Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದೇಶಾದ್ಯಂತ `NEET-UG’ ಪರೀಕ್ಷೆ ರದ್ದು : `NTA’ ವೈಫಲ್ಯ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯಕೀಯ ಸಂಘಟನೆ | NEET Paper Cancelled

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಹುಬ್ಬಳ್ಳಿಯ ಜೈನ ಮಂದಿರದಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನಾಭರಣ ಕಳ್ಳತನ!

Vastu Tips: ಮನೆಯಲ್ಲಿ ದಿಢೀರ್‌ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಈ ವಾಸ್ತು ದೋಷಗಳೇ ಕಾರಣವಿರಬಹುದು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News : ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಗಿಫ್ಟ್ ; ‘ಕನಿಷ್ಠ ವೇತನ’ ಹೆಚ್ಚಳ, ಶೀಘ್ರ 30,000 ರೂ. ನಿಗದಿ
BUSINESS

Good News : ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಗಿಫ್ಟ್ ; ‘ಕನಿಷ್ಠ ವೇತನ’ ಹೆಚ್ಚಳ, ಶೀಘ್ರ 30,000 ರೂ. ನಿಗದಿ

By ಅವಿನಾಶ್‌ ಆರ್‌ ಭೀಮಸಂದ್ರ

ನವದೆಹಲಿ : ದೇಶದಲ್ಲಿ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನ ಹೆಚ್ಚಿಸಲು ಮೋದಿ ಸರ್ಕಾರ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಮಾಸಿಕ ವೇತನ ಮಿತಿಯನ್ನ ದ್ವಿಗುಣಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಸ್ತುತ, ಭವಿಷ್ಯ ನಿಧಿ ಯೋಜನೆಗೆ ಸೇರಲು ಕನಿಷ್ಠ ವೇತನ ಮಿತಿ ರೂ. 15,000 ಎಂದು ತಿಳಿದುಬಂದಿದೆ. ಆದ್ರೆ, ಇದು 30 ಸಾವಿರಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ. ನೌಕರರ ರಾಜ್ಯ ವಿಮಾ ನಿಗಮವು ವೇತನ ಮಿತಿಯನ್ನ ಇಪಿಎಫ್‌’ಗೆ ಸಮನಾಗಿ ಮಾಡುವ ಗುರಿಯನ್ನ ಹೊಂದಿದೆ ಎಂದು ವರದಿಯಾಗಿದೆ.

ಇದರ ಭಾಗವಾಗಿ ಇತ್ತೀಚೆಗೆ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂಬ ವರದಿಗಳಿವೆ. ವೇತನ ಮಿತಿಯನ್ನ ಹೆಚ್ಚಿಸಿದ ನಂತರ EPF ಮತ್ತು ESIC ಎರಡೂ ನಿಧಿಯನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿಯ ಸಂಬಳದ ಒಂದು ಭಾಗದೊಂದಿಗೆ, ಉದ್ಯೋಗದಾತರು ನಿಧಿಯ ಒಂದು ಭಾಗವನ್ನು ಸಹ ಪಾವತಿಸಬೇಕಾಗುತ್ತದೆ.

ಪ್ರಸ್ತುತ, ಉದ್ಯೋಗಿಗಳು ಮತ್ತು ಉದ್ಯೋಗದಾತರು ಇಪಿಎಫ್‌’ನಲ್ಲಿ ಶೇಕಡಾ 12 ರ ದರದಲ್ಲಿ ನಿಧಿಗೆ ಪಾವತಿಸುತ್ತಿದ್ದಾರೆ. ಮಾಸಿಕ ವೇತನದ ಮಿತಿ 30,000 ರೂ.ಹೆಚ್ಚಿಸಿದರೆ, ಉದ್ಯೋಗಿ ಪಾಲು 3600 ರೂ. ಹೆಚ್ಚಾಗಲಿದೆ. ಇದರಿಂದ ನೌಕರರು ನಿವೃತ್ತಿಯಾದಾಗ ಉತ್ತಮ ಪಿಂಚಣಿ ಪಡೆಯುವ ಅವಕಾಶ ದೊರೆಯುತ್ತದೆ ಎಂಬುದು ಸರ್ಕಾರದ ಅಭಿಪ್ರಾಯ. ಇದರಿಂದ ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ನಡುವೆ ಕೇಂದ್ರ ಸರ್ಕಾರ 2014ರಲ್ಲಿ ಇಪಿಎಫ್ ಮಿತಿಯನ್ನ ಬದಲಾಯಿಸಿದ್ದು ಗೊತ್ತೇ ಇದೆ. ಆ ವೇಳೆಗೆ 6500 ರೂ. ಇಪಿಎಫ್ ಮಿತಿಯಾಗಿ 15,000 ರೂ.ಗೆ ಏರಿಸಲು ನಿರ್ಣಯ ಕೈಗೊಳ್ಳಲಾಯಿತು. ಇದರೊಂದಿಗೆ 15 ಸಾವಿರಕ್ಕಿಂತ ಹೆಚ್ಚು ಸಂಬಳ ಹೊಂದಿರುವ ಉದ್ಯೋಗಿಗಳು ಖಂಡಿತವಾಗಿಯೂ ಇಪಿಎಫ್ ಆರಿಸಿಕೊಳ್ಳಬೇಕು. ಆದರೆ ಈಗ ಮಿತಿ ಹೆಚ್ಚಿಸಿದರೆ ಇನ್ನಷ್ಟು ಮಂದಿ ಸದಸ್ಯರಾಗಿ ಸೇರುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದ ಯೋಜನೆ ಜಾರಿಗೆ ಬಂದರೆ ಇಪಿಎಫ್ ಯೋಜನೆಯಡಿ ಬರುವ ಹೊಸ ನೌಕರರ ವೇತನ ವ್ಯವಸ್ಥೆಯಲ್ಲಿಯೂ ಬದಲಾವಣೆಯಾಗಲಿದೆ.

 

 

ತಂದೆ ಮೇಲೆ ಮುನಿಸಿಕೊಂಡು ‘ರೇಜರ್’ ನುಂಗಿದ ಯುವಕ, ಶಸ್ತ್ರಚಿಕಿತ್ಸೆಯಿಂದ ಮರುಜೀವ, ಎಕ್ಸ್-ರೇ ಫೋಟೋ ವೈರಲ್

ತೆಂಗಿನಕಾಯಿಯಿಂದ ಯಾವ ರೀತಿ ಉಪಾಯವನ್ನು ಮಾಡಿದರೆ ಕೊಟ್ಟ ಹಣವು ಹಿಂತಿರುಗಿ ಬರುತ್ತದೆ.!

Video : ಯೆಮೆನ್ ಏರ್ಪೋರ್ಟ್ ಮೇಲೆ ಇಸ್ರೇಲ್ ದಾಳಿ ; ಪ್ರಾಣ ಉಳಿಸಿಕೊಂಡದನ್ನ ನೆನಪಿಸಿಕೊಂಡ ‘WHO’ ಮುಖ್ಯಸ್ಥ

000 soon Scheduling 000 ರೂ. ನಿಗದಿ Good News : ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಗಿಫ್ಟ್ ; 'ಕನಿಷ್ಠ ವೇತನ' ಹೆಚ್ಚಳ Good news: Central government's gift to employees; 'Minimum wage' hiked to Rs 30 ಶೀಘ್ರ 30
Share. Facebook Twitter LinkedIn WhatsApp Email

Related Posts

BREAKING : ದೇಶಾದ್ಯಂತ `NEET-UG’ ಪರೀಕ್ಷೆ ರದ್ದು : `NTA’ ವೈಫಲ್ಯ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯಕೀಯ ಸಂಘಟನೆ | NEET Paper Cancelled

1 Min Read

BREAKING : ಶಸ್ತ್ರಚಿಕಿತ್ಸೆಗಾಗಿ ಕಾಂಗ್ರೆಸ್ ನಾಯಕಿ ‘ಸೋನಿಯಾ ಗಾಂಧಿ’ ಆಸ್ಪತ್ರೆಗೆ ದಾಖಲು |Sonia Gandhi

1 Min Read

BREAKING : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು | Soniya Gandhi

1 Min Read
Recent News

BREAKING : ದೇಶಾದ್ಯಂತ `NEET-UG’ ಪರೀಕ್ಷೆ ರದ್ದು : `NTA’ ವೈಫಲ್ಯ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈದ್ಯಕೀಯ ಸಂಘಟನೆ | NEET Paper Cancelled

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಹುಬ್ಬಳ್ಳಿಯ ಜೈನ ಮಂದಿರದಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನಾಭರಣ ಕಳ್ಳತನ!

Vastu Tips: ಮನೆಯಲ್ಲಿ ದಿಢೀರ್‌ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಈ ವಾಸ್ತು ದೋಷಗಳೇ ಕಾರಣವಿರಬಹುದು!

BREAKING : ಶಸ್ತ್ರಚಿಕಿತ್ಸೆಗಾಗಿ ಕಾಂಗ್ರೆಸ್ ನಾಯಕಿ ‘ಸೋನಿಯಾ ಗಾಂಧಿ’ ಆಸ್ಪತ್ರೆಗೆ ದಾಖಲು |Sonia Gandhi

State News
KARNATAKA

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಹುಬ್ಬಳ್ಳಿಯ ಜೈನ ಮಂದಿರದಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನಾಭರಣ ಕಳ್ಳತನ!

By ಸುರೇಶ್‌ KARNATAKA 1 Min Read

ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತೊಂದು ಬೃಹತ್ ದರೋಡೆ ನಡೆದಿದ್ದು, ಹುಬ್ಬಳ್ಳಿಯ ಜೈನ ಮಂದಿರದಲ್ಲಿ ತಡರಾತ್ರಿ ಕಳ್ಳರು ನುಗ್ಗಿ ಸುಮಾರು 3…

Vastu Tips: ಮನೆಯಲ್ಲಿ ದಿಢೀರ್‌ ದುರ್ವಾಸನೆ ಬರುತ್ತಿದೆಯೇ? ಹಾಗಿದ್ದರೆ ಈ ವಾಸ್ತು ದೋಷಗಳೇ ಕಾರಣವಿರಬಹುದು!

BIG NEWS : ಕರ್ನಾಟಕದ `MLC’ಗಳಿಗಿರುವ ವೇತನ, ಸೌಲಭ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ | Karnataka MLC

Passenger Alert : ರೈಲಿನಲ್ಲಿ ಆಹಾರ, ನೀರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ದೂರು ನೀಡುವುದು ಹೇಗೆ? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.