Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪ್ರಕರಣ: 5ನೇ ತರಗತಿ ವಿದ್ಯಾರ್ಥಿ ಕೃತ್ಯ ತನಿಖೆಯಲ್ಲಿ ದೃಢ

04/08/2025 6:09 AM

GOOD NEWS: ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದಿಂದ ಮಹತ್ವದ ಆದೇಶ

04/08/2025 6:05 AM

BIG NEWS : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಆ.31ರವರೆಗೆ ಅವಕಾಶ : ಈ ದಾಖಲೆಗಳು ಕಡ್ಡಾಯ |Ration Card

04/08/2025 5:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದಿಂದ ಮಹತ್ವದ ಆದೇಶ
KARNATAKA

GOOD NEWS: ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5704/08/2025 6:05 AM

ಬೆಂಗಳೂರು : 2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪೌಷ್ಠಿಕ ಪುನಶ್ವೇತನ ಕೇಂದ್ರಗಳಲ್ಲಿ ದಾಖಲಾದ ಮಕ್ಕಳ ತಾಯಂದಿರು/ಪೋಷಕರಿಗೆ ದಿನಗೂಲಿ ನಷ್ಟಭತ್ಯೆಯನ್ನು ನೀಡಲಾಗುವುದು.

ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಏಕ ಕಡತದಲ್ಲಿ ಪೌಷ್ಠಿಕ ಪುನಶ್ವೇತನ ಕೇಂದ್ರವು(NRC) ಸಾರ್ವಜನಿಕ ಆರೋಗ್ಯ ಸಂಸ್ಥೆಯ (ಆಸ್ಪತ್ರೆ) ಘಟಕವಾಗಿದ್ದು, ಇಲ್ಲಿ ತೀವು ಅಪೌಷ್ಠಿಕತೆ (SAM) ಹೊಂದಿರುವ ಮಕ್ಕಳನ್ನು ದಾಖಲಿಸಿ ಅಪೌಷ್ಠಿಕತೆಯನ್ನು ನೀಗಿಸಲು ಸೇವೆ ನೀಡಲಾಗುತ್ತಿದೆ. ಮಕ್ಕಳನ್ನು ಪೌಷ್ಠಿಕ ಪುನಶ್ಯತನ ಕೇಂದ್ರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ SD Chart-ಪ್ರವೇಶ ಮಾನದಂಡಗಳ ಪ್ರಕಾರ ದಾಖಲಿಸಿ, ವೈದ್ಯಕೀಯ ಮತ್ತು ಪೌಷ್ಠಿಕ ಚಿಕಿತ್ಸಕ ಆರೈಕೆಯನ್ನು ಒದಗಿಸಲಾಗುತ್ತದೆ.

ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅನುದಾನಿತ 33 ಜಿಲ್ಲಾ ಮಟ್ಟದ ಪೌಷ್ಠಿಕ ಪುನಶ್ವೇತನ ಕೇಂದ್ರಗಳು ಮತ್ತು ರಾಜ್ಯ ಅನುದಾನಿತ 86 ತಾಲೂಕು ಮಟ್ಟದ ಪೌಷ್ಠಿಕ ಪುನಶ್ಯತನ ಕೇಂದ್ರಗಳು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪೌಷ್ಠಿಕತೆಯುಳ್ಳ ಮಕ್ಕಳಿಗೆ ಪೌಷ್ಠಿಕ ಪುನಶ್ಚೇತನ ಸೇವೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಒದಗಿಸಲಾಗುತ್ತಿದೆ.

ಅಪೌಷ್ಠಿಕತೆ ಹೊಂದಿರುವ ಪ್ರತಿ ಮಗುವಿಗೆ ಮತ್ತು NRCಗೆ ದಾಖಲಾದ ಮಗುವಿನ ತಾಯಿ/ಪೋಷಕರಿಗೆ ಈ ಕೆಳಗಿನ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ದಿನ ಒಂದಕ್ಕೆ ಪ್ರತಿ ಮಗುವಿಗೆ ಔಷಧಿಗಾಗಿ – ರೂ.125/-

ದಿನ ಒಂದಕ್ಕೆ ಪ್ರತಿ ಮಗುವಿಗೆ ಆಹಾರಕ್ಕಾಗಿ ರೂ.125/-

ದಿನ ಒಂದಕ್ಕೆ ಮಗುವಿನ ತಾಯಿ/ಪೋಷಕರ ಆಹಾರಕ್ಕಾಗಿ – ರೂ.100/-.

2025ರ MGNREGA ಮಾನದಂಡಗಳ ಅನುಸಾರ ದಿನ ಒಂದಕ್ಕೆ ಮಗುವಿನ ತಾಯಿ/ಪೋಷಕರಿಗೆ ವೇತನ ನಮ್ಮ ಪರಿಹಾರ ಭತ್ಯೆಗಾಗಿ – ರೂ. 370/-

ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ 2025-26ನೇ ಸಾಲಿಗೆ ಅನುಮೋದಿತ RoP ಪ್ರಕಾರ, ಜಿಲ್ಲಾ ಪೌಷ್ಠಿಕ ವುನಶ್ವೇತನ ಕೇಂದ್ರಗಳಲ್ಲಿ (NRCs) ದಾಖಲಾಗುವ ಮಕ್ಕಳ ತಾಯಂದಿರಿಗೆ/ಪೋಷಕರಿಗೆ ದಿನಕ್ಕೆ ರೂ.100/- ವೇತನ ನಮ್ಮ ದಿನಗೂಲಿ ಪರಿಹಾರ ಭತ್ಯೆ ಅನುಮೋದಿಸಿದೆ.

GOOD NEWS: Allowance for parents to eliminate child malnutrition in the state: Important order from the government
Share. Facebook Twitter LinkedIn WhatsApp Email

Related Posts

SHOCKING: ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪ್ರಕರಣ: 5ನೇ ತರಗತಿ ವಿದ್ಯಾರ್ಥಿ ಕೃತ್ಯ ತನಿಖೆಯಲ್ಲಿ ದೃಢ

04/08/2025 6:09 AM1 Min Read

BIG NEWS : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಆ.31ರವರೆಗೆ ಅವಕಾಶ : ಈ ದಾಖಲೆಗಳು ಕಡ್ಡಾಯ |Ration Card

04/08/2025 5:55 AM2 Mins Read

BIG NEWS: ಬಡ ಮಕ್ಕಳ IAS, IPS ಕನಸು ನನಸಿಗೆ ಸಂಸದೆ ದಿಟ್ಟ ನಿರ್ಧಾರ: ಸಂಕಲ್ಪ ತರಬೇತಿ ಕೇಂದ್ರ ಆರಂಭ

03/08/2025 9:13 PM1 Min Read
Recent News

SHOCKING: ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪ್ರಕರಣ: 5ನೇ ತರಗತಿ ವಿದ್ಯಾರ್ಥಿ ಕೃತ್ಯ ತನಿಖೆಯಲ್ಲಿ ದೃಢ

04/08/2025 6:09 AM

GOOD NEWS: ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದಿಂದ ಮಹತ್ವದ ಆದೇಶ

04/08/2025 6:05 AM

BIG NEWS : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಆ.31ರವರೆಗೆ ಅವಕಾಶ : ಈ ದಾಖಲೆಗಳು ಕಡ್ಡಾಯ |Ration Card

04/08/2025 5:55 AM

BIG NEWS : ಅಂಚೆ ಇಲಾಖೆಯಲ್ಲಿ `ರಿಜಿಸ್ಟರ್ಡ್ ಪೋಸ್ಟ್’ ಸೇವೆ ಸ್ಥಗಿತ: ಸೆ. 1 ರಿಂದ `ಸ್ಪೀಡ್ ಪೋಸ್ಟ್’ನಲ್ಲಿ ವಿಲೀನ

04/08/2025 5:52 AM
State News
KARNATAKA

SHOCKING: ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ್ದ ಪ್ರಕರಣ: 5ನೇ ತರಗತಿ ವಿದ್ಯಾರ್ಥಿ ಕೃತ್ಯ ತನಿಖೆಯಲ್ಲಿ ದೃಢ

By kannadanewsnow0904/08/2025 6:09 AM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಹೊಸನಗರದ ಹೂವಿನಕೋಣಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣದಲ್ಲಿ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಐದನೇ ತರಗತಿ…

GOOD NEWS: ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದಿಂದ ಮಹತ್ವದ ಆದೇಶ

04/08/2025 6:05 AM

BIG NEWS : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಆ.31ರವರೆಗೆ ಅವಕಾಶ : ಈ ದಾಖಲೆಗಳು ಕಡ್ಡಾಯ |Ration Card

04/08/2025 5:55 AM

BIG NEWS: ಬಡ ಮಕ್ಕಳ IAS, IPS ಕನಸು ನನಸಿಗೆ ಸಂಸದೆ ದಿಟ್ಟ ನಿರ್ಧಾರ: ಸಂಕಲ್ಪ ತರಬೇತಿ ಕೇಂದ್ರ ಆರಂಭ

03/08/2025 9:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.