Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕನ್ನಡಿಗರಿಗೆ ಮಣಿದ RV ಪಿಯು ಕಾಲೇಜ್ : ಸಸ್ಪೆಂಡ್ ಆಗಿದ್ದ ಉಪನ್ಯಾಸಕರಿಗೆ ಮತ್ತೆ ಸಿಕ್ತು ಕೆಲಸ

15/06/2025 5:23 AM

BREAKING : ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ : 3820 ನಿವಾಸಿಗಳ ಸ್ಥಳಾಂತರ | Watch Video

15/06/2025 5:20 AM

BREAKING : ರಾಜ್ಯದಲ್ಲಿ ನಾಳೆಯಿಂದ ಓಲಾ, ಊಬರ್ ಬೈಕ್ ಟ್ಯಾಕ್ಸಿ ಸ್ಥಗಿತ ಬಹುತೇಕ ಖಚಿತ

15/06/2025 5:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ: ಬಿಲ್ ಪಾವತಿ ಬಗ್ಗೆ ಸರ್ಕಾರದಿಂದ ಮಹತ್ವದ ಸೂಚನೆ
KARNATAKA

BIG NEWS: ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ: ಬಿಲ್ ಪಾವತಿ ಬಗ್ಗೆ ಸರ್ಕಾರದಿಂದ ಮಹತ್ವದ ಸೂಚನೆ

By kannadanewsnow0907/05/2025 5:32 PM

ಬೆಂಗಳೂರು: ರಾಜ್ಯದ ಎಲ್ಲಾ ಅರ್ಹ ಸರ್ಕಾರಿ ಮತ್ತು ಪ್ರೌಢ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ತ್ರೈಮಾಸಿಕವಾರು ವಿದ್ಯುತ್ ಬಿಲ್ ಅನ್ನು ನೇರವಾಗಿ ಸಂಬಂಧಿಸಿದ ಎಸ್ಕಾಂನ ಮುಖ್ಯ ಕಚೇರಿಗಳಿಗೆ ರಾಜ್ಯ ಕಚೇರಿ ಹಂತದಲ್ಲೇ ಪಾವತಿಸುವಂತೆ ಸೂಚಿಸಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದು,  2024-25ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲು ಉಲ್ಲೇಖಿತ ಪತ್ರದಲ್ಲಿ ಸರ್ಕಾರವು ಆದೇಶಿಸಿರುತ್ತದೆ ಹಾಗೂ ಸಂಬಂಧಪಟ್ಟ ವಿದ್ಯುತ್ ನಿಗಮಗಳು ತಮ್ಮ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಶಾಲಾ-ಕಾಲೇಜುಗಳ ಮಾಸಿಕ ಬಿಲ್ಲುಗಳಲ್ಲಿ ಬಳಕೆ ಮೊತ್ತವನ್ನು ನಮೂದಿಸಿ, ಶೂನ್ಯ ಬಿಲ್ಲುಗಳನ್ನು ನೀಡುವಂತೆ ಹಾಗೂ ಬಿಲ್ಲುಗಳ ಮೊತ್ತವನ್ನು ತ್ರೈಮಾಸಿಕವಾರು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರಿಗೆ ಸಲ್ಲಿಸಿ, ಮರುಪಾವತಿ ಪಡೆದುಕೊಳ್ಳಲು ಆದೇಶಿಸಿರುತ್ತದೆ ಎಂದಿದೆ.

ಪ್ರಸ್ತುತ ಬೆಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ, ಮಂಗಳೂರು ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಗಳಿಂದ ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಪಾವತಿಗೆ ಈ ಕಛೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪೈಕಿ ಅನುದಾನದ ಲಭ್ಯತೆಯನ್ನಾಧರಿಸಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ರವರಿಗೆ 2024-25ನೇ ಸಾಲಿನ ಏಪ್ರಿಲ್ – 2024ರ ಮಾಹೆಯಿಂದ ಡಿಸೆಂಬರ್ – 2024 ರವರೆಗೆ ಒಟ್ಟು 03 ತ್ರೈಮಾಸಿಕದ ಅನುದಾನವನ್ನು ಈ ಕಛೇರಿ ಹಂತದಲ್ಲೇ ಸರ್ಕಾರದ ಆದೇಶದಂತೆ ನೇರವಾಗಿ ಎಸ್ಕಾಂ ಮುಖ್ಯ ಕಛೇರಿಗೆ ಅನುದಾನ ಪಾವತಿಸಲಾಗಿದೆ. ಉಳಿದ ವಿದ್ಯುತ್ ಸರಬರಾಜು ನಿಗಮಗಳಿಗೂ ಸಹ ಈ ಕಛೇರಿ ಹಂತದಲ್ಲೇ ವಿದ್ಯುತ್ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಮುಂದುವರೆದು 2024-25ನೇ ಸಾಲಿನ ಏಪ್ರಿಲ್ 2024 ರ ಮಾಹೆಯಿಂದ ಅನ್ವಯವಾಗುವಂತೆ ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಗಳನ್ನು ಈ ಕಛೇರಿ ಹಂತದಲ್ಲೇ ಪಾವತಿಸಲಾಗುತ್ತಿದ್ದು, ಜಿಲ್ಲಾ ಹಂತದಲ್ಲಿ ಈ ಬಗ್ಗೆ ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ವಿದ್ಯುತ್ ಬಿಲ್ ಪಾವತಿಸದಂತೆ
ನಿರ್ದೇಶನ ನೀಡುವಂತೆ ತಿಳಿಸಿದೆ.

BREAKING: ಆಪರೇಷನ್ ಸಿಂಧೂರ: ಹನುಮಂತ ಅಶೋಕ್ ವನ ಧ್ವಂಸ ಮಾಡಿರೋ ರೀತಿ ದಾಳಿ – ರಾಜನಾಥ್ ಸಿಂಗ್

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಶೇ.10.75ರಿಂದ 12.25ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ | DA Hike Dearness Allowance

Share. Facebook Twitter LinkedIn WhatsApp Email

Related Posts

BIG NEWS : ಕನ್ನಡಿಗರಿಗೆ ಮಣಿದ RV ಪಿಯು ಕಾಲೇಜ್ : ಸಸ್ಪೆಂಡ್ ಆಗಿದ್ದ ಉಪನ್ಯಾಸಕರಿಗೆ ಮತ್ತೆ ಸಿಕ್ತು ಕೆಲಸ

15/06/2025 5:23 AM1 Min Read

BREAKING : ರಾಜ್ಯದಲ್ಲಿ ನಾಳೆಯಿಂದ ಓಲಾ, ಊಬರ್ ಬೈಕ್ ಟ್ಯಾಕ್ಸಿ ಸ್ಥಗಿತ ಬಹುತೇಕ ಖಚಿತ

15/06/2025 5:17 AM2 Mins Read

ಶಿವಮೊಗ್ಗ : ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯ ಮೇಲೆ ಸಹ ಕೈದಿಗಳಿಂದ ಹಲ್ಲೆ : FIR ದಾಖಲು

14/06/2025 9:35 PM1 Min Read
Recent News

BIG NEWS : ಕನ್ನಡಿಗರಿಗೆ ಮಣಿದ RV ಪಿಯು ಕಾಲೇಜ್ : ಸಸ್ಪೆಂಡ್ ಆಗಿದ್ದ ಉಪನ್ಯಾಸಕರಿಗೆ ಮತ್ತೆ ಸಿಕ್ತು ಕೆಲಸ

15/06/2025 5:23 AM

BREAKING : ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ : 3820 ನಿವಾಸಿಗಳ ಸ್ಥಳಾಂತರ | Watch Video

15/06/2025 5:20 AM

BREAKING : ರಾಜ್ಯದಲ್ಲಿ ನಾಳೆಯಿಂದ ಓಲಾ, ಊಬರ್ ಬೈಕ್ ಟ್ಯಾಕ್ಸಿ ಸ್ಥಗಿತ ಬಹುತೇಕ ಖಚಿತ

15/06/2025 5:17 AM

Miracle in seat 11A : ಅಂದು ರುವಾಂಗ್ಸಾಕ್, ಇಂದು ರಮೇಶ್.! 2 ದುರಂತ, ಬದುಕುಳಿದಿದ್ದು ಒಬ್ಬರೇ, ಏನಿದು ಸೀಟ್ ನಂ.11ರ ಮ್ಯಾಜಿಕ್.?

14/06/2025 10:11 PM
State News
KARNATAKA

BIG NEWS : ಕನ್ನಡಿಗರಿಗೆ ಮಣಿದ RV ಪಿಯು ಕಾಲೇಜ್ : ಸಸ್ಪೆಂಡ್ ಆಗಿದ್ದ ಉಪನ್ಯಾಸಕರಿಗೆ ಮತ್ತೆ ಸಿಕ್ತು ಕೆಲಸ

By kannadanewsnow0515/06/2025 5:23 AM KARNATAKA 1 Min Read

ಬೆಂಗಳೂರು : ನಿನ್ನೆ ಬೆಂಗಳೂರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಾಧ್ಯಾಪಕರೊಬ್ಬರು ಕನ್ನಡ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದುಹಾಕಿದರು ಎಂದು ಆರೋಪ ಮಾಡಿ ವಿಡಿಯೊ…

BREAKING : ರಾಜ್ಯದಲ್ಲಿ ನಾಳೆಯಿಂದ ಓಲಾ, ಊಬರ್ ಬೈಕ್ ಟ್ಯಾಕ್ಸಿ ಸ್ಥಗಿತ ಬಹುತೇಕ ಖಚಿತ

15/06/2025 5:17 AM

ಶಿವಮೊಗ್ಗ : ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯ ಮೇಲೆ ಸಹ ಕೈದಿಗಳಿಂದ ಹಲ್ಲೆ : FIR ದಾಖಲು

14/06/2025 9:35 PM

BIG NEWS : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ : ಜೂ.16 & 17 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

14/06/2025 9:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.