Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕೋಡಿಶ್ರೀ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ : ಕುತೂಹಲ ಮೂಡಿಸಿದ ‘ತಾಳೆಗರಿ’ ಭವಿಷ್ಯ!

26/07/2025 7:36 PM

ಮದ್ದೂರಲ್ಲಿ ಪೌರ ಕಾರ್ಮಿಕರಿಗೆ 16 ಮನೆ ಹಸ್ತಾಂತರಿಸಿದ ಶಾಸಕ ಕೆ.ಎಂ.ಉದಯ್

26/07/2025 7:27 PM

BREAKING : ಕಲಬುರ್ಗಿಯಲ್ಲಿ ಟ್ರಿಪ್ ಗೆ ಕರೆದೋಯ್ದು ‘ಹಿಜಾಬ್’ ಧರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯಿಸಿದ ಪ್ರಾಧ್ಯಾಪಕ

26/07/2025 7:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಂಗೇರಿದ ಸಾಗರದ ‘ಗಣಪತಿ ಬ್ಯಾಂಕ್’ ಚುನಾವಣಾ ಕಣ: ಮತಬೇಟೆಗೆ ಇಳಿದ ‘ಮಧುಮಾಲತಿ ಅಂಡ್ ಟೀಂ’
KARNATAKA

ರಂಗೇರಿದ ಸಾಗರದ ‘ಗಣಪತಿ ಬ್ಯಾಂಕ್’ ಚುನಾವಣಾ ಕಣ: ಮತಬೇಟೆಗೆ ಇಳಿದ ‘ಮಧುಮಾಲತಿ ಅಂಡ್ ಟೀಂ’

By kannadanewsnow0925/12/2024 10:18 PM

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ ರಂಗೇರಿದೆ. ಡಿಸೆಂಬರ್.29ರಂದು ನಡೆಯಲಿರುವಂತ ಚುನಾವಣೆಯಲ್ಲಿ ಸಾಗರ ನಗರಸಭೆ ಸದಸ್ಯರಾದಂತ ಮಧುಮಾಲತಿ ಅಂಡ್ ಟೀಂ ಕೂಡ ಕಣದಲ್ಲಿದ್ದಾರೆ. ಸಾಮಾಜಿಕ ಸೇವೆಯ ಮನೋಭಾವದೊಂದಿಗೆ ಕಣಕ್ಕೆ ಇಳಿದಿರುವಂತ ಅವರು, ಮತಯಾಚನೆಯಲ್ಲಿ ತೊಡಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಗಣಪತಿ ಅರ್ಬನ್ ಕೋ ಆಪರೇಟೀವ್ ಬ್ಯಾಂಕ್ ನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಡಿಸೆಂಬರ್.29ಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸಾಗರ ನಗರಸಭೆ ಸದಸ್ಯರಾದಂತ ಮಧು ಮಾಲತಿ, ಪ್ರೇಮ ಕಿರಣ್ ಸಿಂಗ್, ಬಿ.ಹೆಚ್ ಲಿಂಗರಾಜು ಹಾಗೂ ಸಾಗರ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ನಾಗರಾಜ.ಎಂ.ಹೆಚ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಬ್ಯಾಂಕ್ ಶ್ರೇಯೋಭಿವೃದ್ಧಿ, ಸದಸ್ಯರ ಹಿತ ಕಾಪಾಡುವುದೇ ನಮ್ಮ ಪಣ

ಸಾಮಾನ್ಯ ವರ್ಗ, ಮಹಿಳಾ ಮೀಸಲಾತಿಯ ಅಡಿಯಲ್ಲಿ ಸ್ಪರ್ಧೆಯಲ್ಲಿರುವಂತ ಈ ಟೀಂ, ಸಾಮಾಜಿಕ ಕಾರ್ಯವನ್ನು ಮಾಡುವ ದೃಷ್ಟಿಯಿಂದ ಕಣದಲ್ಲಿದ್ದೇವೆ. ಗಣಪತಿ ಬ್ಯಾಂಕ್ ನ ಸದಸ್ಯರು ತಮಗೆ ಮತ ಹಾಕಿ, ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ಈಗಾಗಲೇ ಮಧು ಮಾಲತಿ ಅಂಡ್ ಟೀಂ ತಮ್ಮ ಪರಿಚಿತ ಸದಸ್ಯರು ಸೇರಿದಂತೆ ಇತರರ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದ್ದಾರೆ. ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಸದಸ್ಯರ ಹಿತ ಕಾಯುವ ಎಲ್ಲಾ ಕೆಲಸ ಮಾಡುವ ಆಶಯ ಹೊಂದಿರುವಂತ ಈ ತಂಡಕ್ಕೆ ಸದಸ್ಯರ ಕೃಪಾ ಕಟಾಕ್ಷವನ್ನು ತೋರುತ್ತಾರಾ? ಜಯದ ಸರಮಾನೆಯನ್ನು ಧರಿಸುತ್ತಾರ ಅಂತ ಕಾದು ನೋಡಬೇಕಿದೆ.

ಹೀಗಿದೆ ಮಧು ಮಾಲತಿ ಅಂಡ್ ಟೀಂ ಚುನಾವಣಾ ಕ್ರಮ ಸಂಖ್ಯೆ ಮತ್ತು ಗುರುತು

ಸಾಮಾನ್ಯ ವರ್ಗದಿಂದ ಕ್ರಮ ಸಂಖ್ಯೆ 14ರಲ್ಲಿ ಸಾಗರ ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗರಾಜ ಎಂ.ಹೆಚ್(ಟೇಬಲ್ ಲ್ಯಾಂಪ್ ಗುರುತು) ಕಣದಲ್ಲಿದ್ದಾರೆ. ಕ್ರಮ ಸಂಖ್ಯೆ 18ರಲ್ಲಿ ಮಹಿಳಾ ಮೀಸಲು ವರ್ಗದಿಂದ ನಗರಸಭಾ ಸದಸ್ಯೆ ಪ್ರೇಮಾ ಕಿರಣ್ ಸಿಂಗ್( ಮಿಕ್ಸಿ ಗುರುತು) ಕಣದಲ್ಲಿದ್ದರೇ, ಕ್ರಮ ಸಂಖ್ಯೆ 20ರಲ್ಲಿ ಮಹಿಳಾ ಮೀಸಲು ವರ್ಗದಿಂದ ನಗರಸಭಾ ಸದಸ್ಯೆ ಮಧುಮಾಲತಿ ಕಲ್ಲಪ್ಪ ( ಕುಡಿಕೆ ಗುರುತು) ಅವರಿದ್ದಾರೆ. ಕ್ರಮ ಸಂಖ್ಯೆ 25ರಲ್ಲಿ ಸಾಮಾನ್ಯ ವರ್ಗದಿಂದ ನಗರಸಭಾ ಸದಸ್ಯ ಬಿ.ಹೆಚ್ ಲಿಂಗರಾಜು ( ಗ್ಯಾಸ್ ಸ್ಟೌವ್ ಗುರುತು) ಕಣಕ್ಕೆ ಇಳಿದಿದ್ದಾರೆ.

ಮತದಾನ ಯಾವಾಗ?

ಅಂದಹಾಗೇ ದಿನಾಂಕ 29-12-2024ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಸಾಗರದ ವಿನೋಬನಗರದಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಲಿದೆ. ತಪ್ಪದೇ ಮತದಾರರು ಭಾಗಿಯಾಗಿ, ನಿಮ್ಮ ಅಮೂಲ್ಯ ಮತವನ್ನು ಚಲಾಯಿಸೋದು ಮರೆಯಬೇಡಿ ಅನ್ನೋದು ಕನ್ನಡ ನ್ಯೂಸ್ ನೌ ಮನವಿ ಕೂಡ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಡಿ.27, 28, 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ವಿಶ್ವ ಹವ್ಯಕ ಮಹಾ ಸಮ್ಮೇಳನ’ ಆಯೋಜನೆ

ಬೆಂಗಳೂರು ಮತ್ತು ತಿರುವನಂತಪುರಂ ನಾರ್ತ್ ನಡುವೆ ವಿಶೇಷ ರೈಲುಗಳ ಸಂಚಾರ

Share. Facebook Twitter LinkedIn WhatsApp Email

Related Posts

BIG NEWS : ಕೋಡಿಶ್ರೀ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ : ಕುತೂಹಲ ಮೂಡಿಸಿದ ‘ತಾಳೆಗರಿ’ ಭವಿಷ್ಯ!

26/07/2025 7:36 PM1 Min Read

ಮದ್ದೂರಲ್ಲಿ ಪೌರ ಕಾರ್ಮಿಕರಿಗೆ 16 ಮನೆ ಹಸ್ತಾಂತರಿಸಿದ ಶಾಸಕ ಕೆ.ಎಂ.ಉದಯ್

26/07/2025 7:27 PM2 Mins Read

BREAKING : ಕಲಬುರ್ಗಿಯಲ್ಲಿ ಟ್ರಿಪ್ ಗೆ ಕರೆದೋಯ್ದು ‘ಹಿಜಾಬ್’ ಧರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯಿಸಿದ ಪ್ರಾಧ್ಯಾಪಕ

26/07/2025 7:17 PM1 Min Read
Recent News

BIG NEWS : ಕೋಡಿಶ್ರೀ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ : ಕುತೂಹಲ ಮೂಡಿಸಿದ ‘ತಾಳೆಗರಿ’ ಭವಿಷ್ಯ!

26/07/2025 7:36 PM

ಮದ್ದೂರಲ್ಲಿ ಪೌರ ಕಾರ್ಮಿಕರಿಗೆ 16 ಮನೆ ಹಸ್ತಾಂತರಿಸಿದ ಶಾಸಕ ಕೆ.ಎಂ.ಉದಯ್

26/07/2025 7:27 PM

BREAKING : ಕಲಬುರ್ಗಿಯಲ್ಲಿ ಟ್ರಿಪ್ ಗೆ ಕರೆದೋಯ್ದು ‘ಹಿಜಾಬ್’ ಧರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯಿಸಿದ ಪ್ರಾಧ್ಯಾಪಕ

26/07/2025 7:17 PM

ಮಹಿಳಾ ಏಷ್ಯಾ ಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಕಾರ್ಲಾ ಜಾರ್ಜ್ ಗೆ ಎಫ್ಐಬಿಎ ಏಷ್ಯಾ ಅಧ್ಯಕ್ಷ ಡಾ.ಕೆ ಗೋವಿಂದರಾಜ್ ಪ್ರಶಸ್ತಿ ಪ್ರದಾನ

26/07/2025 6:58 PM
State News
KARNATAKA

BIG NEWS : ಕೋಡಿಶ್ರೀ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ : ಕುತೂಹಲ ಮೂಡಿಸಿದ ‘ತಾಳೆಗರಿ’ ಭವಿಷ್ಯ!

By kannadanewsnow0526/07/2025 7:36 PM KARNATAKA 1 Min Read

ಹಾಸನ : ಇಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವಿಧ ಕಾರ್ಯಕ್ರಮಗಳ…

ಮದ್ದೂರಲ್ಲಿ ಪೌರ ಕಾರ್ಮಿಕರಿಗೆ 16 ಮನೆ ಹಸ್ತಾಂತರಿಸಿದ ಶಾಸಕ ಕೆ.ಎಂ.ಉದಯ್

26/07/2025 7:27 PM

BREAKING : ಕಲಬುರ್ಗಿಯಲ್ಲಿ ಟ್ರಿಪ್ ಗೆ ಕರೆದೋಯ್ದು ‘ಹಿಜಾಬ್’ ಧರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯಿಸಿದ ಪ್ರಾಧ್ಯಾಪಕ

26/07/2025 7:17 PM

GOOD NEWS : ರಾಜ್ಯದ ಪಡಿತರಿಗೆ ಸಿಹಿಸುದ್ದಿ : ಅಕ್ಕಿ ಜೊತೆಗೆ ಬೇಳೆ, ಎಣ್ಣೆ ವಿತರಿಸುವ ಕುರಿತು ಸರ್ಕಾರ ಚಿಂತನೆ

26/07/2025 6:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.