Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ‘ಹೃದಯಾಘಾತ’ : ಯಕ್ಷಗಾನ ಕಲಾವಿದನ ದುರಂತ ಸಾವು!

21/11/2025 7:28 AM

SHOCKING: ಶಿಕ್ಷಕ ಅವಮಾನಿಸಿದ್ದಕ್ಕೆ ಮನನೊಂದು ಮೆಟ್ರೋ ನಿಲ್ದಾಣದಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

21/11/2025 7:23 AM

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

21/11/2025 7:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ `ಸಾರಿಗೆ ಇಲಾಖೆ’ಯಲ್ಲಿ 9,000 ಹೊಸ ಸಿಬ್ಬಂದಿಗಳ ನೇಮಕಾತಿ.!
KARNATAKA

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ `ಸಾರಿಗೆ ಇಲಾಖೆ’ಯಲ್ಲಿ 9,000 ಹೊಸ ಸಿಬ್ಬಂದಿಗಳ ನೇಮಕಾತಿ.!

By kannadanewsnow5704/01/2025 5:30 AM

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದು, ಸಾರಿಗೆ ಇಲಾಖೆಯಲ್ಲಿ ಶೀಘ್ರವೇ 9,000 ಹೊಸ ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶೀಘ್ರವೇ ಸಾರಿಗೆ ಇಲಾಖೆಯಲ್ಲಿ 9000 ಹೊಸ ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತದೆ. 4 ನಿಗಮಗಳಿಗೆ ಶಕ್ತಿ ಯೋಜನೆಯ 8,800 ಕೋಟಿ ಹಣ ಬಿಡುಗಡೆ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಸಿಬ್ಬಂದಿಗಳಿಗೆ ವೇತನ ಸಮಸ್ಯೆ ಆಗಿಲ್ಲ. ಮೊದಲೇ ಇತ್ತು. ಬಿಜೆಪಿಯವರು ಮಹಿಳಾ ವಿರೋಧಿಗಳು, ಹಾಗಾಗಿ ಶಕ್ತಿ ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.

2020 ಜನವರಿ 26 ರಲ್ಲಿ ಅವರು 12 ಪರ್ಸೆಂಟ್ ಟಿಕೆಟ್ ದರ ಏರಿಕೆ ಮಾಡಿದರು.ಆಗ ಜನರಿಗೆ ತೊಂದರೆ ಆಗಲಿಲ್ಲವೇ? ಬಿಜೆಪಿಯವರು 5,900 ಕೋಟಿ ರೂಪಾಯಿ ಸಾಲ ಬಿಟ್ಟು ಹೋಗಿದ್ದಾರೆ.ಬಿಜೆಪಿಯವರು 5,900 ಕೋಟಿ ಸಾಲ ಬಿಟ್ಟು ಹೋಗದೆ ಇದ್ದಿದ್ದರೆ ನಾವು ಟಿಕೆಟ್ ದರ ಏರಿಕೆ ಮಾಡುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ವೇಳೆ ತಿಳಿಸಿದರು.

ಸಂಬಳಕ್ಕೆ ಮೊದಲು 12 ಕೋಟಿ ಆಗುತ್ತಿತ್ತು. ಈಗ 18 ಕೋಟಿ ರೂಪಾಯಿ ಆಗಿದೆ. ಈಗ ಬಿಜೆಪಿಗರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅದು ಮಹಿಳೆಯರಿಗೂ ಆಗುತ್ತೆ ಆ ವೆಚ್ಚ ಸರ್ಕಾರವೇ ಬರಿಸುತ್ತದೆ. ಬಿಜೆಪಿಯವರು ಯಾರು ಬಸ್ ನಲ್ಲಿ ಓಡಾಟ ಮಾಡುತ್ತಾರೆ? ಬೆಂಜ್ ಕಾರಿನಲ್ಲಿ ಓಡಾಡೋರು ಶಕ್ತಿ ಯೋಜನೆಯನ್ನು ಟೀಕೆ ಮಾಡುತ್ತಾರೆ. ಬಿಜೆಪಿಯವರು ಹೊಟ್ಟೆ ತುಂಬಿದವರು ಹಾಗಾಗಿ ಈ ರೀತಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಾರ್ವಜನಿಕ ಟೀಕೆಯನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಬಿಜೆಪಿ 5,900 ಕೋಟಿ ಸಾಲ ಇಟ್ಟಿರುವುದರಿಂದ ಸರ್ಕಾರಕ್ಕೆ ಹೊರೆಯಾಗಿದೆ. ಯಾವುದೇ ಗ್ಯಾರಂಟಿ ಯೋಜನೆಯನ್ನು ನಾವು ನಿಲ್ಲಿಸುವುದಿಲ್ಲ. ರೈಲ್ವೆ ಪ್ರಯಾಣದಲ್ಲೂ ಕೂಡ ನೂರಕ್ಕೆ ನೂರು ಬೆಲೆ ಏರಿಕೆ ಮಾಡಿದ್ದಾರೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡುವುದಿಲ್ಲ. ಜನರಿಗೆ ತೊಂದರೆ ಆಗುತ್ತದೆ ಹೊರೆಯಾಗುತ್ತದೆ ಎಂದು ನಮಗೆ ಗೊತ್ತಿದೆ. ಆದರೆ ವಿಧಿ ಇಲ್ಲದೆ ಪ್ರಯಾಣದ ದರ ಏರಿಕೆ ಮಾಡಿದ್ದೇವೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.

Good news for job seekers: 9000 new employees to be recruited in transport department soon ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಫೆ.26-27ಕ್ಕೆ ರಾಜ್ಯ ಸರ್ಕಾರದಿಂದ 'ಬೃಹತ್ ಉದ್ಯೋಗ ಮೇಳ'
Share. Facebook Twitter LinkedIn WhatsApp Email

Related Posts

SHOCKING : ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ‘ಹೃದಯಾಘಾತ’ : ಯಕ್ಷಗಾನ ಕಲಾವಿದನ ದುರಂತ ಸಾವು!

21/11/2025 7:28 AM1 Min Read

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

21/11/2025 7:18 AM1 Min Read

SHOCKING: ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’: ಬುದ್ಧಿಮಾಂಧ್ಯ ಪುತ್ರಿ ಮೇಲೆ ಪಾಪಿತಂದೆಯಿಂದಲೇ ಅತ್ಯಾಚಾರ.!

21/11/2025 7:18 AM1 Min Read
Recent News

SHOCKING : ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ‘ಹೃದಯಾಘಾತ’ : ಯಕ್ಷಗಾನ ಕಲಾವಿದನ ದುರಂತ ಸಾವು!

21/11/2025 7:28 AM

SHOCKING: ಶಿಕ್ಷಕ ಅವಮಾನಿಸಿದ್ದಕ್ಕೆ ಮನನೊಂದು ಮೆಟ್ರೋ ನಿಲ್ದಾಣದಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

21/11/2025 7:23 AM

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

21/11/2025 7:18 AM

SHOCKING: ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’: ಬುದ್ಧಿಮಾಂಧ್ಯ ಪುತ್ರಿ ಮೇಲೆ ಪಾಪಿತಂದೆಯಿಂದಲೇ ಅತ್ಯಾಚಾರ.!

21/11/2025 7:18 AM
State News
KARNATAKA

SHOCKING : ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ‘ಹೃದಯಾಘಾತ’ : ಯಕ್ಷಗಾನ ಕಲಾವಿದನ ದುರಂತ ಸಾವು!

By kannadanewsnow0521/11/2025 7:28 AM KARNATAKA 1 Min Read

ಉಡುಪಿ : ಈ ಸಾವು ಅನ್ನೋದು ಯಾವಾಗ ಹೇಗೆ ಬರುತ್ತೆ ಅಂತ ಹೇಳೋಕೆ ಆಗುವುದಿಲ್ಲ. ಇದೀಗ ಉಡುಪಿಯಲ್ಲಿ ಯಕ್ಷಗಾನ ಕಲಾವಿದರು…

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

21/11/2025 7:18 AM

SHOCKING: ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’: ಬುದ್ಧಿಮಾಂಧ್ಯ ಪುತ್ರಿ ಮೇಲೆ ಪಾಪಿತಂದೆಯಿಂದಲೇ ಅತ್ಯಾಚಾರ.!

21/11/2025 7:18 AM

ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ `ಆಂತರಿಕಾ ದೂರು ನಿವಾರಣಾ ಸಮಿತಿ’ ರಚನೆ ಕಡ್ಡಾಯ.!

21/11/2025 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.