Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ‘DYSP ಶಂಕ್ರಪ್ಪ’ ವಿರುದ್ಧ FIR ದಾಖಲು

07/07/2025 3:20 PM

‘ಎಲ್ಲಾ ಹಣ ಕೆಲವೇ ಕೆಲವು ಶ್ರೀಮಂತರ ಕೈ ಸೇರ್ತಿದೆ’ : ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂದ ಸಚಿವ ‘ನಿತಿನ್ ಗಡ್ಕರಿ’

07/07/2025 3:14 PM

SHOCKING: ತುಮಕೂರು ನಗರದಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

07/07/2025 3:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಮೈಸೂರಲ್ಲಿ ‘ಅಮಿತ್ ಶಾ’ ಎದುರೇ ಕಿತ್ತಾಡಿಕೊಂಡ ಬಿಜೆಪಿಯ ‘ಮಾಜಿ ಶಾಸಕ, ಹಾಲಿ ಸಂಸದ’ರು
KARNATAKA

BIG NEWS: ಮೈಸೂರಲ್ಲಿ ‘ಅಮಿತ್ ಶಾ’ ಎದುರೇ ಕಿತ್ತಾಡಿಕೊಂಡ ಬಿಜೆಪಿಯ ‘ಮಾಜಿ ಶಾಸಕ, ಹಾಲಿ ಸಂಸದ’ರು

By kannadanewsnow0911/02/2024 10:16 AM

ಮೈಸೂರು: ಕ್ಲಸ್ಟರ್ ಮಟ್ಟದ ನಾಯಕರ ಲೈನ್ ಅಪ್ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತದ ವೇಳೆಯಲ್ಲೇ ಬಿಜೆಪಿಯ ಮಾಜಿ ಶಾಸಕ, ಹಾಲಿ ಸಂಸದರು ಕಿತ್ತಾಡಿಕೊಂಡ ಘಟನೆ ನಡೆದಿರೋದಾಗಿ ತಿಳಿದು ಬಂದಿದೆ.

ಇಂದು ಮೈಸೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಿಧ ಕಾರ್ಯಕ್ರಮಗಳ ನಿಮಿತ್ತ ಆಗಮಿಸಿದ್ದಾರೆ. ಅವರನ್ನು ಸ್ವಾಗತ ಮಾಡೋದಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಕ್ಲಸ್ಟರ್ ಮಟ್ಟದ ನಾಯಕರನ್ನು ಲೈನ್ ಅಪ್ ಮಾಡೋ ಹೊಣೆಗಾರಿಕೆಯನ್ನು ನೀಡಲಿಗ್ತುತ.

ಬಿಜೆಪಿ ನಾಯಕರ ಲೈನ್ ಅಪ್ ಪಟ್ಟಿಯನ್ನು ಗಮನಿಸಿದಂತ ಸಂಸದ ಪ್ರತಾಪ್ ಸಿಂಹ ಅವರು, ಸ್ಥಳೀಯ ನಾಯಕರು ಪಟ್ಟಿಯಲ್ಲಿ ಇರದೇ ಇರೋದರಿಂದ ಸಿಟ್ಟಾಗಿದ್ದಾರೆ. ಇದನ್ನು ನೇರವಾಗಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಭೇಟಿಯಾಗೇ ಪ್ರಶ್ನಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರ ಪ್ರಶ್ನೆಗೆ ತಾನು ಮಾಡಿದ್ದೇ ಸರಿ ಎನ್ನುವಂತೆ ಮಾಜಿ ಶಾಸಕ ಪ್ರೀತಂ ಗೌಡ ಉತ್ತರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತ ಸಂದರ್ಭದಲ್ಲಿಯೇ ಇಬ್ಬರು ಬಿಜೆಪಿ ನಾಯಕರ ನಡುವೆ ಮಾತಿನ ಜಟಾಪಡಿ ನಡೆದಿರೋದಾಗಿ ತಿಳಿದು ಬಂದಿದೆ.

ಬಿಜೆಪಿಯ ಮಾಜಿ ಶಾಸಕ, ಹಾಲಿ ಸಂಸದರಿಬ್ಬರು ಕಿತ್ತಾಡಿಕೊಳ್ಳುತ್ತಿದ್ದದ್ದು ಗಮನಿಸಿದಂತ ಸ್ಥಳದಲ್ಲಿದ್ದಂತ ಬಿಜೆಪಿಯ ಇತರೆ ನಾಯಕರು, ಕೂಡಲೇ ಅವರನ್ನು ಸಮಾಧಾನಿಸಿದ್ದಾರೆ. ಈ ಬಳಿಕ ಅವರ ಮಾತಿನ ವಾಗ್ವಾದಕ್ಕೆ ಬ್ರೇಕ್ ಬಿದ್ದಿರೋದಾಗಿ ತಿಳಿದು ಬಂದಿದೆ.

Good News: ಬೆಲೆ ಏರಿಕೆಯಿಂದ ತತ್ತರಿಸಿರೋ ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿ: ಸದ್ಯಕ್ಕೆ ‘ಸಕ್ಕರೆ ಬೆಲೆ’ ಏರಿಕೆಯಿಲ್ಲ

BREAKING : ತುಮಕೂರಲ್ಲಿ ಪತಿ-ಪತ್ನಿಯ ನಡುವೆ ಕೌಟುಂಬಿಕ ಕಲಹ : ಜಗಳ ಬಿಡಿಸಲು ಹೋದ ಅತ್ತೆಯ ಕೊಲೆಗೈದ ಅಳಿಯ

Share. Facebook Twitter LinkedIn WhatsApp Email

Related Posts

BREAKING: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ‘DYSP ಶಂಕ್ರಪ್ಪ’ ವಿರುದ್ಧ FIR ದಾಖಲು

07/07/2025 3:20 PM1 Min Read

SHOCKING: ತುಮಕೂರು ನಗರದಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

07/07/2025 3:03 PM1 Min Read

BIG NEWS: ‘ಹೃದಯಾಘಾತ’ದಿಂದ ಸರಣಿ ಸಾವು ಕೇಸ್: ಸರ್ಕಾರಕ್ಕೆ ‘ತಾಂತ್ರಿಕ ಸಲಹಾ ಸಮಿತಿ’ ಸಲ್ಲಿಸಿದ ವರದಿಯಲ್ಲಿ ಏನಿದೆ?

07/07/2025 2:51 PM1 Min Read
Recent News

BREAKING: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ‘DYSP ಶಂಕ್ರಪ್ಪ’ ವಿರುದ್ಧ FIR ದಾಖಲು

07/07/2025 3:20 PM

‘ಎಲ್ಲಾ ಹಣ ಕೆಲವೇ ಕೆಲವು ಶ್ರೀಮಂತರ ಕೈ ಸೇರ್ತಿದೆ’ : ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂದ ಸಚಿವ ‘ನಿತಿನ್ ಗಡ್ಕರಿ’

07/07/2025 3:14 PM

SHOCKING: ತುಮಕೂರು ನಗರದಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

07/07/2025 3:03 PM

ಸ್ವಂತ ‘ಬ್ಯುಸಿನೆಸ್’ ಮಾಡ್ಬೇಕು ಅನ್ಕೊಂಡವ್ರಿಗೆ ಸುವರ್ಣವಕಾಶ ; ‘ಪೋಸ್ಟ್ ಆಫೀಸ್ ಫ್ರಾಂಚೈಸಿ’ ಮೂಲಕ ಹಣ ಗಳಿಸಿ, ಬೇಗ ಅರ್ಜಿ ಸಲ್ಲಿಸಿ

07/07/2025 2:54 PM
State News
KARNATAKA

BREAKING: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ‘DYSP ಶಂಕ್ರಪ್ಪ’ ವಿರುದ್ಧ FIR ದಾಖಲು

By kannadanewsnow0907/07/2025 3:20 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಪತ್ನಿಗೆ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಐಎಸ್ ಡಿ ಡಿವೈಎಸ್ಪಿ ಶಂಕ್ರಪ್ಪ ವಿರುದ್ಧ ಎಫ್ಐಆರ್ ಆಗಿದೆ.…

SHOCKING: ತುಮಕೂರು ನಗರದಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

07/07/2025 3:03 PM

BIG NEWS: ‘ಹೃದಯಾಘಾತ’ದಿಂದ ಸರಣಿ ಸಾವು ಕೇಸ್: ಸರ್ಕಾರಕ್ಕೆ ‘ತಾಂತ್ರಿಕ ಸಲಹಾ ಸಮಿತಿ’ ಸಲ್ಲಿಸಿದ ವರದಿಯಲ್ಲಿ ಏನಿದೆ?

07/07/2025 2:51 PM

BIG NEWS: ರಾಜ್ಯಾಧ್ಯಂತ 200ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರ: ಗೃಹ ಸಚಿವ ಡಾ.ಜಿ ಪರಮೇಶ್ವರ್

07/07/2025 2:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.