ಬಿಜೆಪಿಯರಿಗೆ ‘ಗೋಡ್ಸೆ’ ನಾಯಕ ‘ಮಹಾತ್ಮಾ ಗಾಂಧಿಜಿ’ ಖಳ ನಾಯಕ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ಬಿಜೆಪಿಯವರಿಗೆ ನಾಥೂರಾಮ್ ಗೋಡ್ಸೆ ನಾಯಕನಾಗಿದ್ದಾನೆ, ದೇಶಕ್ಕೆ ಸ್ವತಂತ್ರ ಕೊಟ್ಟ ಮಹಾತ್ಮ ಗಾಂಧೀಜಿಯವರು ಖಳನಾಯಕರಾಗಿದ್ದಾರೆ. ಬಿಜೆಪಿಯವರು ದೇಶವನ್ನು ಗೋಡ್ಸೆ ಭಾರತ ಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗರು ದೇಶವನ್ನು ಗೋಡ್ಸೆ ಭಾರತ ಮಾಡುವುದಕ್ಕೆ ಹೊರಟಿದ್ದಾರೆ. ಸುಳ್ಳು ಹೇಳಿ ದೇಶವನ್ನು ಒಡೆಯಲು ಹೊರಟವರು ಬಿಜೆಪಿಯವರು. ದೇಶದ ಉದ್ದಗಲಕ್ಕೆ ಜಾತಿ ಧರ್ಮದ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ.ಬಿಜೆಪಿಯವರು ಗೋಡ್ಸೆ ಭಾರತವನ್ನು … Continue reading ಬಿಜೆಪಿಯರಿಗೆ ‘ಗೋಡ್ಸೆ’ ನಾಯಕ ‘ಮಹಾತ್ಮಾ ಗಾಂಧಿಜಿ’ ಖಳ ನಾಯಕ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ