ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ  ಅದ್ದೂರಿ ಗಣೇಶ ಹಬ್ಬ ಆಚರಣೆಗೆ ಬಿಬಿಎಂಪಿ  ʻ ಹೊಸ ರೂಲ್ಸ್‌ ಜಾರಿ ಮಾಡುವ ಸಾಧ್ಯತೆಯಿದೆ.

BREAKING NEWS : ಕೌಟುಂಬಿಕ ಕಲಹಕ್ಕೆ ʻ ಮನನೊಂದ ಮಹಿಳೆ ʼ : ಮೂವರು ಮಕ್ಕಳೊಂದಿಗೆ ʻ ಬಾವಿಗೆ ಹಾರಿ ಆತ್ಮಹತ್ಯೆʼ

 

ಗಣೇಶೋತ್ಸವಕ್ಕೆ ಹೆಚ್ಚು ಜನರು ಸೇರುವಂತಿಲ್ಲ. ಸಾಮಾಜಿಕ ಅಂತರವನ್ನು ಪಾಲನೆ ಮಾಡಬೇಕು.  ಮಾಸ್ಕ್‌ ಸ್ಯಾನಿಟೈಜರ್‌ ಕಡ್ಡಾಯ ಮಾಡುವ ಸಾಧ್ಯತೆಯಿದೆ/ ಬೋಸ್ಟರ್‌ ಡೋಸ್‌ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.

BREAKING NEWS : ಕೌಟುಂಬಿಕ ಕಲಹಕ್ಕೆ ʻ ಮನನೊಂದ ಮಹಿಳೆ ʼ : ಮೂವರು ಮಕ್ಕಳೊಂದಿಗೆ ʻ ಬಾವಿಗೆ ಹಾರಿ ಆತ್ಮಹತ್ಯೆʼ

ಮೈದಾನದಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಟೆಸ್ಟಿಂಗ್‌ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಸ್ಯಾನಿಟೈಜರ್‌ ಬಳಕೆಯ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು. ಹೆಚ್ಚು ಜನರು ಸೇರುವೆಡೆ ಟೆಸ್ಟಿಂಗ್‌ ಕ್ಯಾಂಪ್‌ ಸಾಧ್ಯತೆ ಮಾರ್ಕೆಟ್‌, ಜನದಟ್ಟನೆ ಪ್ರದೇಶದಲ್ಲಿ ನಿರ್ಬಂಧ ಸಾಧ್ಯತೆ.

Share.
Exit mobile version