ಬೆಂಗಳೂರು : ಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ಗಣೇಶ ಹಬ್ಬ ಆಚರಣೆ ವಿಚಾರವಾಗಿ  ಬಿಬಿಎಂಪಿ  ಆಯುಕ್ತ ತುಷಾರ್‌ ಗಿರಿನಾಥ್‌ ಮಾತನಾಡಿ ʻಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ʻಗಣೇಶ ಹಬ್ಬ ಆಚರಣೆಯ ಸಂಪ್ರದಾಯಕ್ಕೆ ಅಡ್ಡಿಯಾಗಲ್ಲʼ ಸ್ಪಷ್ಟನೆ  ನೀಡಿದ್ದಾರೆ.

BIGG BREAKING NEWS: ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನ

 ಹಿಂದಿನಿಂದ ನಡೆಸಿಕೊಂಡು ಬಂದ ಗಣೇಶೋತ್ಸವ  ಸಂಪ್ರದಾಯಕ್ಕೆ ಅಡ್ಡಿಯಾಗಲ್ಲ. ಗಣೇಶ ಹಬ್ಬ ಮಾಡಿ, ಬೇಡ ಎಂದು ಅದೇಶ ಕೊಡಲ್ಲ. ಹಣದ ನೆರವು ಕೇಳಿದ್ರೂ ಕೊಡಲು ಆಗೋದಿಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ ಖಡಕ್‌  ಹೇಳಿಕೆ ನೀಡಿದ್ದಾರೆ.

BIGG BREAKING NEWS: ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನ

Share.
Exit mobile version