Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

09/03/2026 10:58 AM

ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ರಾತ್ರಿ ವೇಳೆಯೂ ಬರಲಿದೆ ಕಸದ ಗಾಡಿ !

09/03/2026 10:54 AM

ಜಪಾನ್ ರಕ್ಷಣಾ ಪಡೆಯಲ್ಲಿ ಹೊಸ ಶಕೆ: ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ‘ದೂರಗಾಮಿ ಕ್ಷಿಪಣಿ’ ನಿಯೋಜನೆ; ಚೀನಾ, ಉತ್ತರ ಕೊರಿಯಾಗೆ ನಡುಕ!

09/03/2026 10:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ರಾತ್ರಿ ವೇಳೆಯೂ ಬರಲಿದೆ ಕಸದ ಗಾಡಿ !
KARNATAKA

ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ರಾತ್ರಿ ವೇಳೆಯೂ ಬರಲಿದೆ ಕಸದ ಗಾಡಿ !

By kannadanewsnow5709/03/2026 10:54 AM

ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಸಮಸ್ಯೆಗೆ ಬ್ರೇಕ್ ಹಾಕಲು ಜಿಬಿಎ ಈಗ ಹೊಸ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಹಗಲು ಹೊತ್ತಿನಲ್ಲಿ ಕಸ ಹಾಕಲು ಸಾಧ್ಯವಾಗದವರಿಗಾಗಿ ಇನ್ಮುಂದೆ ರಾತ್ರಿ ವೇಳೆಯೂ ಕಸ ಸಂಗ್ರಹಣೆ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಏನಿದು ಹೊಸ ಯೋಜನೆ?

ನಗರದಲ್ಲಿ ಅನೇಕರು ಉದ್ಯೋಗಕ್ಕೆ ಹೋಗುವ ಧಾವಂತದಲ್ಲಿ ಬೆಳಿಗ್ಗೆ ಮನೆಬಾಗಿಲಿಗೆ ಬರುವ ಕಸದ ಗಾಡಿಗೆ ಕಾಯಲು ಸಾಧ್ಯವಾಗದೆ, ಕೈಯಲ್ಲಿದ್ದ ಕಸದ ಚೀಲಗಳನ್ನು ರಸ್ತೆ ಬದಿ ಅಥವಾ ಖಾಲಿ ಜಾಗಗಳಲ್ಲಿ ಎಸೆದು ಹೋಗುತ್ತಿದ್ದರು. ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿರುವುದಲ್ಲದೆ, ನೈರ್ಮಲ್ಯದ ಸಮಸ್ಯೆ ಎದುರಾಗಿತ್ತು. ಇದನ್ನು ತಡೆಗಟ್ಟಲು ಜಿಬಿಎ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುತ್ತಿದೆ:

ರಾತ್ರಿ ಪಾಳಿಯಲ್ಲಿ ಟಿಪ್ಪರ್: ರಾತ್ರಿ ಸಮಯದಲ್ಲಿ ಟಿಪ್ಪರ್ ಲಾರಿಗಳ ಮೂಲಕ ನಿಗದಿತ ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹಣೆ.

ಪ್ರಾಯೋಗಿಕ ಜಾರಿ: ಮೊದಲ ಹಂತದಲ್ಲಿ ದಕ್ಷಿಣ ವಲಯದಲ್ಲಿ (South Zone) ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ವಿಸ್ತರಣೆ: ದಕ್ಷಿಣ ವಲಯದಲ್ಲಿ ಈ ಪ್ರಯೋಗ ಯಶಸ್ವಿಯಾದಲ್ಲಿ, ಮುಂದಿನ ದಿನಗಳಲ್ಲಿ ಇಡೀ ಬೆಂಗಳೂರಿನಾದ್ಯಂತ ರಾತ್ರಿ ವೇಳೆ ಕಸ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಗಮನಿಸಿ: ಈ ಯೋಜನೆಯಿಂದಾಗಿ ಕಪ್ಪು ಚುಕ್ಕೆಗಳ (Black Spots) ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದ್ದು, ಉದ್ಯೋಗಸ್ಥರಿಗೆ  ಹೆಚ್ಚಿನ ಅನುಕೂಲವಾಗಲಿದೆ.

Good news for the people of Bengaluru: From now on the garbage truck will come even at night!
Share. Facebook Twitter LinkedIn WhatsApp Email

Related Posts

ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

09/03/2026 10:58 AM3 Mins Read

ALERT : ಬೇಸಿಗೆ ಬಿಸಿಲಿಗೆ ಹೆಚ್ಚುತ್ತಿದೆ `ಚರ್ಮದ ಅಲರ್ಜಿ’ : ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಅಗತ್ಯ ಸಲಹೆಗಳು !

09/03/2026 10:45 AM2 Mins Read

BIG NEWS : ಇಸ್ರೇಲ್-ಇರಾನ್ ಯುದ್ಧ ಹಿನ್ನೆಲೆ : ಕರ್ನಾಟಕದಲ್ಲಿ ಡ್ರೈ ಫ್ರೂಟ್ಸ್ ದರದಲ್ಲಿ ಭಾರಿ ಏರಿಕೆ!

09/03/2026 10:23 AM1 Min Read
Recent News

ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

09/03/2026 10:58 AM

ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ರಾತ್ರಿ ವೇಳೆಯೂ ಬರಲಿದೆ ಕಸದ ಗಾಡಿ !

09/03/2026 10:54 AM

ಜಪಾನ್ ರಕ್ಷಣಾ ಪಡೆಯಲ್ಲಿ ಹೊಸ ಶಕೆ: ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ‘ದೂರಗಾಮಿ ಕ್ಷಿಪಣಿ’ ನಿಯೋಜನೆ; ಚೀನಾ, ಉತ್ತರ ಕೊರಿಯಾಗೆ ನಡುಕ!

09/03/2026 10:52 AM

ALERT : ಬೇಸಿಗೆ ಬಿಸಿಲಿಗೆ ಹೆಚ್ಚುತ್ತಿದೆ `ಚರ್ಮದ ಅಲರ್ಜಿ’ : ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಅಗತ್ಯ ಸಲಹೆಗಳು !

09/03/2026 10:45 AM
State News
KARNATAKA

ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

By kannadanewsnow5709/03/2026 10:58 AM KARNATAKA 3 Mins Read

ಬೆಂಗಳೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದು, ಈ ಯೋಜನೆಗಳಡಿ…

ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ರಾತ್ರಿ ವೇಳೆಯೂ ಬರಲಿದೆ ಕಸದ ಗಾಡಿ !

09/03/2026 10:54 AM

ALERT : ಬೇಸಿಗೆ ಬಿಸಿಲಿಗೆ ಹೆಚ್ಚುತ್ತಿದೆ `ಚರ್ಮದ ಅಲರ್ಜಿ’ : ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಅಗತ್ಯ ಸಲಹೆಗಳು !

09/03/2026 10:45 AM

BIG NEWS : ಇಸ್ರೇಲ್-ಇರಾನ್ ಯುದ್ಧ ಹಿನ್ನೆಲೆ : ಕರ್ನಾಟಕದಲ್ಲಿ ಡ್ರೈ ಫ್ರೂಟ್ಸ್ ದರದಲ್ಲಿ ಭಾರಿ ಏರಿಕೆ!

09/03/2026 10:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.