Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇದು ಆ ರಾತ್ರಿ ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ!

01/01/2026 8:49 AM

ಧೂಮಪಾನಿಗಳಿಗೆ ಬಿಗ್ ಶಾಕ್; ಇಂದಿನಿಂದ 18 ರೂ ಸಿಗರೇಟ್ ಬೆಲೆ 72 ರೂ.ಗೆ ಹೆಚ್ಚಳ

01/01/2026 6:20 AM

BIG NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಈ ಕಟ್ಟಡಗಳಿಗೆ ‘OC’ ವಿನಾಯ್ತಿ ನೀಡಿ ಸರ್ಕಾರ ಅಧಿಕೃತ ಆದೇಶ

01/01/2026 6:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಮೊಬೈಲ್ ಬಳಕೆದಾರ’ರಿಗೆ ಗುಡ್ ನ್ಯೂಸ್; ಈಗ ಕರೆ ಮಾಡಿದವರ ‘ಹೆಸರು’ ಪ್ರದರ್ಶನ
INDIA

‘ಮೊಬೈಲ್ ಬಳಕೆದಾರ’ರಿಗೆ ಗುಡ್ ನ್ಯೂಸ್; ಈಗ ಕರೆ ಮಾಡಿದವರ ‘ಹೆಸರು’ ಪ್ರದರ್ಶನ

By kannadanewsnow0912/12/2025 2:34 PM

ನವದೆಹಲಿ : ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸಂಖ್ಯೆಯೂ ಸೇವ್ ಆಗದಿದ್ದರೆ ಮತ್ತು ಅಪರಿಚಿತ ಸಂಖ್ಯೆಯಿಂದ ನಿಮಗೆ ಕರೆ ಬಂದರೆ, ನಿಮ್ಮ ಮನಸ್ಸಿಗೆ ಬರುವ ಮೊದಲ ಪ್ರಶ್ನೆಯೆಂದರೆ ಕರೆ ಮಾಡುವವರು ಯಾರು ಎಂಬುದಾಗಿತ್ತು. ಆದರೇ ಇದಕ್ಕೆ ಗುಡ್ ಬಾಯ್ ಹೇಳಲಾಗಿದೆ. ಈಗ ಕರೆ ಮಾಡಿದವರ ಹೆಸರು ನಿಮ್ಮ ಮೊಬೈಲ್ ನಲ್ಲಿಯೇ ಪ್ರದರ್ಶನವಾಗಲಿದೆ.

ಹೌದು. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದೇಶಾದ್ಯಂತದ ಟೆಲಿಕಾಂ ಕಂಪನಿಗಳಿಗೆ ಕರೆ ಮಾಡುವ ಹೆಸರು ಪ್ರದರ್ಶಿಸುವುದನ್ನು ಜಾರಿಗೊಳಿಸಿದೆ. ಹೀಗಾಗಿ ಈಗ ಅಪರಿಚಿತ ವ್ಯಕ್ತಿಗಳು ನಿಮ್ಮ ಫೋನ್ ಗೆ ಕರೆ ಮಾಡಿದರೆ, ನಿಮ್ಮ ಫೋನಿನ ಪರದೆಯ ಮೇಲೆ ಅವರ ಹೆಸರನ್ನು ಕಾಣಬಹುದಾಗಿದೆ.

ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಫೋನ್ಗಳಲ್ಲಿ ಅಪರಿಚಿತ ಕರೆಗಳ ಬಗ್ಗೆ ಮಾಹಿತಿ ಪಡೆಯಲು ಥರ್ಡ್-ಪಾರ್ಟಿ ಅಪ್ಲಿಕೇಶನ್ಗಳನ್ನ ಬಳಸುತ್ತಿದ್ದರು.  ಇದರಲ್ಲಿ ಅನೇಕ ಬಳಕೆದಾರರು ಟ್ರೂ ಕಾಲರ್ ಆಗಿತ್ತು.. ಥರ್ಡ್ ಪಾರ್ಟಿ ಅಪ್ಲಿಕೇಶನ್’ಗಳು ತಮ್ಮ ಸೌಲಭ್ಯಗಳನ್ನ ಒದಗಿಸಲು ಅನುಸ್ಥಾಪನಾ ಸಮಯದಲ್ಲಿ ಸಾಕಷ್ಟು ಅನುಮತಿಗಳನ್ನ ಕೇಳುತ್ತವೆ. ಇದರಲ್ಲಿ ಸಂಪರ್ಕ ವಿವರಗಳು, ಫೋನ್ ಗ್ಯಾಲರಿ, ಸ್ಪೀಕರ್, ಕ್ಯಾಮೆರಾ ಮತ್ತು ಕರೆ ಇತಿಹಾಸದ ಬಗ್ಗೆ ಮಾಹಿತಿ ಇರುತ್ತದೆ. ಈ ಎಲ್ಲದಕ್ಕೂ ನೀವು ಅನುಮತಿ ನೀಡದಿದ್ದರೆ, ಈ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸುವುದಿಲ್ಲ ಮತ್ತು ನೀವು ಅನುಮತಿ ನೀಡಿದರೆ, ನಿಮ್ಮ ವೈಯಕ್ತಿಕ ವಿವರಗಳನ್ನ ಸೋರಿಕೆಯಾಗುವ ಭಯವಿತ್ತು.

ಕರೆ ಮಾಡುವ ಹೆಸರು ಪ್ರಸ್ತುತಿ ವೈಶಿಷ್ಟ್ಯವನ್ನು ಹೊರತರುವಂತೆ ಟ್ರಾಯ್ ದೇಶಾದ್ಯಂತ ಇರುವ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿತ್ತು. ಅದರ ನಂತರ ದೇಶದ ಮೊಬೈಲ್ ಸೇವಾ ಪೂರೈಕೆದಾರರು ಅದರ ಪ್ರಯೋಗವನ್ನು ಪ್ರಾರಂಭಿಸಲಾಗಿತ್ತು. ಟ್ರಾಯ್ ಪ್ರಕಾರ, ಈ ಪ್ರಯೋಗ ಯಶಸ್ವಿಯಾಗಿದ್ದು, ಇನ್ಮುಂದೆ ಕರೆ ಮಾಡುವವರ ಹೆಸರು ನಿಮ್ಮ ಪೋನ್ ನಲ್ಲಿ ಪ್ರದರ್ಶನಗೊಳಿಸಲಾಗುತ್ತಿದೆ. ಸಿಮ್ ಬಳಕೆದಾರರು ನೀಡಿರುವಂತ ದಾಖಲೆಗಳಲ್ಲಿನ ಹೆಸರನ್ನು ಅನಾಮಧೇಯ ಸಂಖ್ಯೆಯಿಂದ ಕರೆ ಬಂದರೂ, ಅವರ ಹೆಸರನ್ನು ಮೊಬೈಲ್ ನಲ್ಲಿ ಪ್ರದರ್ಶಿಸಲಾಗುತ್ತಿದೆ. ಹೀಗಾಗಿ ಇನ್ಮುಂದೆ ಟ್ರೂ ಕಾಲರ್ ನಂತಹ ಅಪ್ಲಿಕೇಷನ್ ಗಳ ಅಗತ್ಯವಿಲ್ಲದಂತೆ ಆಗಿದೆ.

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಆರೋಗ್ಯ ಸಂಜೀವಿನಿ ಯೋಜನೆ’ಗೆ ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ.!

Alert : ಈ `ಬ್ಲಡ್ ಗ್ರೂಪ್’ ಹೊಂದಿರುವವರಿಗೆ `ಕ್ಯಾನ್ಸರ್’ ಅಪಾಯ ಹೆಚ್ಚು.!

Share. Facebook Twitter LinkedIn WhatsApp Email

Related Posts

ಧೂಮಪಾನಿಗಳಿಗೆ ಬಿಗ್ ಶಾಕ್; ಇಂದಿನಿಂದ 18 ರೂ ಸಿಗರೇಟ್ ಬೆಲೆ 72 ರೂ.ಗೆ ಹೆಚ್ಚಳ

01/01/2026 6:20 AM2 Mins Read

ಸಾರ್ವಜನಿಕರ ಗಮನಕ್ಕೆ: ಇಂದಿನಿಂದ ಬದಲಾಗಲಿದೆ ಈ ಪ್ರಮುಖ ನಿಯಮಗಳು | New Rules from Jan 2026

01/01/2026 5:30 AM3 Mins Read

ದೆಹಲಿ ಸ್ಪೋಟದ ಬೆನ್ನಲ್ಲೇ ರಾಜಸ್ಥಾನದಲ್ಲಿ ಬರೋಬ್ಬರಿ 150 ಕೆಜಿ ಅಮೋನಿಯಂ ನೈಟ್ರೇಟ್ ಸ್ಪೋಟಕ ವಶಕ್ಕೆ

31/12/2025 4:11 PM1 Min Read
Recent News

ಇದು ಆ ರಾತ್ರಿ ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ!

01/01/2026 8:49 AM

ಧೂಮಪಾನಿಗಳಿಗೆ ಬಿಗ್ ಶಾಕ್; ಇಂದಿನಿಂದ 18 ರೂ ಸಿಗರೇಟ್ ಬೆಲೆ 72 ರೂ.ಗೆ ಹೆಚ್ಚಳ

01/01/2026 6:20 AM

BIG NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಈ ಕಟ್ಟಡಗಳಿಗೆ ‘OC’ ವಿನಾಯ್ತಿ ನೀಡಿ ಸರ್ಕಾರ ಅಧಿಕೃತ ಆದೇಶ

01/01/2026 6:10 AM

ಇಂದಿನಿಂದ ‘KSRTC ನೌಕರ’ರ ‘ಅಂತರ ನಿಗಮ ವರ್ಗಾವಣೆ’ ಪ್ರಕ್ರಿಯೆ ಆರಂಭ

01/01/2026 5:50 AM
State News
KARNATAKA

ಇದು ಆ ರಾತ್ರಿ ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ!

By kannadanewsnow0901/01/2026 8:49 AM KARNATAKA 4 Mins Read

ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ..!! ಆ  ರಾತ್ರಿ ಮಂತ್ರಾಲಯದಲ್ಲಿ ನಡೆದ ಪವಾಡ.. ಮಂತ್ರಾಲಯಕ್ಕೆ ಹೋಗುವ ಯೋಜನೆಯಾಗಲಿ ಯೋಚನೆಯಾಗಲಿ ನನಗಿರಲಿಲ್ಲ..…

BIG NEWS: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಈ ಕಟ್ಟಡಗಳಿಗೆ ‘OC’ ವಿನಾಯ್ತಿ ನೀಡಿ ಸರ್ಕಾರ ಅಧಿಕೃತ ಆದೇಶ

01/01/2026 6:10 AM

ಇಂದಿನಿಂದ ‘KSRTC ನೌಕರ’ರ ‘ಅಂತರ ನಿಗಮ ವರ್ಗಾವಣೆ’ ಪ್ರಕ್ರಿಯೆ ಆರಂಭ

01/01/2026 5:50 AM

BIG NEWS: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’12 IAS, 48 IPS ಅಧಿಕಾರಿ’ಗಳನ್ನು ವರ್ಗಾವಣೆ

01/01/2026 5:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.