೆಯ ಹಿನ್ನಲೆಯಲ್ಲಿ ‘ಶಿವಮೊಗ್ಗ ಜಿಲ್ಲೆ’ಯ ‘ನಾಲ್ಕು ತಾಲ್ಲೂಕಿನ ಶಾಲೆ’ಗಳಿಗೆ ರಜೆ ಘೋಷಣೆ

25/07/2025 9:41 PM2 Mins Read

ಭಾರೀ ಮಳೆ ಹಿನ್ನಲೆ: ನಾಳೆ ಶಿವಮೊಗ್ಗ ಜಿಲ್ಲೆಯ ಮೂರು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ | School Holiday

25/07/2025 9:29 PM1 Min Read
Recent News

ಅತಿಯಾಗಿ ‘ಚಹಾ’ ಕುದಿಸುವುದು ಅಪಾಯಕಾರಿಯೇ.? ಉತ್ತಮ ಟೀ ತಯಾರಿಸುವುದು ಹೇಗೆ ಗೊತ್ತಾ.?

25/07/2025 10:13 PM

ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ: ಶಾಸಕ ಕೆ.ಎಂ.ಉದಯ್

25/07/2025 9:57 PM

Best Time to Study : ಓದುವುದಕ್ಕೆ ಯಾವ ಟೈಂ ಬೆಸ್ಟ್.? ಬೆಳಿಗ್ಗೆಯೇ ಅಥ್ವಾ ರಾತ್ರಿಯೋ.? ಇಲ್ಲಿದೆ ಮಾಹಿತಿ!

25/07/2025 9:45 PM

ನಾಳೆ ಭಾರೀ ಮಳೆಯ ಹಿನ್ನಲೆಯಲ್ಲಿ ‘ಶಿವಮೊಗ್ಗ ಜಿಲ್ಲೆ’ಯ ‘ನಾಲ್ಕು ತಾಲ್ಲೂಕಿನ ಶಾಲೆ’ಗಳಿಗೆ ರಜೆ ಘೋಷಣೆ

25/07/2025 9:41 PM
State News
KARNATAKA

ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ: ಶಾಸಕ ಕೆ.ಎಂ.ಉದಯ್

By kannadanewsnow0925/07/2025 9:57 PM KARNATAKA 1 Min Read

ಮಂಡ್ಯ : ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಾಗಿಲ್ಲ. ರಾಜ್ಯದ ಮೂಲೆ ಮೂಲೆಗೂ ರಸಗೊಬ್ಬರ ಪೂರೈಕೆ ಮಾಡುವಾಗ ಸ್ವಲ್ಪ ವಿಳಂಬವಾಗುತ್ತಿದ್ದು, ಹೀಗಾಗಿ ರೈತರು…

ನಾಳೆ ಭಾರೀ ಮಳೆಯ ಹಿನ್ನಲೆಯಲ್ಲಿ ‘ಶಿವಮೊಗ್ಗ ಜಿಲ್ಲೆ’ಯ ‘ನಾಲ್ಕು ತಾಲ್ಲೂಕಿನ ಶಾಲೆ’ಗಳಿಗೆ ರಜೆ ಘೋಷಣೆ

25/07/2025 9:41 PM

ಭಾರೀ ಮಳೆ ಹಿನ್ನಲೆ: ನಾಳೆ ಶಿವಮೊಗ್ಗ ಜಿಲ್ಲೆಯ ಮೂರು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ | School Holiday

25/07/2025 9:29 PM

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 24 ಎಪಿಸಿ, 22 ಸಿಪಿಸಿ ವರ್ಗಾವಣೆ

25/07/2025 8:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.