Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಯೂಟ್ಯೂಬರ್ `ಎಲ್ವಿಶ್ ಯಾದವ್’ ಮನೆ ಮೇಲೆ ಫೈರಿಂಗ್ : 3 ರಿಂದ 4 ಸುತ್ತು ಗುಂಡಿನ ದಾಳಿ.!

17/08/2025 9:20 AM

BREAKING: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಮೇಘಸ್ಫೋಟ: ನಾಲ್ವರು ಸಾವು, 6 ಮಂದಿಗೆ ಗಾಯ | Cloudbursts

17/08/2025 9:14 AM

Raja Raghuvanshi murder case: ರಾಜಾ ರಘುವಂಶಿಯ ಮನೆಗೆ ಸ್ನೇಹಿತನಂತೆ ನಟಿಸಿ ಭೇಟಿ ನೀಡಿದ ನಕಲಿ ಪೋಲೀಸ್ !

17/08/2025 9:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘SSLC’ ಪರೀಕ್ಷಾ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ಸಂಭಾವನೆ ಶೇ. 5 ರಷ್ಟು ಹೆಚ್ಚಳ
KARNATAKA

‘SSLC’ ಪರೀಕ್ಷಾ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ಸಂಭಾವನೆ ಶೇ. 5 ರಷ್ಟು ಹೆಚ್ಚಳ

By kannadanewsnow5723/03/2024 5:18 AM

ಬೆಂಗಳೂರು : ಸೋಮವಾರದಿಂದ ಆರಂಭವಾಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಯ ಸಂಭಾವನೆಯನ್ನು ಶೇ. 5 ರಷ್ಟು ಹೆಚ್ಚಿಸಲಾಗಿದೆ.

ಮಾರ್ಚ್/ಏಪ್ರಿಲ್-2024 ರ ಎಸ್ ಎಸ್ ಎಲ್ ಸಿ ಪರೀಕ್ಷೆ-1 ದನ್ನು ನಡೆಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಾದಿಲ್ವಾರು ಹಾಗೂ ಸಂಭಾವನೆಯ ಪೂರ್ಣ ಹಣದ ಮೊತ್ತವನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಉಳಿತಾಯ ಖಾತೆಗೆ ನೆಫ್ಟ್ ಮೂಲಕ ಜಮಾ ಮಡಲಾಗಿದೆ.

ಅನಿವಾರ್ಯ ಸಂದರ್ಭದಲ್ಲಿ ನಮೂದಿಸಿರುವ ಹೆಸರಿನ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಬದಲಾವಣೆಯಾಗಿದ್ದಲ್ಲಿ, ಬದಲಿ ನಿಯೋಜಿತ ಮುಖ್ಯ ಅಧೀಕ್ಷಕರು ಮಂಡಳಿಯಿಂದ ನೆಫ್ಟ್ ಮುಖಾಂತರ ರವಾನಿಸಿದ ಹಣವನ್ನು ಬದಲಾದ ಮುಖ್ಯ ಅಧಿಕ್ಷಕರಿಗೆ ಹಸ್ತಾಂತರಿಸುವುದು, ಹಾಗೂ ಮಂಡಳಿಗೆ ವರದಿ ಮಾಡುವುದು. ಸಾದಿಲ್ವಾರು ಹಣ ಸ್ವೀಕೃತಿ ವ್ಯತ್ಯಯಾವಾಗಿರುವ ಬಗ್ಗೆ ಮನವಿಗಳನ್ನು ಪರೀಕ್ಷೆ ಮುಗಿದ ಒಂದು ತಿಂಗಳೊಳಗೆ ಮಂಡಲಿಗೆ ಪತ್ರ ಮುಖೇನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ಬಗೆಹರಿಸಿಕೊಳ್ಳುವುದು. ಪರೀಕ್ಷೆ ಮುಗಿದ 30 ದಿನಗಳ ನಂತರ ಬರುವ ಯಾವುದೇ ಮನವಿಯನ್ನು ಪರಿಗಣಿಸಲಾಗುವುದಿಲ್ಲ.

1. ಸಾದಿಲ್ವಾರು ಬಿಲ್ಲುಗಳನ್ನು ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು :

• ಸಾದಿಲ್ವಾರು ಸಾಮಗ್ರಿ ಖರೀದಿಸಿದ ರಸೀದಿ ಹಾಗೂ ಸಾದಿಲ್ವಾರು ವೆಚ್ಚದ ಮೂಲ ರಶೀದಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಅನಗತ್ಯ ವೆಚ್ಚ ಕಂಡು ಬಂದಲ್ಲಿ ಸಂಬಂಧಿಸಿದವರಿಂದ ಹಣ ವಸೂಲಿ ಮಾಡಲಾಗುವುದು.

ಸಾದಿಲ್ವಾರು ಬಿಲ್ಲುಗಳ ಸಹಿತ ಲಗತ್ತಿಸಿರುವ ಎಲ್ಲಾ ಮೂಲ ರಶೀದಿಗಳ ಮೇಲೆ ಮುಖ್ಯ ಅಧೀಕ್ಷಕರು ಹಣ ಸಂದಾಯಗೊಳಿಸಿ ರದ್ದುಗೊಳಿಸಿದೆ ಎಂದು ದೃಢೀಕರಿಸುವುದು.

ಖರ್ಚಾದ ಒಟ್ಟು ಹಣ ಬಗ್ಗೆ ಕ್ರೋಢೀಕೃತ ವಿವರಗಳನ್ನು ಸಾದಿಲ್ವಾರು ಬಿಲ್ಲಿನಲ್ಲಿ ನಮೂದಿಸಬೇಕು

2. ಉಲ್ಲೇಖ (2) ರಂತೆ ಪ್ರತಿ 24 ವಿದ್ಯಾರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಾಚಾರಕರನ್ನು ಹಾಗೂ ಹತ್ತು ಕೊಠಡಿ ಮೇಲ್ವಾಚಾರಕರಿಗೆ ಒಬ್ಬರಂತೆ ಮಾತ್ರ ರಿಲೀವರ್ ರನ್ನು ನೇಮಿಸಿಕೊಳ್ಳವುದು.

3. ಉಲ್ಲೇಖ (1) ರ ಸರ್ಕಾರದ ಆದೇಶ ಮತ್ತು ಉಲ್ಲೇಖ (4) ರನ್ವಯ, ಕಳೆದ ಬಾರಿ ಪರಿಷ್ಕೃಣೆ ಮಾಡಿದ ದರಗಳಿಗೆ ಈ ಬಾರಿಗೆ ಶೇ. 5ರಷ್ಟು ದರಗಳನ್ನು ಪರಿಷ್ಕರಿಸಿ ಕೆಳಕಂಡಂತೆ ಬಿಡುಗಡೆ ಮಾಡಲಾಗಿರುತ್ತದೆ. ಅದರಂತೆ ಸೂಕ್ತ ಕ್ರಮವಹಿಸಲು ಸೂಚಿಸಿದೆ. ಸಂಭಾವನೆಯನ್ನು ಈ ಕೆಳಗಿನ ದರದಲ್ಲಿ ನೀಡುವುದು.

‘SSLC’ ಪರೀಕ್ಷಾ ಸಿಬ್ಬಂದಿಗಳಿಗೆ ಗುಡ್ ನ್ಯುಸ್ : ಸಂಭಾವನೆ ಶೇ. 5 ರಷ್ಟು ಹೆಚ್ಚಳ Good news for SSLC exam staff: Remuneration 5% increase
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಫ್ಲೈಓವರ್ ಕಾಂಕ್ರೀಟ್ ಬಿದ್ದು ಆಟೋ ಜಖಂ : ಚಾಲಕನಿಗೆ ಗಾಯ.!

17/08/2025 9:03 AM1 Min Read

ರಾಜ್ಯದ ನದಿ, ಕೆರೆ ಸೇರಿದಂತೆ ಯಾವುದೇ ಜಲ ಮೂಲದಲ್ಲಿ `ಪಿಓಪಿ ಗಣೇಶ ಮೂರ್ತಿಗಳ’ ವಿಸರ್ಜನೆ ನಿಷೇಧ.!

17/08/2025 8:48 AM2 Mins Read

BIG NEWS : ರಾಜ್ಯದಲ್ಲಿ 2.76 ಲಕ್ಷ `ಸರ್ಕಾರಿ ಹುದ್ದೆಗಳು’ ಖಾಲಿ : ಭರ್ತಿಗೆ ಆರ್ಥಿಕ ಸುಧಾರಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ.!

17/08/2025 8:39 AM1 Min Read
Recent News

BREAKING : ಯೂಟ್ಯೂಬರ್ `ಎಲ್ವಿಶ್ ಯಾದವ್’ ಮನೆ ಮೇಲೆ ಫೈರಿಂಗ್ : 3 ರಿಂದ 4 ಸುತ್ತು ಗುಂಡಿನ ದಾಳಿ.!

17/08/2025 9:20 AM

BREAKING: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಮೇಘಸ್ಫೋಟ: ನಾಲ್ವರು ಸಾವು, 6 ಮಂದಿಗೆ ಗಾಯ | Cloudbursts

17/08/2025 9:14 AM

Raja Raghuvanshi murder case: ರಾಜಾ ರಘುವಂಶಿಯ ಮನೆಗೆ ಸ್ನೇಹಿತನಂತೆ ನಟಿಸಿ ಭೇಟಿ ನೀಡಿದ ನಕಲಿ ಪೋಲೀಸ್ !

17/08/2025 9:10 AM

BREAKING : ಬೆಂಗಳೂರಲ್ಲಿ ಫ್ಲೈಓವರ್ ಕಾಂಕ್ರೀಟ್ ಬಿದ್ದು ಆಟೋ ಜಖಂ : ಚಾಲಕನಿಗೆ ಗಾಯ.!

17/08/2025 9:03 AM
State News
KARNATAKA

BREAKING : ಬೆಂಗಳೂರಲ್ಲಿ ಫ್ಲೈಓವರ್ ಕಾಂಕ್ರೀಟ್ ಬಿದ್ದು ಆಟೋ ಜಖಂ : ಚಾಲಕನಿಗೆ ಗಾಯ.!

By kannadanewsnow5717/08/2025 9:03 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಫ್ಲೈಓವರ್ ನಲ್ಲಿ ಕಾಂಕ್ರೀಟ್ ಬಿದ್ದು ಆಟೋ ಜಖಂಗೊಂಡಿದ್ದು, ಆಟೋ ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ…

ರಾಜ್ಯದ ನದಿ, ಕೆರೆ ಸೇರಿದಂತೆ ಯಾವುದೇ ಜಲ ಮೂಲದಲ್ಲಿ `ಪಿಓಪಿ ಗಣೇಶ ಮೂರ್ತಿಗಳ’ ವಿಸರ್ಜನೆ ನಿಷೇಧ.!

17/08/2025 8:48 AM

BIG NEWS : ರಾಜ್ಯದಲ್ಲಿ 2.76 ಲಕ್ಷ `ಸರ್ಕಾರಿ ಹುದ್ದೆಗಳು’ ಖಾಲಿ : ಭರ್ತಿಗೆ ಆರ್ಥಿಕ ಸುಧಾರಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ.!

17/08/2025 8:39 AM

BREAKING : ಧರ್ಮಸ್ಥಳದ `ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ’ ಭೇಟಿಯಾದ ಬಿಜೆಪಿ ನಾಯಕರು : ಮಹತ್ವದ ಚರ್ಚೆ.!

17/08/2025 8:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.